ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ರಿ ---..: - - - - - - - - - - - - ------- ೧). ಸದ್ರೋಧ ಚಂದ್ರಿಕೆ. - -: ಪತ್ರಕ್ಕಾಗಿ ಒಬ್ಬ ನಂಬಿಗೆಯ ಕಾರಕೂನನನ್ನು ಇಡಬೇಕು, ಅವನಿಗೆ ಯೋಗ್ಯ ಪಗpರಕಡಬೇಕು. ಕಠಿ-ಈ ಕೆಲಸಕ್ಕಾಗಿ ಕ.ಟ.೦ ಬವತ್ಸಲನಾದ ಒಬ್ಬ ಕಾರ್ಯಾದಕ್ಷ ಚತುರಮನುಷ್ಯನನ್ನು ಪಗಾರದಿಂದ ನಿಯ.ವಿ.: ಸತಕ್ಕದ್ದು, ಇವನಿಗೆ ಹೊರಗಿನ ಸಾ ಮಾನುಗಳನ್ನು ಮುಖ್ಯ ವ್ಯವಸ್ಕಾ ಸಕಲ, ಆಗಾಗ್ಗೆ ಬೇರೆಯವರಿಂದ ತರಿಸಿಕೊಂಡ. ತಕ್ಕದ್ದು ಶ್ರೀ ಗುರುಗಳ ಕ.ಟ.೦ಬದವರಿ, ವಿದ್ಯಾರ್ಥಿಗಳಿಗ.೧, ಅತಿಥಿಗ ಆಗ, ಕೋತಿಯು ಕೆಲವ.ಟ್ಟಿಗೆ ನಿಯವೆ ಕನಸಸಿ ವಕ್ಕರಾ ರವಿರುತ್ತದೆಂದು ಹೇಳಬಹುದು, ಉಳಿದವರಿಗೆ ವಿಶೇಷ ಪ್ರಸ೦ಗದ ಹೊರತು ಪುಕ್ಕಟೆಯಾಗಿ ಸಾಮನ ಒಯುವ ಹಕ್ಕು ಇಲ್ಲ. ದನಗಳವ್ಯವಸ್ಥೆ-ಈ ಕಲಸಕ್ಕಾದರ ಒಬ್ಬ ಹಪಾರ ಮನುಷ್ಯನನ್ನು ಪಗಾರದಿಂದ ನಿಗ್ರಮಿಸಬೇಕು, ಅವನು ತಕ್ಕಷ ಇಳುಗಳನ್ನು ಇಟ್ಟಿಕೊಂಡು ತಾನೂ ಅವರೊಡನೆ ದುಡಿದು, ದನಗಳ ರೆ ಹೀಗಕ್ಷೇವ.ವನ್ನು ದಕ್ಷತೆಯಿಂದ ನೋಡಿ ಕೊಳ್ಳತಕ್ಕದ್ದು ಹೈನ-ಸಾಲಗಳ ವ್ಯವಸ್ಥೆ ರುನ್ನಾ ದರೂ ಕಠಿಯವರು ಮಾಡಿ ಕಾಟ್ಕ ನಿಯಮದಂತೆ ಈ ಅಸಮಾಡತಕ್ಕದ್ದು. - ಅಡಿಗೆ- ಯೋಗ್ಯರಾದ ಹೆಣ್ಣುಮಕ್ಕಳಿಂದ ಈ ಕೆಲಸವು ಸರಿಯಾಗಿ ಆಗದ ಪಕ್ಷದಲ್ಲಿ, ಇದಕ್ಕಾದರೂ ಪಗಾರದ ಮನುಷ್ಯರನ್ನು ಇಡತಕ್ಕದ್ದು. ಅಡಿಗೆಯ ನವದಿಂದ ಹತ್ತು-ಹದಿನೈದು ಜನಹೆಣ್ಣುಮಕ್ಕಳನ್ನು ಸರಿಸಿಕೊಳ್ಳು ವದರಿಂದ ಬಹಳ ಹಾನಿಯಾಗುವದಲ್ಲದೆ, ಹಲವು ತೊ೦ದರೆಗಳು ಆಗುತ್ತವೆ, ಹತ್ತು-ಹನ್ನೆರಡು ಜನಹೆಂಗಸರಯೋಗಕ್ಷೇವಕ್ಕಾಗಿ ತಿಂಗಳಿಗೆ ೫ ರ೧ ಪಾಯಿಯಂತೆ ಪ್ರತಿಯೊಬ್ಬ ೦ಗ ಹಿಡಿದ ರೂ, ೫೦]೬೦ ರೂಪಾಯಿ ಗಳು ಆಗುತ್ತವೆ, ಈ ರಕವಿನಲ್ಲಿ ನಾಲ್ಕು ದಿನ ಅಡಿಗೆಯವರು ಸಹಜವಾಗಿ ಬರುವರು, ಅ೦ಧ ಹೊತ್ತು ಬಿದ್ದರೆ ನೌಕರರ ಕುಟುಂಬದ ಹೆಣವಾಕ್ಕಳು ಸಹಾಯಮೂಡಲಿಕ್ಕೆ ಇದ್ದೇ ಇರುವರು, ಬೇರೆ ಬಿಡಿ ಅನರು ಒಬ್ಬಿ ಬ ರ ಇದ್ದೇ ಇರುವರು. ಅನಂದವನದವರಿಗೆ ಅಡಿಗರ ಪಗಾರದ ಜನರನ್ನು ಇಟ್ಟು ಗಾತ್ತಿಲ್ಲದ್ದರಿಂದ, ಈ ಹೆಣ್ಣು ಮಕ್ಕಳ ಹಿಂಡಿನ ಹೊರತು ಅಡಿಗ ಯ ಕೆಲಸ ನಡೆಯದೆಂಬಹಾಗೆ ಅವರಿಗೆ ಆಗಿರುತ್ತದೆ, ಅದು ತಪ್ಪ, ನಾಲ್ಕು ಕಡೆ ಯ ಸಂಸ್ಥೆಗಳನ್ನು ನೋಡಿದರೆ ಅವರಿಗೆ ಗೊತ್ತಾಗುವದು, ಸ್ತಾನ- ತಮ್ಮ ತಮ್ಮ ನೀರು ತಾವೇ ಹಾಕಿಕೊಂಡು ವಿದ್ಯಾರ್ಥಿಗಳು ಪಾಳಿಯಿಂದ ಈ ಕೆಲಸವಡಿ ಕೊಳ್ಳುವರು, ಉಳಿದವರು ತಮ್ಮ ತಮ್ಮ ವ್ಯವಸ್ಥೆ ತಾವು