ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ!! ಮಾಗಳ ಶಿರ) . ಪೂರ್ಣಕಲಾ ೬೭ \ + +++ u * * * * phy * * * * * * * * * * * * * + ರಾದ ಮಹರ್ಷಿಗಳೂ, ರಾಜರ್ಷಿಗಳೂ, ಕೃತಾರ್ಧತೆ (ಅರಸಿದ್ಧಿ) ಯನ್ನು ಹೊಂದಿದುದು ? ಕಲಾ-ನೆಲವನ್ನೇ ನೋಡುತ್ತ-ಗುರುದೇವರು ಸರಿದೊರಿದಂತೆ ನಡೆಯಿಸಬಹುದು. ಮುಖ್ಯವಾಗಿ ಈ ದೀನ-ಶರಣಾಗ ತನ ಅಭ್ಯುದಯಕ್ಕೆ ಬೇಕಾಗುವ ಸನ್ಮಾರ್ಗಾವಲಂಬನವು ಶಿಪಾದಸೇವೆಯಿಂದಲೇ ದೊರೆಯಬೇಕಾಗಿರುವುದೆಂ ಬುದೇ ನನ್ನ ನಂಬಿಕೆಯು | ಪರಮಾತ್ಮನ ಮತ್ತು ಆಪರಮಾತ್ಮನ ಅಂಶರೂಪರಾಗಿರುವ ತಮ್ಮ ಆಶೀರ್ವಾ ದವ ಸಹಕರಿಸುತ್ತಿದ್ದು ಎಚ್ಚರಿಸಬೇಕೆಂಬುದೇ ನನ್ನ ಪ್ರಾರ್ಥನೆಯು.' ಭಾಸ್ಕರ-ವತ್ತಾ ! ವಿಹಿತ ಮಾರ್ಗದಲ್ಲಿಯೇ ಸಂಚರಿಸುತ್ತಿರುವ ನಿನಗೆ ಶ್ರೇಯೋಭಿವೃದ್ಧಿಯಾಗಲು ಅಭ್ಯಂತರವಾಗಲೀ, ಕರ್ತವ್ಯ ಜಾಗ್ರತನಾಗಿಯೇ ಇರುವ, ಸ್ವಭಾವತಃ ಧೀರ ಪುರುಷನಾದ ನಿನಗೆ, ಬೋಧಿಸಬೇಕಾದ ಹಿತಬೋಧೆ ಬಾಗಲೀ ಏನೂ ಇಲ್ಲ. ಆದರೂ ಇಷ್ಟು ಹೇಳಬ ಲೈನು; ಕೇಳು-ವಿದ್ಯಾರ್ಥಿಗಳಲ್ಲಿ ಪರಸ್ಪರ ಐಕಮತ್ಯವು ಚನ್ನಾಗಿರಬೇಕು, ಐಕಮತ್ಯವಿಲ್ಲದಿದ್ದರೆ ಒಬ್ಬೊಬ್ಬರು ಒಂದೊಂದು ವಕ್ರ ಮಾರ್ಗಕ್ಕೆ ತಿರುಗಲ: ಅವಕಾಶ ವುಂಟಾಗುತ್ತದೆ. ಹಾಗೆ ಭಿನ್ನ ಭಿನ್ನ ಮತಗಳುಂtಾ ದರೆ ಅವರ ಅಭ್ಯಾಸದ ಶ್ರಮಕ್ಕೂ, ಕಾಲಕ್ಕೂ, ದ್ರವ ವ್ಯಯ ಸಾಫಲ್ಯವುಂಟಾಗದೆ ಹಾನಿತಟ್ಟುತ್ತದೆ. ಐಕಮತ್ಯವುಂಟಾಗಿದ್ದರೆ, ಪರಸ್ಪರ ಹಿತೇಚ್ಛೆಯುಂಟಾಗಿ