ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, &n ಲೀಲೆಯು, ಪವರರಿಗೆ ಆಗ ಹ್ಯಾಗೆ ತಿಳಿಯಬೇಕ? ಅದೊಂದು ಅವರಿಗೆ ವಿನ ದಪ್ರಸಂಗವಾಗಿ ಪರಿಣಮಿಸಿ ಅವರನ್ನು ಹಾಳುಮಾಡಿ ಬಿಟ್ಟಿತು !! ಇಂಥ ವ.ಹಾತೇಜಸ್ವಿಗಳಾದ ಶ್ರೀ ಗುರುಪತ್ನಿ ಯವರು ಕಾಲಕರ್ಮಕ್ಕನುಸ ರಿಸಿದೇಹ ವಿಟ್ಟ ಬಳಿಕ, ಅವರ ಪವಿತ್ರ ಸ್ಥಾನವನ್ನು ಉತ್ಸ ವದರ್ತಿಗಳಾದ ಶಿಷ್ಯರೆನಿ ಸುವ ನಾವು ಒಬ್ಬೊಬ್ಬರೇ ಆಕ್ರಮಿಸ ಹತ್ತಿದೆವೆಂದು ಹೇಳಬಹುದು , ಲೋಕ ತೆಯವರು ಇರುವಾಗಲೇ ನಮ್ಮ ಆಗಮನವಾಗಹತ್ತಿತ್ತು. ಸಾಧನ ಚ ಕಷ್ಟ ಯ ಸಂಪನ್ನ ರಲ್ಲದೆ, ಹಸಿಬಿಸಿಮನುಷ್ಯ ರಾದ ಜ್ಞಾನಶೂನ್ಯ ಶಿಷ್ಯರು ನಾವು ಕಾಮನಾಪ ರರಾಗಿ ಭ್ರಾಂತಿಯಿಂದ ಹೆಂಡಿರ ಮಕ್ಕಳನ್ನು ಉದಾಸೀನವಾಡಿ ಒಬ್ಬೊ ಬ ರೇ ತಮ್ಮ ಮನೆ ಸೇರಿಕೊಳ್ಳು ವದನ್ನು ನೋಡಿ, ಅವ್ವ ನವರಿ-'ಮತದದಿಂಡೆ.ರು ಮನೆಯಲ್ಲಿ ಸೇರಿಕೊಳ್ಳಹತ್ತಿದರಪ್ಪಾ ” ಎಂದು ತಿರಸ್ಕರಿಸುತ್ತಿದ್ದದ್ದು ವಿಚಾರ ಮಾಡತಕ್ಕ ಮಾತಾಗಿದೆ, ಮಹಾ ತೇಜಸ್ವಿ ಗಳಾದ ಶ್ರೀ ಗುರುಪತ್ನಿ ಯವರು ಇರುವ ತನಕ ಯಾವ ಶಿಷ್ಯರ ಬೇಳೆಯ ಬೇಯಲಿಲ್ಲ; ಯಾವ ಸಾಧುಗಳ ಆಟ ವೂ ನಡೆಯಲಿಲ್ಲಎಲ್ಲರೂ ಗದಗುಟಿ ನಡಗುತ್ತಿದ್ದರು 1 ತಾವು ಇಂಥ ತೇಜಸ್ಸಿಗ. ೪ಾದದ್ದರಿಂದಲೇ ಅವ್ವನವರು, ಪ್ರಕೃತಿಯು ಪುರಷನ ಪಾಣಿಗ್ರಹಣ ಮಾಡಿ, ತಿನ್ನ ಆಧೀನದಲ್ಲಿ ಟ್ಟು ಕೊಂಡಂತೆ, ಶ್ರೀ ಸಿದ್ದು ರುವರನ ಪಾಣಿಗ್ರಹಣಮಾಡಿ -ಆಧೀನ ದಲ್ಲಿ ಟ್ಟು ಕೊಂಡರೆಂದು ಹೇಳಬಹುದು , ಅವ್ವನವರು ದೇಹ ಬಿಟ್ಟ ಬಳಿಕ ಶ್ರೀ ಗುರುಗಳು ದುರಭಿಮಾನದ ಶಿಷ್ಯರ ಜಗಾಟದಲ್ಲಿ ಸಿಕ್ಕು ಒದ್ದಾಡಹತ್ತಿದರು , ಅವ ನವರಿರುವತನಕ ಶ್ರೀಗುರುಗಳ ಸಾಧುತ್ವದ ಸಂಗೋಪನವೂ, ಸಂವರ್ಧ ನವೂ ಬಹಳ ಚೆನ್ನಾಗಿ ಆದವು; ಆದರೆ ಇವೆರಡರ ಹಾಗೂ ನಮ್ಮಂಥ ದುರಭಿ ಮಾನದ ಶಿಷ್ಯರ ಕೃತಿಗಳು ಕಾ ಣವಾಗಲು , ಶವ ಸಾಧುತ್ವಕ್ಕೆ ಎಲ್ಲಿ ಕೊರ ತಬರುತ್ತದೋ ಎಂದು ಶ್ರೀ ಗುರುಗಳು ಪೇಚಾಡಿದ್ದೆ ನಾಶ್ಚರ್ಯವ? ಸ್ನಾರ್ಥಪರರಾದ ನಮ್ಮಂಥ ಶಿಷ್ಯಂಹಿಂಡು, ಶ್ರೀ ಸದ್ದು ರುರೂಪವಾದ ರತ್ನ ವನ್ನು ಮತ್ತೆ ಯೋಗ್ಯ ಪರೀಕ್ಷೆಯಿಲ್ಲದೆ, ಹುಂಬತನದಿಂದ ನನಗೆ, ತನಗೆಂದು ಬಡದಾಡಹತ್ತಿದ ಬಳಿಕ, ಶ್ರೀ ಗುರುವಿಗೆ ತ್ರಾಸವಾಗುವದೇಸರಿ, ಅವ್ವ ನವರು ದೇಹವಿಟ್ಟ ಬಳಿಕ ನಾವು ಶ್ರೀ ಗುರುವನ್ನು ಸ್ವಸ್ಥ ಕುಳ್ಳಿರಿಸಿದೆವೆಂದು ಶಿಷ್ಯರು ಸಮಾಧಾನಪಡುತ್ತಿರಬಹುದು; ಜಿ ಉಣಿಸುಗಳನ್ನು ನೀಡಿದೆವೆಂದು ಹಿಗ್ಗುತ್ತಿರಬಹುದು ; ಅತಿಥಿಸೇವೆಯ, ಹಾಗು ಪ್ರಸ್ತಪ್ರಯೋಜನಗಳ, ಅದರಂತೆ ಇಮಾರತುಗಳ ವ್ಯಾಪ್ತಿಯನ್ನು ಹೆಚ್ಚಿಸಿ ದೆವೆಂದು ಹಿಗ್ಗುತ್ತಿರಬಹುದು; ಭಾಷಾಸೇವೆ-ವಿದ್ಯಾದಾನದಿ೦ಥ ಲೋಕಹಿತದ