ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಸಬ್ಬೋಧ ಚಂದ್ರಿಕೆ. - ಅ.. »

*

ಅವ್ವ ನವರು ಸ್ವಾಭಿಮೂನಿಗಳಾಗಿ ತಮ್ಮ ಬಳಿಗೆ ಬಂದ ಶಿಷ್ಯವರ್ಗವನ್ನು ಕೈಯj ತಕ್ಕೊಂಡು ಅವರನ್ನು ಒರೆಗೆ ಹಚ್ಚಿ ಪರೀಕ್ಷೆ ಸುವರಿಗ, ಶ್ರೀ ಸಚ್ಚು ರವು ಸ್ಮಾಫಿ ಮನಿಯಾಗಿ ಸವಡಾರಲಪದಿಂದ ವ್ಯವಹರಿಸಿದ ಕಾಲವನ್ನು ತ್ರೇತಾಯುಗ ವೆಂತಲೂ, ಅವ್ವ ನವರು ದೇಹವಿಟ್ಟ ಬಳಿಕ ಸದಭಿವಖನದ ಶಿಷ್ಯರು ಸವಷ್ಟಿ ಯಿಂದ ನಡೆಯುವಾಗ ಶ್ರೀ ಗುರುವು ಸದೆಬ್ಬಿಧ ರೂಪದಿಂದ ವ್ಯವಹರಿಸಿದ ಕಾಲ ವನ್ನು ದ್ವಾಪರಯುಗವೆಂ ಕಲ.೧, ದುರಭಿಮಾನಿ/1ಳಾದ ಶಿಷ್ಯರು ವ್ಯಷ್ಟಿ ಯಿ೦ದ ನಡೆಯುವಾಗ ಶ್ರೀ ಸದುರುವು ದುರಭವನಿಯಾಗಿ ನಿರಾಳಣರಣಪದಿಂದ ವ್ಯವ ಹರಿಸಿದ ಕಾಲವನ್ನು ಕಲಿಯುಗವೆಂತಲ.) ಭಾವಿಸಬೇಕಾಗುವದು ನಿಭಿಮಾನಿಯಾದ ಸದು ರವನ್ನು ಚಂದ್ರಿಕೆಯು ಸ್ವಾಭಿಮೋ೩, ಸದಭಿಮನಿ, ದಲ ಭಿಕ್ಷನಿಖೆ೦ದು ಕರೆದಿದ್ದನ್ನು ವಿಶೇಷವಾಗಿ ದುರಭಿಮಾನಿಯೆಂದು ಕರೆದದ್ದೆ ನ ನೋಡಿ, ಕೆಲವು ವಾಚ ಕರು ಲೇಖಕನಿಗೆ ದೋಷ ಕೊಡಬಹುದು; ಆದರೆ ಒಮ್ಮೆಲೆ ಅಷ್ಟು ಅವಸರವೂ ಡಬಾರದೆಂದು ಅವರಿಗೆ ಹೇಳಿಕೊಳ್ಳುವೆವು, ಶ್ರೀ ಸಚ್ಚು ರುವು ಸ್ವಾಭಿಮೊನನಿರಭಿಮನಗಳೆರಡಕ್ಕೂ ಸಾಕ್ಷೀಭಣ ತನಾಗಿರುವನೆಂಬಗನ್ನು ವಾಚಕರು ಲಕ್ಷದಲ್ಲಿ ತಂದುಕೊಂಡರೆ, ಆ ಸರ್ವ ಶಂತ್ರ ಸ್ವತಂತ್ರನಾದ ಸದ್ಯ ರುವ, ಲೋಕಕಲ್ಯಾಣಾರ್ಥ ಸಾಗಿ ಪ್ರಸಂಗಒದಗಿದಂತೆ ನಿಲಿಭಿಮಾನಿಯ- ಸ್ವಾಭಿವೂನಿಯು- ಸಜಿ ಭವನಿಯುದುರಭಿಮನಿಯು ಆಗಿ, ತಾನು ಯಾವದಕ್ಕೂ ಸಂಬಂಧ ಪಡದೆ ತೊಗರಿಯ ಕಟ್ಟಿಗೆಯಿಂದ ತೊಗರಿಯ ಕಟ್ಟಿಗೆಯು ಬ ಡಿ ದು ಕಾ ಳ ಒಕ್ಕುವ ಒಕ್ಕಲಿಗನಂತೆ, ಸದ್ದು ರುವು ಚತುರ್ಯುಗಗಳಲ್ಲಿ ಯG ಅವರವರ ಅಧಿಕಾರದಂತೆ ಜನರ ಕಲ್ಯಾಣಮೂಡಿ, ತಾನು ನಿರ್ಲಿಪ್ತನಾಗಿರುವನೆಂಬಳೂತು ಅವರ ಲಕ್ಷದಲ್ಲಿ ಬರ ಬಹುದು, ಚ ಶುರ್ಯುಗಗಳಲ್ಲಿ ಯ ಸದ ರುಗಳಿಂದ ಸ೬ ಹೈರು ಉದ್ಧಾರವಾಗಿ ರುವರೆಂದು ಪುರಾಣಾಂತರಗಳಲ್ಲಿ ಹೇಳಿದ್ದೆ ನ್ನು ವಾಚಕರು ಇಲ್ಲಿ ನೆನಪಿಗೆ ತಂದು ಕಾಂಡರೆ, ಅವರ ಯುಗ ನಿರಾಕರಣಬುದ್ದಿಯ ಕಸುವು ಕೆಲವಟ್ಟಿಗೆ ಕಡಿಮೆಯಾ ಗಬಹುದು, 1 ಮಾಯಾಸಕ್ತತೆಯು ವಿಶೇಷವಾಗಿರುವದರಿ೦ಡಿ, ಕಲಿಯುಗವು ಕಾಡುಯುಗವೆನಿಸಿಕೊಂಡರೂ, ಆ ಯುಗದಲ್ಲಿ ಈಶ್ವ ರಾವತಾರಗಳ ಮೇಲೆ ಮೇಲೆ ಆಗುವದರಿಂದ, ಅದರಂಥ ಧನ್ಯವಾದ ಯುಗವು ಮತ್ತೊಂದಿಲ್ಲೆ ”೦ದು ಶ್ರೀ ಸದ್ದು ರುವು ಆಗಾಗ್ಗೆ ಹೇಳ್ಳುತ್ತಿರುವದನ್ನು ವಾಚಕರು ಆಲೋಚಿಸತಕ್ಕದ್ದು, ನಾವು ಹೇಳತಕ್ಕ ತಾತ್ಪರ್ಯವಿಷ್ಠೆ, ಸಮರ್ಥನಾದ ಶ್ರೀ ಶೇಷಾಚಲ ಸದ್ಗುರುವು ಅಂಜು ಬುರಕರಂತೆ, ತಾನು ನಿರಭಿಮನಿಯು ಹೋಗಿ ದುರಭಿಮೋನಿಯಾದರೆ ಹ್ಯಾಗೆ,