ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಭವಾನಿ, ೧೧ ಒಟ ೧೫, ಆ ಕುಗಳು ಯಾವುವೆಂದರೆ: _.ರಾಣಿಯ ಕುಮಾರಿಯಾಗಿ ಹತಿಹೀನಳಾದ ತಾರೆಯ) ಬಂಗಾಳ ದೇಹ ದಲ್ಲಿ ಪ್ರಖ್ಯಾತಿ ಹೊಂದಿದ ಸೌಂದವತಿಯು ಈಕೆಯ ರೂಪಿನ ಸಂಗತಿಯನ್ನು ಕೇಳಿ, ನವಾಬನಿಗೆ ಈಕೆಯನ್ನು ಸೆರೆಹಿಡಿಯಬೆಕೆಂಬ ದುರ್ಬುದ್ಧಿ Tುಟ್ಟಿತು. ತಾರೆಯ ನ್ನು ತನಗೆ ಕೊಡಬೇಕೆಂಬದಾಗಿ ಭವಾನಿಗೆ ವರ್ತಮಾನ ಕಳುಹಿಸಿದನು. ಆಕೆಯು ಅತ್ಯಂತಕೊ ದ್ದೀಪಿತಲ್ಲಾ ಗಿ, ಬಂದಿದ್ದ ದ ತನನ್ನು ಬಹಳ ಅವಮಾನಪಡಿಸಿ ಕಳು ಹಿಸಿಬಿಟ್ಟಳು. ಇದರಿಂದ ನವಾಬನು ಕೋಧಾವೇಶ ಪರವಶನಾಗಿ, ನಾಟೂರು ರಾಜ್ಯ ವಲ್ಲಿ ಹಾಳುಮಾಡಿ, ತಾರಾಧವಾನಿಗಳನ್ನು ಸೆರೆಹಿಡಿದುಕೊಂಡು ಬನ್ನಿರೆಂದು ತನ್ನ ಸೈನ್ಯವನ್ನು ಕಳುಹಿಸಿದನು. ಹೀಗೆ ನಡೆಯುವು ದೆಂದು ರಾಣಿಯು ಮುಂಚಿತವಾಗಿಯೇ ತಿಳಿದಿದ್ದ ಕಾರಣ, ಆಕೆಯ ಪಟ್ಟಣದ ಬಾಗಲುಗಳನ್ನೆಲ್ಲ ಮುಚ್ಚಿಸಿ, ತಾನು ಸೈನ್ಯಾಧಿಪತ್ಯವನ್ನು ವಹಿಸಿ, ತನ್ನ ಸೈನ್ಯವನ್ನು ಜತೆ ಯಲ್ಲಿ ತೆಗೆದುಕೊಂಡು ಬಂದು, ಬಹಿರ್ದ್ಯಾರದ ಹತ್ತಿರ ನವಾಬನ ಸೈನ್ಯವನ್ನು ಎದುರಿಸಿದಳು. ಇಲ್ಲಿ ಒಂದು ಘೋರ ಯುದ್ಧವು ನಡೆಯಿತು. ತುರುಕರೆಲ್ಲರೂ ಸಂಪೂ ರ್ಣವಾಗಿ ಸೆ ತು ಓಡಿಹೋದರು. ಅನೇಕರು ನವಾಬ ನ ಹತ್ತರಕ್ಕೆ ಓಡಿಹೋದರು. ಈ ಸಂಗತಿಯು ಇತರ ರಾಜರಿಗೆ ತಿಳಿದ ಒಡನೆಯೇ, ಅವರು ಆ ನವಾಬನ ಸೈನ್ಯ ಕೈ ಅನೇಕ ಬಾಧೆಗಳನ್ನು ಉಂಟುಮಾಡುವುದಕ್ಕೆ ಯತ್ನಿ ಸಿದರು. 2