ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11, ಣದ ಭಾತಕಾಲದ ವೃತ್ತಾಂತದ ತಾತ್ವಿಕವಿವೇಚನದಿಂದ ತುಂಬಿರುವದ ರಿಂದ, ಅವುಗಳನ್ನು ವಾಚಕರು ಬಹು ಲಕ್ನಪೂರ್ವಕವಾಗಿ ಓದಬೇಕಾಗು ವದು, ಈ ಪ್ರಕರಣಗಳನ್ನು ಬರೆಯದಿದ್ದರೆ, ಶ್ರೀ ಗುರುವಿನ ನಿರ್ಯಾಣ ಪ್ರಸಂಗದ ಸೂಪಪತ್ತಿಕಟ್ಠಾನವಾಗುತ್ತಿದ್ದಿಲ್ಲ. ೭ನೇ ಅನೇ ೯ನೇ ಪ್ರಕ ರಣಗಳು ಶ್ರೀ ಗುರುವಿನ ನಿರ್ಮೂಣಮಹೋತ್ಸವಕ್ಕೆ ಪ್ರತ್ಯಕ್ಷ ಸಂಬಂಧಿ ನಿದವಿದ್ದು, ಅವು ಶ್ರೀ ಗುರುವಿನ ನಿರ್ಯೂಣದ ವರ್ತಮನಕಾಲದ ಯಥಾರ್ಥನಿರೂಪಣದಿಂದ ಕೂಡಿರುವದರಿ೦ದೆ, ವಾಚಕರಚಿತ್ರವನ್ನು ಸುಲಭ ವಾಗಿ ಆಕರ್ಷಿಸಿ, ಶ್ರೀ ಗುರುವಿನ “ಹಿಮೆಯನ್ನು ಸೃಷ್ಟಿಕರಿಸುವವು. ಮುಂದಿನ ೧೦ನೇ ಬಂನೇ ಪ್ರಕರಣಗಳಲ್ಲಿ ಶ್ರೀ ಗುರುವಿನ ನಿರ್ಯೂಣದ ಭವಿಷ್ಯಕಾಲದಲ್ಲಾಗಬಹುದಾದ ಆನಂದವನದ ಸ್ಥಿತಿ-ಗತಿಯ ಬಗ್ಗೆ ಬರೆ ಯಲ್ಪಟ್ಟಿರುವದರಿಂದ, ಲೋಕಜಾಗ್ರತೆಗೆ 'ನಕವಾಗಿರುವದು, ಒಟ್ಟಿಗೆ ಶ್ರೀ ಗುರುವಿನ ನಿರ್ಯೂಣಮಹೋತ್ಸವದ ಸಾಂಗೋಪಾಂಗಜ್ಞಾನವಾಗಲಿಕ್ಕೆ ಹನ್ನೊಂದೂ ಪ್ರಕರಣಗಳ ನ್ನು ಸಮಾಧಾನದಿಂದ ಓದುವಂತೆ ಮೂಡಬೇ ಕಂದು ವಾಹಕರನ್ನು ಪ್ರಾರ್ಥಿ ಸಲಾಗುವದು. ಈ ಹನ್ನೊಂದು ಪ್ರಕರಣಗಳಲ್ಲಿ ಸದುರುವಿನನಿರ್ಯೂ ಸೋನು ಖತೆ”ಯೆಂಬ ೬ ನೆಯ ಪ್ರಕರಣವನ್ನು ಹಲವು ಕಾರಣಗಳಿಂದ ತೆಗೆದು ಬಿಡಬೇಕಾಯಿತೆಂದು ವಿಷಾದದಿಂದ ತಿಳಿಸುವದರ ಹೊರತು ಹೆಚ್ಚಿಗೆ ಏನೂ ಬರೆಯುವದಿಲ್ಲ. ಈ ಇಪ್ಪತ್ತುಪಟದ ಹಾನಿಯನ್ನು ಚಂದ್ರಿಕೆಯು ವಾಚ ಕರಿಗೆ ಎಂದಾದರೂ ತುಂಬಿಕೊಟ್ಟಾಳು, ಮರೆಯಲಿಕ್ಕಿಲ್ಲ. ಇದೇನು ಕಥೆಯಲ್ಲ- ಕಾದಂಬರಿಯಲ್ಲ, ಎಂದು ನಾಟಕರು ತಿರಸ್ಕ ರಿಸಬಾರದು, ಎಷ್ಟು ಕಥೆ ಕಾದಂಬರಿಗಳನ್ನೋದಿದರೂ ಆಗದಷ್ಟು » ತವು ತಾತ್ವಿಕ ಸತ್ಪುರುಸರ ಈ ನಿರ್ಯೋಗೋತ್ಸವವರ್ಣಾನವನ್ನು ಓದಿದ್ದ ರಿಂದ ಆಗಬಹದು, ಈ ವಿಸ್ಕೃತಲೇಭಾವಲೋಕನದ ಮಾಲಕ ಎಲ್ಲರಲ್ಲಿ ನಿಜವಾದ ಪ್ರೇಮೋತ್ಕರ್ಷವಾಗಿ, ಅನಂದವನದ ವಿದ್ಯಾದಾನಾದಿಪರೋಪಕಾರ ದ ಕಾರ್ಯಗಳು ಚಿರಕಾಲ ನಡೆಯುವಂತೆ ವಿದೇಹಸ್ಥಿತಿಯಲ್ಲಿರುವ ಶ್ರೀ ಶೇಷಾಚಲಸದ್ದು ರೂತ್ತಮನು ಅನುಗ್ರಹಿಸಲೆಂದು ಅನನ್ಯಭಾವದಿಂದ ಆತ ನನ್ನೇ ಪ್ರಾರ್ಥಿಸಿ, ಮುಂದಿನ ಕೆಲಸಕ್ಕೆ ತೊಡಗುವೆವು . ಶಕೆ ೧೮ 9 ರಾಕ್ಷಸಸ೦ವತ್ಸರದ ) ವಿಧೇಯ, ಕಾತಿ ಕಶದ ೧೨ ಗ: ರುವಾರ, ತಾ|| ೧೮೧೧-೧೯೧೫, ವೆ, ತಿ, ಗಳಗನಾಥ.