ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಈಗಿ - -... - - - - - - - - -......... - --- ........... ..... -- -- --- --- ...: ಚ ೧ ಬಂದ ಶಿಷ್ಯರ ಸಂಸಾರನಾಸನೆ ಹೋಗಿದ್ದಿಲ್ಲ ; ದೇಹಾಭಿನವು ಅಳಿದಿದ್ದಿಲ್ಲ, ಕೆಲವರಂ ಶು ಸಾಧುಗಳ ವಶೀಲಿಯಿಂದ ನೌಕರಿಯನ್ನು ಹಚ್ಚಿ ಕೊಳ್ಳಬೇಕೆಂದು ಹೋದವರಿದ್ದ ರು, ಅ೦ದ ಬಳಿಕ ಮೂಡಿದವನನ್ನು ಹೊತ್ತಿ ಶು ಮಣಗೊಂಬೆ'ಯನ್ನು ವಂತೆ, ಈ ಶಿಷ್ಯರು ಹಾಕಿದ ಸೇವಾ ಪದ್ದತಿಗಳು ಅಭಿವೃನ ಮೂಲಕಗಳಾಗಿರುವವೆಂಬದೆ ರಲ್ಲಿ ಸಂಶ ಸವಿಲ್ಲ; ಆದರೆ ನಿಸ್ಸಹರಾದ ಅವ್ವನ ವರ ಇರುವ ತನಕ ಈ ಶಿಷ್ಯವರ್ಗದ ಗು೦ದಲ ಬಹ.ಶರ ಆಸ್ಪದ ಉಳಿಯಲಿಲ್ಲ. ಮನೆಯಲ್ಲಿ ಬಿದ್ದ ಕೆಲಸ ಮೂಡಬೇಕು, ಅವೈ ನವರು ಹೇಳಿದೆನಾಗೆ ಕೇಳಬೇಕು ಹಾಕಿದ್ದು ಉಣ್ಣಬೇಕು, ಇಷ್ಟೆ ಕಲಸಗಳು ಶಿಷ್ಯರವಾಗಿ ಇವು, ಅವರನ್ನು ಆಗ ಗೌರವದ ಹೆಸರಿನಿಂದ ಯಾರೂ ಕರೆಯುತ್ತಿದ್ದಿಲ್ಲ, ಅವರ ಮನೆಯವರು, ತಮ್ಮ ಹುಡುಗರು ಸ೦ಸಾರಗೇಡು ಮಂಡಿ ಕೊಂಡರೆಂದು ಆ ಶಿಷ್ಯರನ್ನೂ, ಅವರ ಸಂಗಡ ಅವರ ಗುರುಗಳನ್ನ ಬಾಯಿಗೆ ಬಂದಹಾಗೆ ಬೈಯ್ಯುತ್ತಿದ್ದರು, ಇದೊಂದು ಹಾಳ ಲಚಂಡವೇ ಬಂದಂತಾಗಿ, ಅವ್ವನವರು-'ಎಠದ ದಂಡೆಯರು ಮನೆಯನ್ನು ಸೇರಿ ಕೊ೦ಡರಪ್ಪಾ” ಎಂದು ತಿರಸ್ಕರಿಸುತ್ತಿದ್ದ ದು! ಹೀಗಾಗಿ ಶಿಷ್ಯರಿಗೆ ಎಲ್ಲ ಕಡೆಯಿಂದ ಲೂ ತ್ರಾಸವಾಗಿ, ಅವರ ತಪಶ್ಚರ್ಯ ಕ್ಕೆ ಆರಂಭವಾಯಿತು, ಮುಖ್ಯವಾಗಿ ಅವ್ಯ ನವರ ನಿಷ್ಟು ರತನ-ನಿಓಹತ್ವ ಗಳ ಪುಣ್ಯದಿಂದ ಶಿಷ್ಯರಲ್ಲಿ ನಿಶ್ಚಯ, ಸಹಿಷ್ಕೃತ ಸಮಧಾನಗೊಣ, ಆತ್ಮಸಂಯಮನ, ಗುರ.ಭಕ್ತಿ ಮೊದಲಾದ ಸದ್ಯಣಗಳ ಬೀಜಾರೋಪಣವಾಗಿ, ಆ ಗುಣಗಳು ಬೆಳೆಯುತ್ತ ಹೋದಂತೆ ಅವರಲ್ಲಿ ಸತ್ವವು ಹೆಚ್ಚುತ್ತ ಹೋಯಿತು, ಅದರಿಂದ ಅವರಲ್ಲಿ ಯ ಮಯಾ- ಮೋಹಗಳ, ಹಾಗು ಅಭಿಮೋನ- ವಾಸನೆಗಳ ಕಸುವ ಕಡ್ಡಿ, ಶ್ರೀ ಗುರುಬೆ ಭದ ರಹಸ್ಯ ಜ್ಞಾನವು ಮೆಲ್ಲ ಮೆಲ್ಲನೆ ಅವರಿಗೆ ಆಗಹತ್ತಿತು, ಹೀಗೆ ಶಿಷ್ಯರು ಗುರುಕೃಪೆಯಿಂದ ಹಸಿಬಿಸಿ ಮನುಷ್ಯರು ಹಾಗಿ, ಪೂರ್ಣ ಮನುಷ್ಯ, ಪೂರ್ಣ ಮನುಷ್ಯರು ಹೋಗಿ ಸಜ್ಜಿ ನರಾ ಆಗುತ್ತಿರಲು, ಶಿಷ್ಯರ ವರ್ಚಸ್ಸೇ ಬೇರೆಯಾಯಿತಿ, ಅವರಿಗೆ ಜನರಲಿ ಮಾನ್ಯತೆ ದೊರೆಯಹತ್ತಿತು. ಮನೆಯವರ ಕಾಟವು ಕಡಿಮೆಯಾಯಿತು. ಮರ್ಮ ಜ್ಞರಾದ ಅವ್ವನವರು, ಬರಬರುತ್ತ ಸೌಮ್ಯರೀತಿಯಿಂದ ಅವರನ್ನು ನಡಿಸಿಕೊಳ್ಳ ಹತ್ತಿದರು, ಹೀಗಾದ್ದರಿ೦ದ, ಶಿಷ್ಯ ಮಂಡಲಿಯು ಕೈ ಬಿಟ್ಟ-ಕಾಲುಬಿಟ್ಟು ,ಭಕ್ತಿವಿ ಜಯ, ದಾಸಬೋಧ, ರಾಮದಾಸೀಶ್ಲೋಕ, ಯೋಗವಾಶಿಷ್ಠ, ಅಧ್ಯಾತ್ಮರಾಮ ಯಣ ಮೊದಲಾದ ಪ್ರಾಕೃತ ಗ್ರಂಥಗಳನ್ನು ಶ್ರೀ ಗ.ರವಿನಮುಂದೆ ಓದಹತ್ತಿದರು. ಪ್ರಿಯವಾಚಕರೇ, ಶ್ರೀ ಗುರುಮಹಿಮೆಯನ್ನು ವರ್ಣಿಸುವದೇನು? ತೀರ ಸಾಧಾ