ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಸಬ್ಬೋಧ ಚಂದ್ರಿಕೆ. ಐದ- - - - - - - - - “ಜ.25-+ ಮೊದಲೇ ಆಜ್ಞಾಪಿಸಿದ್ದ೦ತೆ, ಶುಕ್ಲ ಯಜುಶಾಖೆ, ಕೃಷ್ಣಯಜು ಶಾಖೆ, ಋಕ್ ಶಾಖೆಯ ಆರಾರುಜನ ಬ್ರಾಹ್ಮಣರನ್ನು ಕೂಡ್ರಿ ಸಬೇಕೆಂದು ಶ್ರೀಚಿದಂಬರ ಮೂರ್ತಿ ಗಳು ಮಾಡಿದ್ದ ರು; ಆದರೆ ಈ ಸಮ ಸಂಖ್ಯೆಯನ್ನು ಕಾಯ್ದು ಕೊಳ್ಳಲಿಕ್ಕೆ ಆಯಾಶಾ ಖೆಯ ಯೋಗ್ಯ ಬ್ರಾಹ್ಮಣರು ಸಿಗಲಿಲ್ಲ: ಆದ್ದರಿಂದ ನಾಲ್ವರು ಖಗೈದಿಗಳು, ಇಬ್ಬರು ಆಪಸ್ತಂಭ ರು, ಉಳಿದ ೧೨ ಜನರು ಶುಕ್ಲ ಯಜುರ್ವೇದೀಯ ಕಣ್ಯ ಶಾಖೆ ಯವರು; ಹೀಗೆ ೧೮ ಜನ ಬ್ರಾಹ್ಮಣರು ಶ್ರಾದ್ದ ಕಸರ ನಿಮಂತ್ರಿತರಾದರು ಇವರಲ್ಲಿ ಇಬ್ಬರು ವಿಶ್ವೇದೇವಸ್ಥಾನಕ್ಕೂ, ಒಬ್ಬರು ಮಹಾವಿಷ್ಟು ಸ್ಥಾನಕ್ಕೂ , ಉಳಿದ ೧೫ ಜನರು ಪಿತೃಸ್ಥಾನಕ್ಕೂ ಯೋಟಿಸಲ್ಪಟ್ಟಿದ್ದರು, ಪ್ರತಿಯೊಬ್ಬ ಬ್ರಾಹ್ಮ ಬರಿಗೆ ಚಿಕ್ಕ ಚಿನ್ನದ ಅರ್ಧ ತೊಲೆಯು ಒಂದು ಪವಿತ್ರದ ಉಂಗುರ, ಧೋತರಜೋಡು, ದೊಡ್ಡ ತಂಬಿಗೆ- ಧಾಲಿ, ದೊಡ್ಡ ನೀರಾಜಿನ ಒಂದು ಪಿಂಡ ದಮುಂದೆ ಬೆಳ್ಳಿಯ ಶಂಬಿ ಗೆ, ಥಾಲಿ, ಸೌಟು, ನೀರಾಜನ, ಪ್ರತಿಒಬ್ಬ ಬ್ರಾಹ್ಮಣರಿಗೆ ೫ ರಾಪಾಯಿ ದಕ್ಷಿಣೆ ಹೀಗೆ ಉಪಚಾರದ್ರವ್ಯಗಳು ಯೋಜಿಸಲ್ಪಟ್ಟಿದ್ದವು, ೧೨ ಗಂಟೆಯ ಸುಮಾರಕ್ಕೆ ಶ್ರಾದ್ಧಕ ರ್ಮಕ್ಕೆ ಆರಂಭವಾಯಿತು, ವಿಶಾಲವಾದ ೧೮ ಅಂಕಣದಭೆ ಜನಶಾಲೆಯಲ್ಲಿ ಶಾಸೆಕ್ತವಾಗಿ ಮೂವರು ಬ್ರಾಹ್ಮಣರು ಪೂರ್ವಾಭಿಮುಖವಾಗಿಯೂ, ೧೫ಜನರು ಉತ್ತರಾಭಿಮುಖವಾಗಿಯಾ ಕುಳಿತಿದ್ದ ರು, ಉಪಚಾರದ್ರವ್ಯಗಳನ್ನೆಲ್ಲ ಒತ್ತಟ್ಟಿಗೆ ಸಾಲಾಗಿ ಇಟ್ಟಿದ್ದರು, ಪ್ರಯೋಗ ಮೂಡಿಸುವ ಬ್ರಾಹ್ಮಣರ ಆಜ್ಞಾಧಾರಕವಾಗಿ ಶ್ರೀ ಚಿದಂಬರಮಾರ್ತಿಗಳೂ, ಶಿಷ್ಯ ಚೆ ತುಷ್ಟಯರ ಕರ್ವೆದ್ಯುಕ್ತರಾಗಿ ಕುಳಿತಿ ದ್ದರು , ಕಲಿಯುಗದಲ್ಲಿ ದುರ್ಲಭವಾಗಿರುವ ಈ ಯಥಾಶಾಸ್ತ್ರಕರ್ಮವಿಧಾನ ವನ್ನು ನೋಡುವದಕ್ಕಾಗಿ ಹೆಂಗಸರು, ಗಂಡಸರು, ಹುಡುಗರು ನೆರೆದಿದ್ದ ರು, ದಟ್ಟ ಣೆಯಾಗಿ ಬ್ರಾಹ್ಮಣರನ್ನು ಮುಟ್ಟಿ ನೂರಂದು ತಿಳಿದು, ಒಬ್ಬಿಬ್ಬರು ಬಾಗಿಲು ಕಾಯು ತಿದ್ದರು, ಜನರ ಗದ್ದಲವು ಹೆಚ್ಚಾದದ್ದನ್ನು ನೋಡಿ ನಾರಾಯಣಭಗವಾನರೂ ಎಲ್ಲ ಸ್ಪನವರಾ, “ಎಲ್ಲರನ್ನು ಹೊರಗೆ ಹಾಕಿರೆ?೦ದು ಗದ್ದರಿಸಿದರು, ಇದನ್ನು ಕೇಳಿ ಗಳಗೆ ನಾಥ ಇವರಿಗೆ ಬಹಳ ವಿಷಾದವಾಯಿತು ! ಪ್ರಿಯವಾಚಕರೇ, ಹೀಗ ಹೊರಗೆ ಹೋಗಿರೆಂದು ಯಾರಾದರೂ ಭಗವಾನರನ್ನೂ, ಎಲ್ಲ ಪ್ಪನವರನ್ನೂ ಗದ್ದ. ೦ಸಿದ್ದರೆ, ಅವರ ಮನಸ್ಸಿಗೆ ಹಾಗಾಗುತ್ತಿತ್ತು ? ಪ್ರಸಂಗದಲ್ಲಿ ಹೀಗೆ ಪ್ರಮೋದಗಳು ಘಟಿಸುತ್ತವೆ, ಆಗ ಗಳಗನಾಥ ಇವರು ಎಲ್ಲಪ್ಪನವರಿಗೆ ಹೀಗೆ ಬೆದರಿಸುವದು ಭವರ್.ವಲ್ಲೆ ”ಂದು ಹೇಳಿ, ತಾವೇ ಬಾಗಿಲಿಗೆ ನಿಂತು ಜನರನ್ನು ವ್ಯವಸ್ಥೆಯಿಂದ ಒಳಗೆ ಬಿಡಹತ್ತಿದರು, ಆಗ ಜನರಿಗೆ ಪರಮನಂದವಾಯಿತು, ಕಲಿಯುಗದ'ಈಗಿನ ಕರ್ಮ ಟಿ ೧ ಬ ಬ