ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸಬ್ಬೋಧ ಚಂದ್ರಿಕೆ ಬ ಶೋಷಣಮಾಡುವದನ್ನು ನಿಲ್ಲಿ ಸಲಿಲ್ಲ, ಏಳು ತಿಂಗಳು ವ್ಯಾಧಿಗ್ರಸ್ತನಾಗಿ ನೆರಳಿ ದನು, ಆದರೆ ದಾನಕೊಡುವವರು ತಮ್ಮ ಕೈಯನ್ನು ಮುಂದೆ ಮೂಡಲು , ಬೇನೆ ಯನ್ನು ಒತ್ತಟ್ಟಿಗಿ, ಮೂರು ನಾಲ್ಕು ಜನರು ಬಹು ಸೂಕ್ಷವಾಗಿ ಎಬ್ಬಿಸಿ ಕುಳ್ಳಿರಿಸಲು, ನಿರಾಮಯನಂತೆ ಎದ್ದು ಕುಳಿತು ಆದರದಿಂದ ದಾನವನ್ನು ಸ್ಮಿಕ ರಿಸಿ, ಜನರನ್ನು ಬೋಧಿಸುತ್ತಿದ್ದ ಸು | ಶ್ರೀ ಸಮರ್ಥ ರಾಮದಾಸೆಸ್ವಾಮಿಗಳು ಒಮ್ಮೆ ಶಿವಾಜಿ ಮಹಾರಾಜನು ದರ್ಶನಕ್ಕೆ ಒ೦ದಾಗ ತಮಗೆ ಛಳಿ ಬಂದಿರಲು , ನಾಚಿ ನೋಡನೆ ಮಾತಾಡಲಿಕ್ಕೆ ಪ್ರತಿಬಂಧವಾಗಬಾರದೆಂದು ಛಳಿಯನ್ನು ಮಟ್ಟೆ ಕಟ್ಟಿ ಒತ್ತಟ್ಟಿಗಿಟ್ಟ ಶಿವಾಟೆಮಹಾರಾಜರೊಡನೆ ಮಾತಾಡಿದರೆಂದು ಕೇಳಿದ್ದರೆ ಅನು ಭವವು, ಶ್ರೀ ಗುರುಗಳು ೬ ತಿಂಗಳು ಬೇನೆ ಬಿದ್ದಾಗ ಹಲವು ಸಾರೆ ಆಯಿತು 11 ಅದರಲ್ಲಿ ವಿಶೇಷವೇನಂದರೆ, ಶ್ರೀ ಸಮರ್ಥ ರಂತ ಸಾಧುಗಳು ಕಟ್ಟಿಟ್ಟ ಬೇನೆಯ ಗಂಟು ಮಾತ್ರ ಯಾರಿಗೂ ಕಾಣುತ್ತಿದ್ದಿಲ್ಲ 11 ನೆಟ್ಟಗಿಲುವಾಗಿನದಕ್ಕಿಂತ ವ್ಯಾಧಿಗ್ರಸ್ತರಾಗಿದ್ದಾಗ ಶ್ರೀ ಗುರುಗಳು ಜನರ ಪಾಪಶೋಷಣವನ್ನು ವಿಶೇಷವಾಗಿ ಮೊಡಿದವರೆಂದು ಹೇಳಬಹುದು, ನೆಟ್ಟ ಗಿದ್ದವ ರನ್ನು ನೋಡಿ ಸಹಾಯವೊಡುವದಕ್ಕಿಂತ ರೋಗಾದಿಗಳಿಂದ ಪೀಡಿತರಾಗಿರುವವ ರನ್ನು ನತಿ ಹೆಚ್ಚ: ಸಹಾಯಮಾಡುವದು ಜನವಾಡಿಕೆಯಾಗಿರುವದಷ್ಟೆ (? ಅದರಲ್ಲಿ ತಮ್ಮಸದ್ವತ್ತಿ ಯಿಂದಲೂ, ಸದ್ಯೋಧದಿಂದಲೂ, ಲೋಕಕ್ಕೆ ಆಲೌಕಿಕಾನುಭವ ಕೊಡು ವದರಿಂದಲೂ ಜನರ ಚಿತ್ತವನ್ನು ಸರ್ಣ ವಾಗಿ ಆಕರ್ಷಿಸಿ ಕೊಂಡು, ಈಶ್ವ ರಾವತಾರ ವಾಗಿತೋರಿದ ಮಹಾತ್ಮರು ರೋಗಪೀಡಿತರಾಗಿ ಅವೈಔರ್ಧ್ವ ದೇಹಿಕ ಕರ್ಮದಿನವ ದಿಂದ ಯಾಚಿಸಿ.ವಾಗ ಅದಾವಭಾವಿಕನು ಆತುರದಿಂದಿ ದಾನಕೊಡಿಲು ಕೈ ಮುಂದೆ ಮೂಡದೆ ಬಿದ್ದಾ ನು? ಈಗಿನ ಕಠಿಣಕಾಲದಲ್ಲಿ ಯೋಣ ಶ್ರೀ ಗುರುಗಳು ತಮ್ಮ ಅಂತ್ಯ ಷ್ಟಿಯ ಕರ್ಮದಲ್ಲಿ ಮಣರವರೆನಾಲ್ಟ್ ಸಾವಿರ ರೂಪಾಯಿ ವೆಚ್ಚವಚಬೇಕಂದು ಳಿದ್ದನ್ನು ಕೇಳಿ, ಎಷ್ಟೋ ಜನರು ಭಕ್ತಿಯಿಂದಾಗಲಿ, ಅಭಿಮನದಿಂದಾಗಲಿ, ಪ್ರತಿಷ್ಠಾ. ಕಾಂಕ್ಷೆಯಿಂದಾಗಿ ಅನುಗ್ರಹದಆಶೆಯಿಂದಾಗಲಿ, ಭಯದಿಂದಾಗಲಿ, ನಾಚಿಕೆಯಿಂ ದಾಗಲಿ, ದ್ರವ್ಯಾದಿಗಳನ್ನು ಸದ್ಯ ರವಿಗೆ ಅರ್ಪಿ ಸುವದನ್ನು ನೋಡಿದರೆ- ಬgara ; ತೋgarif; faara: ನgra” ಇತ್ಯಾದಿ ಉಪನಿಷದ ಕ್ಯಗಳಂತೆ ದಾನಮಾಡಲು ಜನರಿಗೆ ಸದ್ಯ ರುವು ಆಸ್ಪದಕೊಡುವಹಾಗೆ ತೋರುತ್ತಿತ್ತು? ಮಹಾರಾಜಾ, ಗಾಳಿಬಿಟ್ಟ ಕೈಯಲ್ಲಿ ತೂರಿಕೊಳ್ಳ೦; ಇಂಥ ಸಂಧಿಯ ಮುಂದೆ ಬೇ ಆಂದರೂ ಸಿಗಲಿಕ್ಕಿಲ್ಲ. ಉತ್ತರಕ್ರಿಯೆಯಲ್ಲಿ ಮೊಡತಕ್ಕೆ ಬ್ರಾಹ್ಮಣ ಸೇವೆಯವ್ಯ