ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸಬ್ಬೋಧ ಚಂದ್ರಿಕ,


-.: -

-- e con no


ಸಿತು, ಆ ಮೇಲೆ ಗುರುಗಳೆಂದು ಕರೆಸಿ ಕು , ಆ ಮೇಲೆ ಸದ್ದು ರುಗಳೆಂದು ಕರೆ ಸಿತು , ಆ ಮೇಲೆ ಸದ್ಯ ರತ್ತಮರೆಂದು ಕರೆಸಿತು !! ಪ್ರಿಯವಾಚಕರೇ, ಕಳ್ಳರ ಮನೆಯ ಅನ್ನ ವನ್ನು ಇುವದರಿಂದ ಕಳ್ಳರು, ಸುಳ್ಳರ ಮನೆಯು ಅನ್ನ ವನ್ನು ಇುದ ದರಿಂದ ಸುಳ್ಳರೂ , ಫಟಿಂಗರ (ಜಾರರ) ಮನೆಯ ಆನ್ಯ ವನ್ನು ಇುವದರಿಂದ ಫಟಿಂಗರ ಆದೇವೆಂಬ ಭಯದಿಂದ ಜ್ಞಾನಿಗಳು ಪರಾನ್ನ ವನ್ನೇ ಬಿಡುತ್ತಿರಲು, ಕಳ್ಳರ-ಸುಳ್ಳರ-ಫಟಿಂಗರ ಮನೆಯ ಅನ್ನ ವನ್ನು ಸಹ ಉಂಚು , ಆ ಅನ್ನಗಳ್ಳ ಗಿನ ದೋಷಗಳನ್ನು , ಹೆತ್ತು ಬಂದಾಗ ನೋಡೋಣವೆಂದು ಒತ್ತಟ್ಟಿಗೆ ಕಟ್ಟಿ ಇಟ್ಟ , ತಮ್ಮ ಉಜ್ವಲವಾದ ಸದ್ವತ್ತಿಯಿಂದ ಜುರನ್ನ ವನ್ನು ಸದನ್ನ ವಾಗಿ ಮಾಡಿ ಉ ಶಖೆ:ಗಿಸಿ, ಆ ಅನ್ನ ಬಸವಾದ ತಮ್ಮ ಪ್ರಸಾದಗ್ರಹಣ ಮಾ ಡುವವರ ಪಾವಕ್ಷಾಲನೆಮಾಡಿ ಕಡೆಗೂ ತಮ್ಮ ಸಾಧುತ್ವವನ್ನು -ಗುರುತ್ವ ವನ್ನು - ಸದ್ದು ರುಶ್ವ ವನ್ನು -ಸಚ ರತ್ತಮತ್ವವನ್ನು ಕಾಯ್ದುಕೊಂಡ ನಮ್ಮ ಸದ್ದು - ರುಗಳ ಯೋಗ್ಯತೆಯನ್ನು ಮಹಾತ್ಮರಾದ ವಾಚ ಕರೇ ತರ್ಕಿಸತಕ್ಕದ್ದು 1 ಮಟ್ಟ ಮೊದಲು ಶೇಷಭ ರು ಯಾಚನಾತ್ರವ್ಯದಿಂದ ಪೋಷಿತ೦ಶಗಿ ಘೋರ ಅಪಠ್ಯರ್ಯುಮಾಡಿ, ಸತ್ಯರ್ವನಿರತತೆಯು ಜ್ಞಾನಸಾಧನ ವೆಂಬದನ್ನು ಜಗತ್ತಿಗೆ ತೋರಿಸಿ ಸಲಧಗಳೆನಿಸಿಕೊಂಡರು ; ಆ ಮೇಲೆ ರಸಜ್ಞಾನಿಗಳಾದ ಶ್ರೀ ಸಾಧುವ ರ್ಯರು, ಅದೇ ಯಾಚನಾದ್ರದಿಂದ ಪರಿಪೋಷಿತರಾಗಿ ಸದ್ರೋಧದಿಂದ ಜನರ ಚಿತ್ತ ಹರಣಮಾಡುತ್ತ ಗುರುಗಳೆನಿಸಿಕೊಂಡರು ; ಆ ಮೇಲೆ ಶ್ರೀ ಗುರುಗಳು ಲೋಕ ಸ೦ಗ್ರಹಾ ಕಾಂಕ್ಷಿಗಳಾಗಿ ಅದೇ (ಯಾ ಚನಾ ದ್ರವ್ಯದಿಂದ ತಮ್ಮ ಗೃಹಸ್ಥಾ ಶ್ರಮ ಧರ್ಮಕ್ಕೆ ಉಚಿತವಾದ ಆತಿಥಸೇವೆ ಯನ್ನು ಉಜ್ವಲವಾಗಿ ನಡಿಸಿ, ತಮ್ಮ ಸ. ದ್ರೋಧಾಮೃತದಿಂದ ಬಹಜಸರ ಚಿತ್ರವನ್ನು ಆಕರ್ಷಿಸಿ ಸದ್ದಿ ರುಗಳೆನಿಸಿಕೊಂಡರು; ಆಮೇಲೆ ಶ್ರೀ ಸದು ರುಗಳು ಅದೇ ಯಾಚನಾ ದ್ರವ್ಯದಿಂದ ಅತಿಥಿಸೇವೆಯೊಡನೆ ವೈದಿಕವಿದ್ಯಾದಾನಕ್ಕೆ ಆಸ್ಪದ ಕೊಟ್ಟು ತಮ್ಮ ಅನಂದವನವನ್ನು ಬ್ರಾಹ್ಮಣ್ಯಪ್ರಾಪ್ತಿಯ ಕ್ಷೇತ್ರವಾಗಮಡಿ ಸದ್ಯ ರಾಷ್ಟ್ರ ಮರೆನಿಸಿಕೊಂಡರು, ಪ್ರೀಯವಾಡಕರೇ, ಸಾರ್ವ ತ್ರಿಕಯಾಚನೆಯ ಅನ್ನದಲ್ಲಿಯ ದುಷವನ್ನು ತೆಗೆದುಹಾಕದಿದ್ದರೆ, ಆ ದೋಷಯು ಕ್ರವಾದ ಅನ್ನ ದಿಂದ ಆನಂದವನಾಗ್ರಹಾರದಲ್ಲಿ ಇಂಥಿಂಥ ಪವಿತ್ರ ಕಾರ್ಯಗಳು ನಡೆ ಯಬಹುದೆ? ಅಂದ ಬಳಿಕ ಶ್ರೀ ಶೇಷಾಚಲಸದ ರರಸನಾದ ಸಮರ್ಥ ದಲಾಲು, ಜಗತ್ತಿನ ಪಾಪಿಗಳಾದ ನಮ್ಮಂಥವರನ್ನು ಯಾಚಿಸಿ, ತನ್ನ ಯಾಚನಾದ್ರವ್ಯದೊಳ ಗಿನ ದೋಷವನ್ನು ಒತ್ತಟ್ಟಿಗೆ ದುಂಡಗೆವಾಡಿ ಇಟ್ಟ, ನಿರ್ದುಷ್ಟವಾದ ತನ್ನ ಅನ್ನ ದಿಂದ