ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಭಾರತ ಸಾಧಿಮಣಿಮಂಜರಿ. ದೌಲನ ಹಾಗೆ ಮೂಾರ್‌ಜಾಫರನೂ ಕೊರತವನ್ನು ಅವ ಲಂಬಿಸಿದ ಪಕ್ಷದಲ್ಲಿ ನಾವು ಏನು ಮಾಡಬಲ್ಲೆವು ? ” ರಾಜರಾಜ ವಲ್ಲಭ: -ಈ ಸಂಗತಿಯನ್ನು ಕುರಿತು ನಾವು ಇದುವರೆಗೆ ವಿಚಾರಣೆ ಮಾಡಿದ್ದೇವೆ. ಮಿಾರ್‌ಜಾ ಫರನನ್ನು ನಮ್ಮ ಕೈಕೆಳಗೆ ಇಟ್ಟುಕೊಳ್ಳುವುದಕ್ಕೆ ಇಂಗ್ಲಿ ಪ್ರಿನವರ ಸಹಾಯವನ್ನು ಕೇಳಲು ಯೋಚಿಸಿದ್ದೇವೆ. ಅ ವರು ಬರುಬಲವಂತರು ಮತ್ತು ಕೇವಲ ವರ್ತಕರು. ರಾಜ್ಯಾಧಿಸತ್ಯವನ್ನು ಮಾಡಬೇಕೆಂಬ ಇಚ್ಛೆಯು ಅವರಿ ಗ ಇಲ್ಲವು. ವರ್ತಕತನದಲ್ಲಿ ವಿಕಸ ಲಾಭ ವುಂಟಾಗು ವ ಹಾಗೆ, ಕೊಂಚ ಸರತ್ತುಗಳನ್ನು ಅವರಿಗೆ ಬರೆದು ಕೊ ವ್ಯ ಪಕ್ಷದಲ್ಲಿ, ಅವರು ನಮಗೆ ಅತ್ಯಾನಂದದಿಂದ ಯಾವಾ ಗಲೂ ಸಹಾಯ ಮಾಡುತ್ತಿರುವ , ಅವರ ಸಹಾಯ ದಿಂದ ಯಾವಾಗಲೂ ನವಾಬನು ನಮಗೆ ವಶವಾಗಿರುವ ಹಾಗೆ ಮಾಡಿಕೊಳ್ಳಬಹುದು, 27 ಜಗತೈಟ :- ಇಮ್ಮೆ ಅಲ್ಲದೆ ಕಲ್ಕತ್ತಾ ನಗರ ದ ಕಂಪೆನಿಯವರ ಅಂಗಡಿ (Shots) ಗಳನ್ನು ಸುರಾಜ ದೌಲನು ಸುಟ್ಟು ಹಾಕಿದ್ದಾನೆ. ಆದಕಾರಣ ಕಂಪೆನಿ ಯವರು ಸುರಾಜದಲನನ್ನು ಓಡಿಸುವುದಕ್ಕೆ ಯತ್ನಿಸು ತಿದ್ದಾರೆ. ಆದ್ದರಿಂದ ಈಗ ಹೊಸದಾಗಿ ಸಿಂಹಾಸನಾ ರೂಢನಾಗುವಂಥ ನವಾಬನು ಅವರಿಗೆ ಸ್ನೇಹಿತನಾಗಿದ್ದ ಪಕ್ಷದಲ್ಲಿ, ಅವರು ಇವನಿಗೆ ಬಹಳ ಸಹಾಯವನ್ನು ಮಾಡಿ ಕೃತಜ್ಞತೆಯುಳ್ಳವರಾಗುವರು. ಅವರ ಸಂಗಡ ಸ್ನೇಹ ಮಾಡದ ಪಕ್ಷದಲ್ಲಿ ರಾಜ್ಯವು ಪ್ರಾರಂಭವಾದಾಗಲೇ ಹೊ