೧೫೮ ಬೃಹತ್ ಥಾ ಮಂಜರಿ' ಕುಳಿತು ಅತ್ಯಂತ ಸಂತಸ ದೊಳ್ಯ ತಂದು ರಜಮಂದಿರವಂ ಸಾರಲು ರಾಜಾಜ್ಞಾ ನುಸಾರವಾಗಿ ಪುಠವಿಸಿರ್ದ ಅವರವರ ಬಿಡಾರಂಗಳೊಳೆಲ್ಲರೂ ಪ್ರವೇಶಿಸಿ, ತಕ್ಕ ಪರಿವಾರದವರಿ೦ ನಿರ್ಮಿಸಲ್ಯ ಸ್ನಾನಭೋ ಜನಾದಿಗಳಿಂದುಪಚರಿತರಾ ಗಿರಲು ರಾಯ೦ ತನ್ನ ಅಳಿಯನಿಗ ಮಂಗಳ ಸ್ನಾನಂಗಳಂ ಮಾಡಿಸಿ, ಭ ಈ ಭೂ ಜ್ಞಾದಿ ದಿವ್ಯಾನಂಗಳಿಂದ ಇಾನ ತನ್ನ ಪತ್ನಿಯ ಅವರೊಂದಿಗೆ ಕುಳಿತು, ಭೋಜನವಂ ಮಾಡಿ, ದಿವ್ಯಗಂಧ ಪ್ರಷ ಸಾಂಬೂಲ೦ಗಳಿ೦ ಸತ್ಕರಿಸಿ, ಅಲಂಕೃತವಾದ, ಶಯಾ ಗಾರಮಂ ಹೊಗಿಸಲು, ಆ ದಂಪತಿಗಳಿವ೯ರೂ ಪರ ಸ್ಪರ ಅನುರಾಗಯುಕ್ತರಾಗಿ ಸರಸ ಸಲ್ಲಾಪಗಳc ಗೈಯುತ್ತಾ ತಮ್ಮ ನಂದ ನನಂ ನೋಡಿ ಹಿಗ್ಗು ತಾ ವರಮಾನಂದಭರಿತರಾಗಿ ರತಿಕೇಳಿ ಸೌಖ್ಯದೊಳು ತೇಲಾಡುತ್ತಾ ಆ ರಾತ್ರಿಯ ಸುಖವಾಗಿ ಕಳೆದರು. ಮರುದಿನದುದಯದೊಳು ಉಷ ವಹಿಸಿದ ಈ ಸಂಸ್ಕರೂ ತಮ್ಮ ಕಾಲ ಚಿತಂಗಳಹ ನಿತ್ಯಕೃತ್ಯ೦ಗಳc ನೆರವೇರಿಸಿಕೊಂಡು ರಾಜಾ ಚಂಗನುಸಾರವಾಗಿ ನಂದಿನಿಯ, ನಾಗರಾಜ, ಸೋಮಶೇಖರ ರಾಗವಹಷಿ೯ಯು ತಿನ್ನ ಧ ಮಾ೯೦ಗನೆಯೊ ದನಾ ಭದ್ರರಕಯನೂ ಉಭಯ ಮಂತ್ರಿಗಳೂ, ಮುಖ್ಯ ಸಾಮಾ ಬಿಕರೂ ಸೇರಿ ಸಭೆಯಾಗಿ ಕುಳಿತು ಪರಸ್ಪರ ಯೋಗಕ್ಷೇಮ ವೃತ್ತಾಂ ಗಳಂ ಬೀಳುತಾ ಕೇಳುತ್ತಾ ಅಚ್ಚರಿಯಂ ಕಂ: ಸಂತೋಷಿಸುತ್ತಿರುವಾಗ್ಗೆ ಆ ನಂದಿನಿಯು ತನ್ನ ವಿಸ ತ್ಯಾ ದೊಳು ಕುಳ್ಳಿರಿಸಿ ತನ್ನ ತಂದೆ ತಾಬಗೆಳನೂ ಪತಿಯನ್ನೂ ಕರೆಯಿಸಿ ಇವರಂ ಶ್ರೀ ರಿ ಈ ಧರ್ಮಾತ್ಮರಾ ವರೇ ನನ್ನ ಮಹ ಪತ್ತುಗಳೊಳು ಪೋಸಸಿ ಹತ್ತವರಿಗಿಂತಲ ' ಒ೦ಾಗಿ ಪೊ ಸುವಗೆಂರು ಕೊಂಡಾಡುತ್ತಾ ಬರಲು ಸೋಮಶೇಖರರಾಯಂ ಕೆ ಆತ ಅತ್ಯಂತ ಸೃಷ್ಟ ಮಾನಸನಾಗಿ ಆ ದ್ವಿಜೇಂದ್ರನಂ ಕುರಿತು ? ನನ್ನ ಮಗ ಗೆ ತಾಯಿ ತಂದೆಗಳು ನಾವಲ್ಲಿ ನಾವು ಮಹಾ ಪಾಪಿಗಳಾದವರು ನೀವೇ ಹೆತ್ತ ಮಾತಾಪಿತೃಗಳಿಗಿಂ ತಲೂ ಅಧಿಕರಾದ ತಂದೆ ತಾಯಿಗಳು. ಜನಕ ಶೂಪನೀ ತಿಚಯ ವಿದ್ಯಾ ಬೈಂಕ 3 | ಅನ್ನ ದಾ ತಾಭಯತಾತಾಪಂಚೈತೇ ಏತರತಃ #* ತವರೂ ಬ್ರ ವದೇಶವಂ ಮಾಡಿದವರೂ ವಿದ್ಯಾದಾನವ ಮಾಡಿ ದವರೊ ಅನ್ನ ವಂಕೆಮ್ಮು ಪರಿಪಾಲಿಸುವವರೂ ಮಹದ್ಭಯದಿಂ ನಿವೃತ್ತಿ ಮಾಡಿ ಕಾಪಾಡಿದವರೂ ತಂದೆ ತಾಯಿಗಳೆಂದು ಧರ್ಮಶಾಸ್ತ್ರ ಹೇಳುವುದಾದ್ದರಿಂದ ನಿಮಗಿಂತಲೂ ಈ ಸುಕುಮಾರಿಗೆ ಅಧಿಕರಣದ ಬಾಂಧವರಾರೂ ಇಲ್ಲವೆಂದು ಅವರಂ ಕೊ೦ಡಾಡಿ ಕೆಲವು ದಿನಗಳಲ್ಲಿಯೇ ಸನ್ಮಾನಿಸುತ್ತಿಟ್ಟು ಕೊಂಡಿದ್ದು ಮ ಣಿಧನಕನಕ ದಿವ್ಯವಸನಗಳಿ : ಶುವಾನಿಸಿ ತಕ್ಕ ಮುರಾ ದೆಯಿಂದುಸಚರಿತನ