ಪುಟ:ಪಾಲಿಗೆ ಬಂದ ಪಂಚಾಮೃತ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



vi

ಇನ್ನೆರಡುಮೂರು ವರ್ಷಗಳ ಬಳಿಕ ಮೇಜು ಸ್ವಚ್ಛಗೊಳಿಸುವಾಗ, 'ದೀಕ್ಷೆ'ಯ ಕನಸನ್ನು ಖಂಡಿತ ನೆನೆಯುತ್ತೇನೆ.

****

ಈ ಸ೦ಪುಟದ ಅಂತ್ಯದಲ್ಲಿ ತುಸು ಅನುಬಂಧವಿದೆ. ದಾಖಲೆ ಗೆರೆಗಳು. ದಯವಿಟ್ಟು ಅವನ್ನೂ ಓದಿನೋಡಿ.

****

ಮೂವತ್ತು ಸಂಪುಟಗಳಲ್ಲಿ ನನ್ನ ಸಾಹಿತ್ಯ ಕೃಷಿಯನ್ನು ಹೊರತರುತ್ತಿರುವ ಕನ್ನಡದ ಹಿರಿಯ ಪ್ರಕಟಣ ಸಂಸ್ಥೆ ಯಾದ ಐಬಿಎಚ್ ಪ್ರಕಾಶನದ ಶ್ರೀ ಜಿ. ಕೆ. ಅನಂತರಾಮ್ ಅವರಿಗೆ ನಾನು ಕೃತಜ್ಞ.
'ಕನಸು' ಸಂಪುಟವನ್ನು ಸೊಗಸಾಗಿ ಮುದ್ರಿಸಿರುವ ತ್ವರಿತ ಮುದ್ರಣದ ಶ್ರೀ ಫ. ಶಿ. ಭಾಂಡಗೆ ಅವರಿಗೆ ನಾನು ಆಭಾರಿ.

ನಿರಂಜನ

'ಕಥೆ' 515, 7ನೇ ಮುಖ್ಯ-ಬೀದಿ,
46ನೇ ಅಡ್ಡರಸ್ತೆ, 5ನೇ ಬ್ಲಾಕ್, ಜಯನಗರ, ಬೆಂಗಳೂರು-560 041