ಪುಟ:ಪಂಡಿತರಾಜ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ವಿದ್ಯಾವರ್ಧಕ ಸಂಘಕ್ಕಾಗಿ ಬರೆದದ್ದು. ಪಂಡಿತರಾಜ. ಇದನ್ನು ಕೇಶವ ರಂಗಭಟ್ಟ ಜೋಸಿ, ಗಲಗಲಿ ಇವರು ಬರೆದರು. ಬೆಳಗಾವಿಯೊಳಗೆ ದೇವೇಂದ್ರ ಫಡೆಪ್ಪಾ ಚೌಗುಲೆ ಇವರು ತಮ್ಮ ಶ್ರೀಮಹಾವೀರ ಮುದ್ರಣಾಲಯದಲ್ಲಿ ಮುದ್ರಿಸಿದರು. ಮತ್ತು ಧಾರವಾಡದೊಳಗೆ ಶ್ರೀ ನಾರಾಯಣರಾವ ದೇಶಪಾಂಡೆ ಬಿ. ಎ. ಎಲ್ ಎಲ್. ಬಿ. ಇವರು ಕರ್ಣಾಟಕ ವಿದ್ಯಾವರ್ಧಕ ಸಂಘದ ಆಫಿಸಿನಲ್ಲಿ ಪ್ರಕಟಿಸಿದರು. ಸನ್ ೧೯೨೦.