ವಿಷಯಕ್ಕೆ ಹೋಗು

ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೩. ಸಮಾಜಮುಖಿ ಚಿಂತಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ (ಲೇ: ಡಾ. ಪಾದೇಕಲ್ಲು ವಿಷ್ಣು ಭಟ್ಟ):೭೪. ಯಕ್ಷ ಕಿನ್ನರ ಐರೋಡಿ ಗೋವಿಂದಪ್ಪ (ಲೇ: ನರೇಂದ್ರ ಕುಮಾರ್ ಕೋಟ); ೭೫. ಕಲಾಕೋವಿದ ಮೋಹನ ಸೋನಾ (ಲೇ: ಮೌಲ್ಯ ಜೀವನರಾಂ)

ಎಂಟನೇ ಕಂತಿನ ಹನ್ನೆರಡು ಹೊತ್ತಗೆಗಳು : ೭೬. ನವೋದಯ ಕಾವ್ಯದ ಶಕಪುರುಷ ಪಂಜೆ ಮಂಗೇಶರಾಯರು(ಲೇ:ಡಾ. ವಾಮನ ನಂದಾವರ); ೭೭. ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟ (ಲೇ: ಪಿ.ಎನ್. ಅಂಬಿಕಾ); ೭೮. ನವೋದಯದ ಕವಿಪುಂಗವ ಅಮ್ಮೆಂಬಳ ಶಂಕರ ನಾರಾಯಣ ನಾವಡ (ಲೇ: ವಿ.ಗ. ನಾಯಕ); ೭೯. ವಾಸ್ತವವಾದಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (ಲೇ: ಡಾ. ಜಿ.ಎನ್. ಉಪಾಧ್ಯ); ೮೦. ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ (ಲೇ: ಡಾ.ಪಿ.ಶ್ರೀಕೃಷ್ಣ ಭಟ್); ೮೧. ಬರಹಗಾರರ ಬಳಗದ ಬೆಳದಿಂಗಳು-ಚಂದ್ರರಾಜ ಶೆಟ್ಟಿ (ಲೇ: ಡಾ.ಎಸ್.ಪಿ. ಪದ್ಮಪ್ರಸಾದ್‌); ೮೨. ಕನ್ನಡದ ಕಿಂಕರ ಕೀಕಾನ ರಾಮಚಂದ್ರ (ಲೇ: ಕಲ್ಲೂರು ನಾಗೇಶ);೮೩. ಪಂಡಿತ ಪೆರ್ಲ ಕೃಷ್ಣ ಭಟ್ಟ (ಲೇ: ಡಾ. ಎಂ.ಪ್ರಭಾಕರ ಜೋಶಿ); ೮೪. ಭಾಷಾವಿಜ್ಞಾನಿ ಪ್ರೊ. ಕೋಡಿ ಕುಶಾಲಪ್ಪ ಗೌಡ (ಲೇ: ಡಾ. ಶಿವಕುಮಾರ ಭರಣ್ಯ); ೮೫. ಅಪೂರ್ವ ಪತ್ರಕರ್ತ ಎಂ.ವಿ.ಕಾಮತ್ (ಲೇ: ಅಂಶುಮಾಲಿ); ೮೬. ರಂಗಸ್ಥಳದ ಬೆಳಕು ಡಾ.ಕೋಳ್ಳೂರು ರಾಮಚಂದ್ರ ರಾವ್ (ಲೇ: ಡಾ. ಕೆ. ಎಂ. ರಾಘವ ನಂಬಿಯಾರ್); ೮೭. ಅಪರೂಪದ ಸಮಾಜಸೇವಕ ಪಿ. ರವೀಂದ್ರ ನಾಯಕ್ (ಲೇ: ಕೆ. ತಾರಾ ಭಟ್)

ಒಂಬತ್ತನೇ ಕಂತಿನ ಹದಿಮೂರು ಹೊತ್ತಗೆಗಳು : ೮೮. ವಿದ್ವತ್ತೆಗೆ ರೂಪಕ ಕಡವ ಶಂಭುಶರ್ಮ (ಲೇ: ಡಾ. ಶ್ರೀಧರ ಹೆಚ್.ಜಿ.); ೮೯. ಕನೀಯಕವಿ ಪ್ರೊ. ಟಿ.ಕೇಶವ ಭಟ್ಟ (ಲೇ: ಡಾ.ತಾಳ್ತಜೆ ವಸಂತಕುಮಾರ);೯೦. ಸಮಾನತೆಯ ಸಂತ ಬಿ.ವಿ. ಕಕ್ಕಿಲ್ಲಾಯ (ಲೇ: ಡಾ. ನಿತ್ಯಾನಂದ ಬಿ. ಶೆಟ್ಟಿ); ೯೧. ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ (ಲೇ: ಶ್ಯಾಮಲಾ ಮಾಧವ); ೯೨. ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ (ಲೇ: ಬಿ.ಸೀತಾರಾಮ ಭಟ್); ೯೩, ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ (ಲೇ: ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ); ೯೪. ಸಾಧನೆಯ ಬೆಳಕು ನಾವರಿಯದ ದೇರಾಜೆ (ಲೇ: ಪ್ರಸಾದ ರಕ್ಷಿದಿ); ೯೫. ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು ಲಕ್ಷ್ಮೀನಾರಾಯಣ ರಾವ್ (ಲೇ:ಜಿ.ಎಸ್. ಉಬರಡ್ಕ); ೯೬. ಜಾದೂಲೋಕದ ಮಾಂತ್ರಿಕ ಪ್ರೊ. ಶಂಕರ್ (ಲೇ: ಪ. ರಾಮಕೃಷ್ಣ ಶಾಸ್ತ್ರಿ); ೯೭.ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ (ಲೇ: ನಾರಾಯಣಿ ದಾಮೋದರ್);೯೮. ಕಲಾಲೋಕದ ಚಿಂತಕ ಎ. ಈಶ್ವರಯ್ಯ (ಲೇ: ನಿತ್ಯಾನಂದ ಪಡ್ರೆ); ೯೯. ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ (ಲೇ: ಕೆ.ಆರ್. ವಿದ್ಯಾಧರ); ೧೦೦. ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ (ಲೇ: ವಿ.ಗ.ನಾಯಕ)

ಹತ್ತನೇ ಕಂತಿನ ಒಂಬತ್ತು ಹೊತ್ತಗೆಗಳು : ೧೦೧. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ (ಲೇ:ಬಿ.ಸೀತಾರಾಮ ಭಟ್‌); ೧೦೨. ಯಕ್ಷಗಾನ ಆಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ(ಲೇ:ಕೆ.ಉಮೇಶ ಆಚಾರ್ಯ ಗೇರುಕಟ್ಟೆ); ೧೦೩.ಬಹುಮುಖ ಪ್ರತಿಭೆಯ ಭೀಷ್ಮ ತುದಿಯಡ್ಕ ವಿಷ್ಣಯ್ಯ (ಲೇ:ಸರೋಜಿನಿ ನಾಗಪ್ಪಯ್ಯ ಕಾಂತಾವರ); ೧೦೪. ಧಾರವಾಡದಲ್ಲರಳಿದ ಮಂಗಳೂರು ಮಲ್ಲಿಗೆ ಗೀತಾ ಕುಲಕರ್ಣಿ (ಲೇ: ರಂಜನಾ ನಾಯಕ); ೧೦೫, ಕಾಸರಗೋಡಿನ ಶ್ರೀಗಂಧ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ (ಲೇ: ಶ್ಯಾಮಲಾಕುಮಾರಿ ಬೇವಿಂಜೆ); ೧೦೬. ಯಕ್ಷಕಲಾ ಕಲ್ಪ ಕುರಿಯ ವಿಠಲ ಶಾಸ್ತ್ರಿ (ಲೇ: ಸೇರಾಜೆ ಗೋಪಾಲಕೃಷ್ಣ ಭಟ್ಟ); ೧೦೭.ತುಳುವ ಕಲಾತಿಲಕ ಪಿ.ಎನ್.ಆಚಾರ್ಯ (ಲೇ:ಶೇಖರ ಅಜೆಕಾರು); ೧೦೮. ಗಡಿನಾಡಿನ ಬಾನಾಡಿ