ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರ ಸವ ನೆ , - ೨೭ ಆನಂದವನಸಂರಾಜದ್ರಾಜಹಂಸಂದಯನಿಧಿಂ || ಶೇಷಾಚಲಗುರುಂವಂದೇನಂದಾಲ್ಯಾನಂದಕಂದಳಂ 11 ೧ || ಯನ್ನೂರ್ತಿದರ್ಶನಮಘಮಹೋನರಾಣಾಂ | ಆನಂದದಾಯಿಜನತಾಪರಿತಾಪಹರ್ತೃ || ಅಗೋಪ್ಯನಂತಸುಖದಾನಚಣಂಮನೋಜ್ಯಂ | ಶೇಷಚಿಗುರುವರನುತಾಂಸಕ್ಷೆ ೦ | ೨ || ಶ್ರೀಶೇಷಾಚಲಸದ್ದು ರುಂಗುಣಲಸಂಕಾರುಣ್ಯವಾರಾಂನಿಧಿಂ। ಮೋಹಾಂಭೋಧಿನಿಯಗ್ನಮನವತತೇರ್ನ್‌ಕಾಯಮಾನಂವಿಭು೦|| ಸಾಕಾಚ್ಚಿಹರಿಬೋಧಿತಾರ್ಥಮನಿಕಂಸ್ಕಾಚಾರತೋದರ್ಶಿನಂ | ಸದ್ಯೋಭ್ರಾಹ್ಮಣಪಾಲನಾಧ್ಯತ7ಣಂನಿತ್ಯಂಹೃದಾಭಾವಯೇ ||೩|| - [K. ಶೇಷ ಶಾಸ್ತ್ರೀ, ಅಧ್ಯಾಪಕ ಸಂಸ್ಕೃತ ಶಾಲಾ, ಆನಂದವನ.] ಭಾದ್ರಪದದ ಅಂಕದಲ್ಲಿ ಶ್ರೀ ಶೇಫಾಕಲಸದ್ದು ರೂತ್ತಮರ ನಿರ್ಯೂ ಣವಾರ್ತೆಯನ್ನು ತಿಳಿಸುವಾಗ ಇವರ ಪವಿತ್ರ ನಿರ್ಯೂಣಮಹೋತ್ಸವ ವರ್ಣನವನ್ನು ನಮ್ಮ ವಾಚಕರ ಸಲುವಾಗಿ ಮುಂದಿನಸಾರೆ ಕೊಡುವೆವು” ಎಂದು ತಿಳಿಸಿದಂತೆ, ಅಶ್ವಿನದ ಅಂಕದಲ್ಲಿ ೨೪ ಪುಟಗಳಲ್ಲಿ ನಿರ್ಯೂಣಮ ಹೋತ್ಸವವರ್ಣನವನ್ನು ಕೊಡಬೇಕೆಂದು ಮಾಡಿದ್ದೆವು; ಆದರೆ ಸ್ವಪ್ರೇರ ಣೆಯಿಂದಲೋ, ಶ್ರೀ ಗುರುಪ್ರೇರಣೆಯಿಂದಲೋ ಆ ವರ್ಣನವು ೨೪ ಪುಟ ಗಳಲ್ಲಿ ಮುಗಿಯದೆ, ೧೬೦ ಪುಟಗಳನ್ನು ವ್ಯಾಪಿಸಿದ್ದರಿಂದ, ಅಶ್ವಿನ, ಕಾರ್ತಿಕ, ಮೊರ್ಗಶೀರ್ಷ, ಪುಷ್ಯ ಎಂಬ ನಾಲ್ಕು ತಿಂಗಳ ಅಂಕಗಳ ಬ ದಲು ಆದಾಂದು ಸ್ವತಂತ್ರ ಪುಸ್ತಕವನ್ನೇ ಕಳಿಸುವ ಪ್ರಸಂಗಬಂದಿತು; ಆದರೆ ಮಹಾ ಪುರುಷರ ತಾತ್ವಿಕನಿರ್ಯೂಣೋತ್ಸವವರ್ಣನದ ಮಹತ್ವದ ಕಡೆಗೆ ಲಕ್ಷಗೊಟ್ಟು ಇದಕ್ಕಾಗಿ ವಾಚಕರು ಚಂದ್ರಿಕೆಯನ್ನು ಕ್ಷಮಿಸಬೇ ಕಂದು ಪ್ರಾರ್ಥಿಸಲಾಗುವದು , ಇದರಲ್ಲಿ ಉಪಸಂಹಾರ ಕೂಡಿಸಿಕೊಂಡು ೧೧ ಪ್ರಕರಣಗಳರು ವವು, ಅವುಗಳಲ್ಲಿ ಮೊದಲಿನ ೬ ಪ್ರಕರಣಗಳು ಶ್ರೀ ಗುರುವಿನ ನಿರ್ಯೂ