ನಲಸಂ|| ಮಾರ್ಗಶಿರ) ಪೂರ್ಣಕಲಾ ೧೯೫ •••• ದರಿಂದಲೇ ರೋಗಿಗಳ ಆರೈಕೆಗೆ ಸ್ತ್ರೀಯರೇ ಅರ್ಹರೆಂದು ಎಲ್ಲ ರೂ ಹೇಳುತ್ತಾರೆ. ಅವರು ತಮ್ಮನ್ನು ಹೊಂದಿರುವ ಗೌರ ವವನ್ನು ಉಳಿಸಿಕೊಳ್ಳಬೇಕೆಂದರೆ, ಮೊದಲು ಮನಸ್ಸರ್ಯಸಹನಶೀಲತೆ-ದಯಾಪರತೆ, ಪರಾಭಿಪ್ರಾಯತತ್ವಜ್ಞತೆಗಳೆಂಬ ಮ ಹಾಗುಣಗಳನ್ನು ಅವಶ್ಯವಾಗಿ ಅಭ್ಯಸಿಸಲೇಬೇಕು. ಈ ಗುಣ ಗಳು ಪುರುಷವರ್ಗಕ್ಕೆ ಷಡ್ಡು ಣಾಧಿಕವಾಗಿ ಸ್ತ್ರೀಯರಲ್ಲಿ ಅವರ ಜನ್ಮ ಸಹಜಗುಣಗಳೆಂಬಂತೆ ಅವರನ್ನು ಅನುಸರಿಸಿ ಬಂದಿರಬೇ ಕೆಂದು ಹೇಳಬಹುದು. ಹಾಗೆ ಅವರಲ್ಲಿ ಮೇಲೆ ಹೇಳಿದ ಗುಣ ಗಳು ಸಹಜವಾಗಿಲ್ಲದಪಕ್ಷದಲ್ಲಿ-ಅಬಲಾ ಶಬ್ದ ಧಾರಣದಿಂದ ಅತ್ಯಂತ ಕೋಮಲಾಂಗಿಯರಾದ ಆ ಸ್ತ್ರೀಯರು, ಪುರುಷವರ್ಗ ದವರಿಂದ ನಿರ್ವಹಿಸಲಶಕ್ಯವಾದ ಗೃಹಕಾರಭಾಗದ ಕಷ್ಟ ಕೆಲ ಸಗಳನ್ನು ಮಾಡುವದಕ್ಕೂ ಗೃಹಸಂಬಂಧವಾದ ಹಲವು ತಾಪ ಗಳೊದಗಿದರೂ-ಅವೆಲ್ಲವನ್ನೂ ನುಂಗಿ-ಸಮಾಧಾನಚಿತ್ತರಾಗಿ ಸ್ವ ಕರ್ತವ್ಯವನ್ನು ಪರಿಪಾಲಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ, ಅಲ್ಲದೆ, ಅವರ ಹೃದಯವು ದಯೆಗೆ ಜನ್ಮ ಸ್ಥಾನವೇ ಆಗಿರುವದ ರಿಂದ ಆ ತಾಯಿಯರು ತಮ್ಮ ಮಕ್ಕಳು ಪರಿವಾರಮಾತ್ರವಲ್ಲದೆ ಇತದ ನೆರೆಹೊರೆಯವರಲ್ಲಿ ಯಾರಾದರೂ-ಆಪತ್ತಿಗೆಗುರಿಯಾದ ರೆಂದರೆ ಅಲ್ಲೇ ಕರಗಿ ಹೋದಂತಾಗಿ ಅವರ ಕ್ಷೇಮಚಿಂತನೆಯಲ್ಲಿ ತೊಡಗುವರು. ಮತ್ತು ಪರಾಭಿಪ್ರಾಯ ತತ್ವಜ್ಞತೆಯು ಅವ ರಲ್ಲಿರುವದೆಂಬುದಕ್ಕೆ ಅವರು ತಮ್ಮ ಪತಿರಾಜರ, ಗುರುಜನರ, ಮತ್ತು ಹಿತಚಿಂತಕರ ಮನಸ್ಸಿಗೆ ಅಹಿತವಾಗುವ ಕಾರಗಳ ಗೊ ಡವೆಗೂ ಹೋಗದೆ, ಅವರಿಗೆ ಹಿತವೂ, ತಮಗೆ ವಿಹಿತವೂ, ಇತರ
ಪುಟ:ಪೂರ್ಣಕಲಾ.djvu/೨೧೩
ಗೋಚರ