ಸನ್ಮಾನ ಗ್ರಂಥಾವಳಿ
[ಪಂಜ
• • • • •
• • • • •
• •
ವಿಯೆಂದೂ ಇವನು ಧರಿಸಿರುವ ಆಯುಧಗಳು ಭಾರಭೂತವೆಂದೂ ಳಿತಿ ಬೇಕಾಗಿದೆ.
|ಪ್ರಕಾಶ! ಎಲೈ ಡಂಭನೆ ! ಶಸ್ತ್ರಧಾರಿಯಾದ ನಿನಗೆ ಕಾಮಾದಿಗಳಮೇಲಿ. ಮಮತೆಗಿಂತಲೂ ಶಾಂತಾದಿಗಳಮೇಲೆ ದ್ವೇಷವು ಹೆಚ್ಚಾಗಿರಬೇಕಲ್ಲವೆ?
ಡಂಭಅಹುದು, ಮಹಾರಾಜನ ! ಆದರೂ ದ್ವೇಷವು ಸಾಧಿಸಿ ಕುದೇ ಹೊರತು ದುಡುಕತಕ್ಕುದಲ್ಲ. ಸಮಯವನ್ನು ನೋಡಿ ನಿಜವಾದ ವಿಷ್ಣು ಭಕ್ತನನ್ನು ನಿಗ್ರಹಿಸಬೇಕಲ್ಲದೆ ಅವನಿಗೆ ಆಶ್ರಿತರಾದ ಶಾಂತಾದಿಗಳನು ಜಯಸಿ ಫಲವಿಲ್ಲವೆಂದು ಭಾವಿಸಿ ಬಿಟ್ಟು ಬಿಟ್ಟೆನು.
ಮೋಹ-ಎಲೈ ಡಂಭನೆ ! ಕರುವನ್ನು ಎಳೆದರೆ ಹಸುವೂ ಬರುವಂ ತ, ಶಾಂತಾದಿಗಳನ್ನು ಹಿಡಿದರೆ ವಿಷ್ಣು ಭಕ್ತನು ತಾನೇ ಬರುತ್ತಿದ್ದನೆಂದು ತಿಳಿಯಲಿಲ್ಲವೇಕೆ ?
ಗಂಭ-ಮಹಾರಾಜನೆ ! ವಿಷ್ಣು ಭಕ್ತನು ಮನದಲ್ಲಿದ್ದುದರಿಂದ ಅಷ್ಟು ದೂರ ಅಲೋಚಿಸಲಿಲ್ಲ. ಅಲ್ಲದೆ, ಅಷ್ಟರಲ್ಲಿಯೇ ಸಖಿಯರೊಡನೆ ವನ ವಿಹಾರಕ್ಕೆ ಒಂದ ಕಾಂತಾಮಣಿಯನ್ನು ನೋಡುತ್ತ ನಿಂತಿದ್ದೆನು. ಈಗ ಅಪ್ಪ ಣೆಯಾದರೆ ಶಾಂತನಿಗೆ ನನ್ನ ಶೌರ್ಯವನ್ನು ತೋರುವೆನು.
ಮೋಹ-ಎಲೈ ಡಂಭನೆ ! ಪ್ರತ್ಯಕ್ಷವಾಗಿ ನಾನು ಪ್ರವರ್ತಿಸದಿದ್ದ ರೂ ಹೊರಗೆ ಸಂಚರಿಸಲು ನಾಚುತ್ತಿರುವೆನು. ಹೀಗಿರುವಲ್ಲಿ ಮಂತ್ರಿಗಳಾದ ನೀವು ಪರಾಜಿತರಾಗಿ ಬಂದೂ, ಮತ್ತೆಯ ಮುಖವನ್ನೆತ್ತಿಕೊಂಡು ಹೋ ಗುವೆನೆಂದು ಹೇಗೆ ಹೇಳುವಿರೋ ಆಶ್ಚರ್ಯ !
ಡಂಭ-ಮಹಾರಾಜನ ! ನಾನು ಯುದ್ಧದಲ್ಲಿ ಉದಾಸೀನನು 'ಬಿಟ್ಟು ದರಿಂದ, ಅವರು ಬದುಕಿದರೇ ಹೊರತು, ನಾನು ಆಯುಧಪಾಣಿಯೊಗಿ
ಪುಟ:ಪ್ರಜ್ಞಾ ಸ್ವಯಂವರಂ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
