ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧o೧ --- - --- - - - - - - -: ..... ...... - - - - - -

3 ಡಿ ವಂತೆ ಶ್ರೀ ನಾರಾಯಣಭಗವಾನಂri ಸೂಚಿಸಿದರು , ಭಗವಾನರ ಲಕ್ಷವು ಅತ್ತಕ ಡೆಗೇ ಇತ್ತು.ಭಗವಾನರು ಎಲ್ಲ ಸ್ಪನವರಿಗೆ ರಾಮದಾಸರಮನಾಚೆಶೋಕ”ಗಳನ್ನು ಅನ್ನ ಹೇಳಿದರು, ಕೆಲವರ ಗೀತೆಯ ವಾರಾಂತಣ ಮಾಡುವಂತೆ ತೋರಿತು, ಕೆಲ ವರು ಗುರ್ವಷ್ಟಕವನ್ನು ಅನ್ನ ಹತ್ತಿದರು, ಬಹುಜನರು ಉಚ್ಚಸ್ವರದಿಂದ ಭಜನ ಮಾಡಹತ್ತಿದರು, ಆಗ ಯಾರ ಮೈ ಮೇಲೆಯ ಸ್ಮತಿಯಿದ್ದಂತೆ ತೋರಲಿಲ್ಲ. ಎಲ್ಲ ರೂ ಅನಂದ ಪರವಶವಾಗಿರುವಾಗ, ದುಃಖದ ನೆನಪು ಯಾರಿಗೆ ಆಗಬೇಕು? ವೈದ್ಯ ರಾಮಭಾವು ಇವರು ನಾಡಿಯನ್ನು ನೋಡಿ ಸಂಜ್ಞೆ ಮಾಡಲು, ಗಳಗನಾಥ ಇವರ ಸಾ ಚನೆಯಂತೆ ದರ್ಭಾ ಸನವು ಸಿದ್ದ ವಾಗಿ, ಶ್ರೀಗುರುಗಳ ದೇಹವು ಎತ್ತಿ ಆ ಆಸನದ ಮೇ ಲೆಮಲಗಿಸಲ್ಪಟ್ಟಿತು, ಶ್ರೀ ಚಿದಂಬರ ಮೂರ್ತಿಗಳು ತೊಡೆ ಕೊಟ್ಟು ಗುರಗಳನ್ನು ಮಲಗಿಸಿಕೊಂಡು ಭಾಗೀರಥಿಯನ್ನು ಹಾಕಲು, ಗುರುಗಳು ಸ್ವೀಕರಿಸಿದರು. ಅಷ್ಟ ರಲ್ಲಿ ಊರೊಳಗಿಂದ ಶ್ರೀ ಪರಮೇಶ್ವ ಲದೀಕ್ಷಿತರವರಿ, ಶ್ರೀಮಂತ ಅಪ್ಪ ಸಾಹೇಬ ದೇಸಾಯಿಯವರ ಶ್ರೀಗುರುಗಳ ಮುಖದಲ್ಲಿ ಭಾಗೀರಥಿಯ ಅಂಶವನ್ನು ಹಾಕಿ ದರು, ಅದನ್ನು ಶ್ರೀಗುರುಗಳುನಾಲಿಗೆಯಿಂದ ಗ್ರಹಿಸಿದರು. ಆಷ್ಟ್ರ ರಲ್ಲಿ ವೈದ್ಯ ರು ಮತ್ತೆ ನಾಡಿಯನ್ನು ನೋಡಿ ನಾಮ ಘೋಷವೊಡಲಿಕ್ಕೆ ಸೂಚಿ ಸಲು, ಎಲ್ಲರೂ ಉಚ್ಛ ಸ್ವರದಿಂದ ನಾವಘೋಷವಡಿದರು. ಆಗ ಸು ರುವು ವಿದೇಹ ಸ್ಪಿತಿ ಯನ್ನು ಹೊಂದಲು, ಜಡ ದೇಹವು ಸ್ವಾಭಾವಿಕ ಶಾಂತಮ್ಮ ದೈಯಿಂದ ತುಂಬಿತುಳುಕು ತಿದ್ದ ಮುಖದಿಂದ ಒಪ್ಪುಬ್ಬ ವಾಗಿ ಶಯನಮೂಡಿ, ದೀರ್ಘ ನಿದ್ರಾವಶವಾಯಿತು|| ಆಗ ೬-೭ ಗಳಿಗೆ, ಅಂದರೆ ಸುವರು ಬೆಳಗಿನ ೮| ಗಂಟೆಯಾಗಿರಬಹುದು , ಶ್ರೀ ಗುರುವಿನ ಈ ನಿರ್ಯಾಣ ಕಾಲದಲ್ಲಿ ವೇ, ರಾ ರಾ , ಭಿಷn ರ್ಯ ರಾಮಭಾವು ಸಾಂಬಾರೆಯವರಿಂದಲೂ, ವೇ ರಾ , ರಾ , ಗು .ಭ, ಚರಿ ನಾಗೇಶಓಡೆಯ ರಿಂದಲೂ ಆದ ಸಹಾಯವನ್ನು ಲೇಖಕನಾಬ್ಬ ನೇಯಾಕೆ, ಇಡಿಯ ಅಗ್ರಹಾರ `ದವಾ, ಸಾಕ್ಷಾತ್ ಶ್ರೀ ಸದು ರೂತ್ತಮನೂ ಮರೆಯುವಹಾಗಿಲ್ಲ || `ಭ