ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಸಬ್ಬೋಧ ಚಂದ್ರಿಕೆ' ೯ನೆಯ ಪ್ರಕರಣ. ಶ್ರೀ ಗುರುವಿನ ಔರ್ಧ್ವದೇಹಿಕ ಕರ್ಮಗಳು, Mಷಿ ಶ್ರೀ ಗುರುವಿನ ಔರ್ಧ್ವ ದೇಹಿಕ ಕರ್ಮಗಳನ್ನು ವರ್ಣಿಸುವ ಮೊದಲು , ಒಬ್ಬ ಶಿಷ್ಟೊತ್ತವಳ ಕರ್ತವ್ಯ ನಿಷ್ಠೆ ಯನ್ನು ಕುರಿತು ನಾಲ್ಕು ಮಾತುಗಳನ್ನು ಬರೆಯು ವದು ಚಂದ್ರಿಕೆಯ ಕರ್ತವ್ಯವಾಗಿದೆ; ಯಾಕಂದರೆ, ನಿಜವಾದ ಕರ್ತವ್ಯನಿಷ್ಠರು ಅನಂದವನದಲ್ಲಿ ದುರ್ಲಭಈ ಪುಣ್ಯವಂತಳ ಹೆಸರು ಹುಚ್ಚಮ್ಮ.” ತೀ, ಗ, ಭಾ, ಹಚ್ಚೆಮ್ಮನು ಶ್ರೀ ಗುರುವಿನ ೭ ತಿಂಗಳ ಬೇನೆಯಲ್ಲಿ ತನ್ನ ಅಡಿಗೆ, ದನದ ವ್ಯವಸ್ಥೆ ಮೊದಲಾದ ಕರ್ತವ್ಯಗಳಲ್ಲಿ ತಕ್ಷರಳಾಗಿದ್ದೆ ಇಲ್ಲದೆ, ಒಂದುದಿನವಾದರೂ ಕಲಸಬಿಟ್ಟ ಶ್ರೀ ಗುರುವಿನ ಬಳಿಯಲ್ಲಿ ಕುಳಿತುಕೊಂಡದ್ದನ್ನು ಲೇಖಕನು ನೋಡಿ ರುವದಿಲ್ಲ! ಬೇನೆಯ ಕಾಲದಲ್ಲಿ ಹೋಗಲಿ, ಶ್ರೀ ಗುರುವನ್ನು ದರ್ಭಾ ಸನದಲ್ಲಿ ಮಲಗಿಸಿದ ಬಳಿಕ ಜನರು ಒಂದೇ ಸವನೆ ಶ್ರೀ ಗುರುಗಳನ್ನು ಮತ್ತಲು , ಕೈ ಜೋ ಡಿಸಿಕೊಂಡು ನಿಂತಿದ್ದ ನಮ್ಮ ಕಾರ್ಯನಿಷ್ಟ ಹಚ್ಚಮ್ಮನಿಗೆ ಮುಂದಕ್ಕೆ ಬರಲಿಕ್ಕೆ ಸ್ಥಳದೊರೆಯದ್ದರಿಂದ, ದೂರದಲ್ಲಿ ಯೇ ಕೈ ಜೋಡಿಸಿ ನಿಂತುಕೊಂಡುಬಿಟ್ಟಳು | ಪ್ರಿಯವಾಚಕರೇ, ಆಗಿನ ಹುಚ್ಚವನ ಉದಾರವೃತ್ತಿಯನ್ನು ನೋಡಿ, ಇಂಥ ಕಾರ್ಯನಿಷ್ಟರನ್ನು ಕಂಡರೆ ಪಂಚಪ್ರಾಣಮಾಡುವ ಗಳಗನಾಥ ಇವರ ಕಂಠಬಿಗಿ ದು ಕಣ್ಣಲ್ಲಿ ನೀರು ಬಂದಿದ್ದೇನು ಅಶ್ಚರ್ಯವಲ್ಲ, ಈಗ ಸಹ ನಮ್ಮ ಹುಚ್ಚಮನ ದೊಡ್ಡ ಗುಣವನ್ನು ವರ್ಣಿ ಸುವಾಗ ಗಳಗನಾಥ ಇವರ ಕುತ್ತಿಗಶಿ ರಬಿಗಿದ ವೆ! ಗಳಗ ನಾಥ ಇವರ ಹುಚ್ಚಮ್ಮನನ್ನು ಆದರದಿಂದ ಕರೆದು, ತಾವು ನಿಂತ ಸ್ಥಳ ಕೊಟ್ಟು ಹಿಂದಕ್ಕೆ ಸರಿಯಲು , ಹುಣ್ಣೆಮ್ಮನು, ತನ್ನ ಸಾ ಭಾವಿಕವಾದ ನಗೆಮೋರೆಯಿಂದ ಶ್ರೀ ಗುರುವನ್ನು ಕಣ್ಣು ತುಂಬನೋಡಿದಳು , ಅದನ್ನು ನೋಡಿ ಗಳಗನಾಥ ಇವರು ಪರಮಾನಂದ ಪಟ್ಟಿ ರು ಇಂಥ ಪ್ರಸಂಗಗಳಲ್ಲಿ ಯೇ ಮನುಷ್ಯರ ಪರೀಕ್ಷೆ ಯಾಗುವದು. ಕಾರ್ಯ ನಿಷ್ಠಳಾದ, ಹಾಗು ಡಾಂಭಿಕಳಲ್ಲದ ಭಕ್ತಿ ಶ್ರೇಷ್ಠ ಹುಚ್ಚ ವ್ಯನು ಹೀಗೆ ನೋಡುತ್ತಿರುವಾಗ ಗಳಗನಾಥ, ಹಾಗು ಎಲ್ಲಪ್ಪನವರು ಪ್ರೆಸ್ಸಿನ ಜನರಾದ ವಿ. ಕಾಳೆ, ಕರ್ಪೂರ, ಜೋಗಳೇಕರ, ಶಿವರಾವಸಂತ, ಚಿಕ್ಕಪ್ಪ,