ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o೪ ಸದೊಣ ಧ ಚಂದ್ರಿಕೆ.


------. ... ...... ---------------------

ದೇಹವು ದಹಿಸುತ್ತಿ ರುವಾಗ ಊರೆ ೧ಳಗಿನ ನೇಕಾರಗಭಜನದ ಮೇಳದವರು ತಾಳ, ವಾದ್ಯಗಳೊಡನೆ ಸುಸ್ವರವಾಗಿ ಭಜನಮಾಡು ೬ ಚಿತೆಯನ್ನು ಸುತ್ತುವರಿಯಹತ್ತಿ ದರು , , ಆಗಿನ ವಿಲಕ್ಷಣ ಪ್ರಸಂಗದಿಂದ, ಜನರ ಮನಸ್ಸಿನಲ್ಲಿ ಭಕ್ತಿಯುಳ್ಳ 'ಔದಾ ಸೀನ್ಯವು ಉತ್ಪನ್ನ ವಾದಂತೆ ತೆ.೧ರಿತು , ಪ್ರಿಯವಾಚಕರೆ, ಹುಟ್ಟಿದ ಪ್ರಾಣಿಗ ಳಿಗೆ, ಅವರು ಸಪ್ಪುರುಷರಿರಲಿ-ಅ ಸುರುಷರಿರಲಿ, ಅವತಾರಿಕರಿರಲಿ- ಪಾವರ ರಿರಲಿ ಎಂದಾದರೊಂದು ದಿನ ಮರಣವು ತಪ್ಪಿದ್ದಲ್ಲೆಂಬದು ಆಗ ಸ್ಪಷ್ಟವಾಗಿ ಮನ ಸ್ಸಿಗೆ ತೋರಿ, ಸಾ ಭಾವಿಕವಾದ ಸ್ಮಶಾನವೆ ರಾಗ್ಯವು ಎಲ್ಲ ರಲ್ಲಿ ಯಾ ಉತ್ಪನ್ನ ವಾಯಿತು , ಕಾರ್ಯಾ ದೇಶದಲ್ಲಿದ್ದ ಲೇಖಕನ ಮನಸ್ಸಿಗೆ ಈಗ ಶ್ರೀ ಗುರುವಿನ ಒಂದೊ೦ದೇ ವಹಿಮೆಗಳ, ಸದ್ದು ಣಗಳೂ ತೋಚಿ, ಆ ಮನಸ್ಸಿಗೆ ವ್ಯಥೆಯಾಗ ಹತ್ತಿ ತುಅಷ್ಟರಲ್ಲಿ ಒಂದು ಹೃದಯದ್ರಾವಕ ನೋಟವು ಕಣ್ಣಿಗೆ ಬಿದ್ದಿ ತು , ಬಹು ಜನ ವೈದ್ಯರು ಶ್ರೀ ಗುರುಗಳ ಹೆ ೧ ಟೈ ಯಲ್ಲಿ , ಒಂದು ದೊಡ್ಡ ಕೊಡ ನೀರು ಇರುತ್ತ ದೆಂದು ಹೇಳಿದ್ದರು, ಕೆಲವರು ಶ್ರೀ ಗುರುಗಳ ಮೈಯೊಳಗಿನ ರಕ್ಷ ವೆಲ್ಲ ಕಸ ವಾಯಿತೆಂದು ಹೇಳಿದರು; ಆದರೆ ಶ್ರೀ ಗುರುವ ಈ ಹೊಟ್ಟೆಯಲ್ಲಿ ನೀರಿರದೆ ಲೋಕದ ಪಾಪದಿಂದ ದೂ ಮಿತವಾದ ರಕ್ತವಿರುತ್ತದೆಂದು ತೋರಿಸುವನೆ, ಅನ್ನು ವಂತೆ, ಒಂದು ಕೊಡ ರಕ್ತವು ಚಿತೆಯ ಬುಡದಲ್ಲಿ ನಿಂತು ಹಾಂಗೆ ಹರಿದು ಬಂದಿತು! ಅದನ್ನು ನೋಡಿ ಎಲ್ಲರ ಮೈ ಕೂದಲುಗಳ ಜಿ ಮೈಂದವ, ಶುಷ್ಟ ದೇಹ ದಿಂದ ಇಷ್ಟು ರಕ್ತ ಹಂದದ್ದನ್ನು ನಾವು ನೋಡಲಿಲ್ಲೆಂದು, ಬಹು ಜನರದೇಹಸಂಸ್ಕಾ ರದೂಡಿ ಅನುಭವ ಪಟ್ಟ ಕೊಟಾ ದ ರಾ ರಾಪಂಪಣ್ಣನವರ ಬೇರೆ ಕೆಲವರೂ ಹೇಳಿದರು | ಶ್ರೀ ಅಗ್ನಿ ನಾರಾಯಣನು ಲಾಕದ ಪಾಪವಿ.ಶ್ರಿತ ಈ ರಕ್ತವನ್ನು ಸುಡುವ ನೆವದಿಂದ ಶ್ರೀಗುರುವಿನ ದೇಹವನ್ನು ವೇಗದಿಂದ ಸುಡಹತ್ತಿದನು ಮಧ್ಯಾ ಹ್ನದ ೩ ಗಂಟೆಯಾಗಲು, ದೇಹವು ಭಸ್ಮವಾಯಿತು , ಆಗ ಭಜನೆಯವರಿಗೂ, ಬಂದ ಯಾವತ್ತು ಬ್ರಾಹ್ಮಣೇತರ ಜನರಿಗೂ, ಹಿಡಿ ಹಿಡಿ'ಸಕ್ಕರೆ, ಒಂದೊಂದು ಆಣೆ ದಕ್ಷಿಣೆಯನ್ನು ಕೊಟ್ಟ ರು, ನಿತ್ಯಕರ್ಮ ಹಿಡಿದದ್ದರಿಂದ ಅಂದಿನ ಕರ್ಮವು ಸಾಂಗವಾಗಲು , ಹೊತ್ತು ಮುಣುಗಿ ಊಟವಾಯಿತು, ಆನಂದವನ ಸ್ಟರ ಔದಾ ಸೀನ್ಯವು ಹೆಚ್ಚಿ, ಅದಕ್ಕೆ ಮೆಲ್ಲ ಮೆಲ್ಲನೆ ದುಃಖದ ಸರಾಸವು ಬರತೊಡಗಿತು ; ಅದರೆ ಗುರ್ವಾಜ್ಞೆಯನ್ನು ಮೀರಿ ಯಾರ ಕಣ್ಣೀರು ಹಾಕಿದಂತೆ ತೋರಲಿಲ್ಲ! ಶ್ರೀ ಚಿದಂಬರ ಮೂರ್ತಿಗಳೊಡನೆ ನಾಲ್ವರು ಶಿಷ್ಯರು, ಅಂದರೆ ಗು. ಭ? ನಾರಾಯಣ ಭಗವಾನರು, ಶಂಕರಭಗವಾನರು, ಗಣಪಯ್ಯನವರು ಶ್ರೀನಿವಾಸ