ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಂ ಸದ್ರೋಧ ಚಂದ್ರಿಕೆ =--- *--- -- -- -- ------ - ---...: - - --


ದೆಇರಬಾರದು, ಲೌಕಿಕರನಿಯಾ ಣಕಾಲದಲ್ಲಿ ಇವಹಿಮೆಯು ತೋರಬಹುದೆ? ಇರಲಿ, 13 ಮೇಲೆ ಮುಂದೆ ೧೫ ನಿಮಿಷಗಳಲ್ಲಿ, ಅಗುವಹಾಗೆ ಎಲ್ಲ ಕೆಲಸಗಳು ಸ್ವಚ್ಛವಾಗಿ ಅಳವು, ಈ ಪ್ರಸಂಗದಲ್ಲಿ ವೈದ್ಯಶ್ರೇಷ್ಠ ರಾಮಭಾವು ಸಾಂಬಾರೆ ಲವುಂದ ಗಳಗನಾಥ ಇವರಿಗೆ ಬಹಳ ಸಹಾಯವಾಯಿತು , ಗಳಗನಾಥ ಇವರು ಶ್ರೀ ಗುರ.ಗಳ 48ocPವರಾದ ಶ್ರೀ ಚಿದಂಬರಮೂರ್ತಿಗಳನ್ನು ಸ್ನಾನಕ್ಕೆ ಎಬ್ಬಿಸಿ ಸ್ನಾ ನಮೂಡಿಸಿ ಶರಕೆ ೮ ಡು ಒಂದರು , ಮರ್ತಿಗಳವರು ಶ್ರೀ ಗುರು 'ಗಳ ತಲೆಗಿ೦ಬಿಗೆ ಕಳಿ ತಲೆ, ಅಗ ಗುರುಗಳು ತಮ್ಮ ಕುಲಪುರೋಹಿತರಾದ ವೇ, ರಾ, ರಾ: ಸೋಮಭಟ್ಟ ರನ್ನು ಕರೆದು, ಚತಣಕೊಡಿರೆಂದು ಕೇಳಿದರು, ಆ ಮೇಲೆ ಗಳಗನಾಥ ಇವರನ್ನು ಕರೆದು , ಎಂದೂ ಅವರಿಗೆ ಏನೂ ಹೇಳದ ಶ್ರೀ ಗುರುಗಳು- ನಿಮ್ಮ ಅಂತಃಕರಣಕ್ಕೆ ಬಂದ ಹಾಗೆ ಮಾಡಿರಿಮಹಾರಾಜಾ” ಎಂದು ಹೇಳಿದರು , ಆ ಮೇಲೆ ಗಂಭೀರ ಸ್ವರದಿಂದ ದತ್ತ ದತ್ತ” (1 ಚಿದಂಬರ” ಚಿದಂಬರ” ಎಂದು ನುಡಿದು 1 ರಾಮ ರಾವ, ರಾಮ” ಎಂದು ಮಾರು ಸಾರೆ ಒಳ್ಳೆಯ ಆಘಾತದಿಂದ ನುಡಿದರು ! ಆ ಮೇಲೆ ಕ್ರಮವಿಡಿದು,-ಇವರು ಇದ್ದಾರೆ ಯೇ, ಅವರು ಇದ್ದಾರೆಯೇ, ಎಂದು ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನು ಪರಂ ಧಾಮಕ್ಕೆ ತೆರಳುವಾಗ ಉದ್ದವನನ್ನು ನೆನಿಸುವಂತೆ, ಬಹುತರ ಎಲ್ಲರನ್ನು ನೆನಿಸಿ ಕೇಳಿ ದರು ! ಆಮೇಲೆ ಕ೦ಡಿದವರಲ್ಲಿ ಯಾರೋ, ಭಾಗೀರಧಿಯನ್ನು ತೆಗೆದುಕೊಂಡು ಬರಿ ಅಷ್ಟು ತ್ತಿಲ್ಲ), ಶ್ರೀ ಗುರುಗಳು-'ನಂ ಪಾವಿರೂಪಾಕ್ಷ, ಕಾಶಿ ವಿಶ್ವ ನಾಥ” ಎಂದು ಉತ್ಮರಿಸಿದರು, ಕಡಲೆ ಹಿಂದಿನ ಪ್ರಕರಣದಲ್ಲಿ ವರ್ಣಿಸಿರುವಂತಕಾಶಿ ಯಿಂದ, ಇಬ್ಬರು ಭಾಗೀರಥಿ ಯನ್ನು ತ೦ಡು ಬಂದರು, ಅದೇ ಭಾಗೀರಥಿ ಯನ್ನು ಶ್ರೀ ಚಿದಂಬರ ಮುರ್ತಿಗಳು ಶ್ರೀ ಮರವಖದಲ್ಲಿ ಹಾಕಿದರು | ಅದ ರಂತೆ ಕೆಲವ - '(ರಥಿಯು೩ು ಹಾಕಲು, ಶ್ರೀಗುರುಗಳು ಸ್ವೀಕರಿಸಿದರು, ಆಗ ವೈದ್ಯರು ನಾಡಿಯ ನೋಡಿದರು, ಅದರ ಮೊದಲೆ ೧೫ ಮಿನಿಟುಗಳ ಹಿಂದೆ ಅವ ಲು ಒಂದು ಔಷಧವನ್ನು ಕನೋಪಶಮನಕ್ಕಾಗಿ ಕೊಟ್ಟಿದ್ದರು, ಶ್ರೀಗುರುಗಳಿಗೆ ಮರಣ ಕಾಲದಲ್ಲಿ ಯಾತರಾಸವೂ ಅದೆ೦ತ ಯಾರಕಣ್ಣಿಗೆ ಬೀಳಲಿಲ್ಲ. ಸ್ತಬ್ಧ ತೆಯು ಇತ್ತು. ಭಾಗೀರಥಿಯನ್ನು ಹಾಕಿದ ಬಳಿಕ ಶ್ರೀಗುರುಗಳು ಸುಮ್ಮನಾದರು. ಮನಸ್ಸಿನಲ್ಲಿ ಅವರ ನಾಮ ಸಂಕೀರ್ತನ ನಡೆದಂತೆ ತೋರಿತ , ಅವರು ತಮ್ಮ ನಾಮಸಂಕೀರ್ತನ ದೂಡುವಾಗಿನ ಸಾಂಪ್ರದಾಯದಂತೆ ಒಂದೆರಡು ಸಾರೆ ಆಟಿಕೆ ಬಾರಿಸಿದ ಹಾಗೆ ತೋರಿತಂತೆ) ಗಳಗನಾಥ ಇವರು ಶ್ಯಾ ಸವನ್ನು ಪರೀಕ್ಷಿಸುತ್ತಿರು