ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'ನಾಡಿಗೆ ನಮಸ್ಕಾರ' ೧ ರಿಂದ ೧೩೬ರ ತನಕದ
ಹೊತ್ತಗೆಗಳ ಹೆಸರು ಮತ್ತು ಕೃತಿಕಾರರು

ಮೊದಲ ಕಂತಿನ ಹತ್ತು ಹೊತ್ತಗೆಗಳಳು: ೧. ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು (ಲೇ:ಡಾ.ಬಿ.ಪಿ. ಸಂಪತ್‌ಕುಮಾರ್‌, ಉಜಿರೆ); ೨. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ (ಲೇ: ಬೆಳಗೋಡು ರಮೇಶ ಭಟ್); ೩. ಸಂಶೋಧಕ ಮಹೋಪಾಧ್ಯಾಯ ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯ (ಲೇ: ಎಸ್.ಆರ್. ಅರುಣಕುಮಾರ್); ೪. ಹಿರಿಯ ಸಾಹಿತಿ ಜನಾರ್ದನ ಗುರ್ಕಾರ್ (ಲೇ:ಡಾ.ಬಿ.ಜನಾರ್ದನ ಭಟ್‌); ೫. ಮಹಾಕವಿ ಮಂದಾರ ಕೇಶವಭಟ್ಟ (ಲೇ:ಡಾ. ನಿಕೇತನ); ೬. ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ (ಲೇ: ವಿ.ಗ. ನಾಯಕ); ೭. ಅಭಿನವ ಧನ್ವಂತರಿ ಡಾ. ಮುಳಿಯೆ ಗೋಪಾಲಕೃಷ್ಣ ರಾಯರು (ಲೇ: ಜನಾರ್ದನ ಗುರ್ಕಾರ್); ೮. ರಂಗಕರ್ಮಿ ಸದಾನಂದ ಸುವರ್ಣ (ಲೇ: ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ); ೯. ಸಸ್ಯವಿಜ್ಞಾನಿ ಡಾ. ಪಳ್ಳತ್ತಡ್ಕ ಕೇಶವ ಭಟ್ಟ (ಲೇ: ಡಾ. ವಸಂತಕುಮಾರ ಪೆರ್ಲ): ೧೦. ಕರ್ನಾಟಕದ ಹಾನಿಮನ್ ಡಾ. ಕೆ. ವಸಂತಕುಮಾರ್ ರಾವ್, (ಲೇ: ಡಾ.ವಿಶ್ವೇಶ್ವರ ವಿ.ಕೆ.)

ಎರಡನೇ ಕಂತಿನ ಹತ್ತು ಹೊತ್ತಗೆಗಳು : ೧೧. ಸಮಾಜಸೇವೆಗೆ ಪರ್ಯಾಯ ಹೆಸರು ಧರ್ಮದರ್ಶಿ ಹರಿಕೃಷ್ಣ ಪುನರೂರು (ಲೇ: ಜಯರಾಮ ಕಾರಂತ, ಕಾಂತಾವರ); ೧೨. ಪತ್ರಕರ್ತರ ಆಚಾರ್ಯ ಪಾಡಿಗಾರು ವೆಂಕಟ್ರಮಣ ಆಚಾರ್ಯ (ಲೇ: ಡಾ. ಶ್ರೀನಿವಾಸ ಹಾವನೂರ); ೧೩. ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ (ಲೇ: ಡಾ.ನಾ. ದಾಮೋದರ ಶೆಟ್ಟಿ); ೧೪, ತುಳು ಭಾಷಾ ಸಾಹಿತ್ಯದ ರನ್ನ ದರ್ಬೆ ಕೃಷ್ಣಾನಂದ ಚೌಟ (ಲೇ: ಡಾ. ವಾಮನ ನಂದಾವರ); ೧೫. ನೈತಿಕ ಶಿಕ್ಷಣದ ಚಿಂತಕ ಉ.ಕ. ಸುಬ್ಬರಾಯಾಚಾರ್ಯ (ಲೇ: ಬೈಕಾಡಿ ಜನಾರ್ದನ ಆಚಾರ್); ೧೬. ಪುಸ್ತಕ ಪ್ರೀತಿಗೆ ರೂಪಕ ಬೋಳಂತಕೋಡಿ ಈಶ್ವರ ಭಟ್ಟ (ಲೇ: ಪ್ರೊ. ವಿ.ಬಿ. ಅರ್ತಿಕಜೆ); ೧೭. ಮಿಂಚುವ ಮಾತಿನ ಯಕ್ಷ ಕುಂಬಳೆ ಸುಂದರ ರಾವ್ (ಲೇ: ಗಣರಾಜ ಕುಂಬ್ಳೆ); ೧೮. ಒಂದಾಣೆ ಮಾಲೆಯ ಸಾಹಸಿ ಕುಡಿ ವಾಸುದೇವ ಶೆಣೈ (ಲೇ: ಡಾ. ಸಬಿಹಾ ಭೂಮಿಗೌಡ); ೧೯. ಮಕ್ಕಳ ಸಾಹಿತ್ಯದ ಹಿರಿಯ ಪಳಕಳ ಸೀತಾರಾಮ ಭಟ್ಟ (ಲೇ: ನೆಂಪು ನರಸಿಂಹ ಭಟ್ಟ): ೨೦. ಬಹುಮುಖ ಪ್ರತಿಭಾಸಂಪನ್ನ ಡಾ.ಎಂ.ಮೋಹನ ಆಳ್ವ (ಲೇ: ಡಾ. ನರೇಂದ್ರ ರೈ ದೇರ್ಲ)

ಮೂರನೇ ಕಂತಿನ ಹತ್ತು ಹೊತ್ತಗೆಗಳು : ೨೧. ಕಾರಂತರ ಕನ್ನಡ ದೀಕ್ಷಾ ಗುರು ಐರೋಡಿ ಶಿವರಾಮಯ್ಯ (ಲೇ:ಎ.ಮಾಧವ ಉಡುಪ); ೨೨.ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ (ಲೇ:ಬಿ.ಸೀತಾರಾಮ ಭಟ್‌); ೨೩ಹಿರಿಯ ಸಹಕಾರಿ ಮೊಳಹಳ್ಳಿ ಶಿವರಾಯ (ಲೇ: ಡಾ. ಗಣನಾಥ ಎಕ್ಕಾರು); ೨೪. ಬೆಳಕಿನ ಬೀಜ ಪಾಂಡೇಶ್ವರ ಗಣಪತಿ ರಾವ್ (ಲೇ:ಡಾ.ಬೇ.ಸೀ. ಗೋಪಾಲಕೃಷ್ಣ); ೨೫. ಹಿರಿಯ ಕವಿ ಅ.ಗೌ.ಕಿನ್ನಿಗೋಳಿ (ಲೇ:ಡಾ.ಕೆ.ಚಿನ್ನಪ್ಪ ಗೌಡ); ೨೬. ಸಂಗೀತ ವಿದ್ವಾಂಸ ಚಕ್ರಕೋಡಿ ನಾರಾಯಣಶಾಸ್ತ್ರಿ (ಲೇ:ಡಾ.ಎಸ್.ಆರ್.ವಿಘ್ನರಾಜ); ೨೭.ಸಾಂಸ್ಕೃತಿಕ ರಾಯಭಾರಿ ಕು.ಶಿ. ಹರಿದಾಸಭಟ್ಟ (ಲೇ:ಡಾ.ಎನ್.ಟಿ.ಭಟ್): ೨೮.ಬಹುಮುಖಿ ಸಾಹಿತಿ ವಿಶುಕುಮಾರ್ (ಲೇ:ಅರವಿಂದ ಕರ್ಕಿಕೋಡಿ); ೨೯.ಜನರ ನಡುವಿನ ನ್ಯಾಯಾಧೀಶ ಡಾ.ಶಂಕರ ಖಂಡೇರಿ (ಲೇ:ಎಸ್‌.ಜಿ. ಕೃಷ್ಣ); ೩೦. ಸಮಾಜಮುಖಿ ಸಂಶೋಧಕಿ ಡಾ. ಸುಶೀಲಾ ಪದ್ಮನಾಭ ಉಪಾಧ್ಯಾಯ (ಲೇ: ಎಂ.ಜಾನಕಿ ಬ್ರಹ್ಮಾವರ)

ನಾಲ್ಕನೇ ಕಂತಿನ ಹತ್ತು ಹೊತ್ತಗೆಗಳು : ೩೧. ಸಾಂಸ್ಕೃತಿಕ ಚಿಂತಕ ಕೆ.ಎಸ್.ಎನ್. ಅಡಿಗ (ಲೇ: ಶ್ರೀನಿವಾಸ ದೇಶಪಾಂಡೆ); ೩೨. ಸಮಾಜಮುಖಿ ಯೋಜಕ ಕೆ.ಕೆ.ಪೈ (ಲೇಕೆ.ಶಾರದಾ ಭಟ್); ೩೩. ರಾಜನೀತಿಯ