ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وهود ಶ್ರೀಶಾ ರ ದಾ. by wwwwww ..

      • ** **AvwY

INMAYAN, ಅದಕೆ ಆಧಾರವೇನೋ ಗೊತ್ತಿಲ್ಲ. 'ಗೃಹೀತಾ ನಕ್ಷತಾ ಮಾದ್ರ್ರಾ೦ಶ ವಿಮಲಗತಾಂ ವದಂt ಗೀತವಾದಿತ ನಿರ್ಘೋಪೈ ರಾನಯೇತ್ಸ 3 ಗೃಹಂಪಿ | || ತತೋಭೂಷಣ ವಾದಿ ಧಾರಯೇತ್ಸ ಜನ್ಮಸ್ಸಹ ನೀರಾಮಾನಃ ಪುಣ್ಯಾಭಿರುವತೀಭಿಸ್ಸುಮಂಗಲಂ|| ೨ll” ಮಂತ್ರಾಕ್ಷತೆ ಯೊಡನೆ ಬನ್ನಿ ಯಮರದ ಬುಡದಹಸಿಯಮಣ್ಣನ್ನು ತೆಗೆದುಕೊಂಡು,ಗೀತ ವಾದ್ಯ ಧ್ವನಿಗಳಿಂದ ಮನೆಗೆ ತರಬೇಕು. 11oll ಅನಂತರದಲ್ಲಿ ವಸ್ತು ಭೂಪ ಣಗಳನ್ನು ಧರಿಸಿ ಮ ಗಳಾರ್ಥವಾದ ಆರ್ತಿಯನ್ನು ಸುಮಂಗಲಿಯರಿಂದ ಮಾಡಿಸಿಕೊಂಡು ಸಜನಗಳ ಸಂಗಡ ಸಂತೋಷವಾಗಿರಬೇಕು. ವಿಸಯ ಮಹರ್ತವು ವಿಜಯ ಮುಹರವು-ಸಂದೇಶ ಪ್ರಯಾಣ ಮಾಡತಕ್ಕವರು ಚಂದ್ರ ಮೊದಲಾದ ಅನುಕೂಲಗಳಿಲ್ಲದಿದ್ದಾಗ್ಯೂ ಪ್ರಯಾಣವನ್ನು ವಿಜ ಯಮುಹೂರ್ತದಲ್ಲಿ ಮಾಡಬೇಕು. 'ಈಸತ್ಸಂಧ್ಯಾ ಮತಿಕ ಮ ಕಿಂ ಚದುದ್ದಿನ ತಾರಕಃ | ವಿಜಯೋ ನಾಮಕಲೋಯಂ ಸರ್ವಕಾರಾ ರ್ಥಸಾಧಕಃ !lollಸಂಧ್ಯಾ ಕಾಲವು ಕಳೆದ ಸಲ್ಪ ಹೊತ್ತಿನ ಮೇಲೆ, ನಕ್ಷ ತ್ರಗಳು ಸಾಧಾರಣವಾಗಿ ಕಾಣಬರುವ ಹೊತ್ತು ವಿಜಯ ಮುಹೂರ್ತ ವೆನಿಸುವುದು. ಇದು ಸಕಲ ಕಾರಗಳಲ್ಲಿ ಯ, ದಿಗಿಜಯವನ್ನುಂಟು ಮಾಡುವುದು!fol ಎಂಬುದೊಂದು ಸಕ್ಷವು. 'ಏಕಾದಶೋಮುಹೂ ವಿ ವಿಜಯಃ ಏಗಿಕೀರ್ತಿತಃ | ರ್ತ ಸ‌ ರಿಧಾತಾ ಯಾತ್ರಾ ವಿ ಜಯ ಕಾಂಕ್ಷಿಭಿಃllollಹನ್ನೊಂದನೆಯ ಮುಹೂವು(೨೨ನೆಯಗಳಿಗೆ) ವಿಜಯವೆಂಬುದು. ಎಲ್ಲಾ ಜಯಾಪೇಕ್ಷೆ ಯುಳ್ಳವರೂ ಆಗ ಪ್ರಯಾಣ ವನ್ನು ಮಾಡಬೇಕು. || ೧ || ಎಂಬುದೊಂದು ಪಕ್ಷವು. ಹೀಗೆ ಎರ ಡ ವಿಜಯ ಮಹೂರ್ತಗಳ ನಿಸುವವು. ಈ ಎರಡರಲ್ಲೊಂದು ಮು ಹರ್ತದಲ್ಲಿ ದಶಮಿಯ ದಿನದಲ್ಲಿ ಪ್ರಯಾಣ ಮಾಡಬೇಕು. ಏಕಾದಶಿ ಯಲ್ಲಿ ಕೂಡದು. (ಆಶ್ವಯ೯ ಶುಕ್ಲ ದಶಮೀ ವಿಜಯಾಖ್ಯಾಖಿಲೇಶು ಭಾ ಪ್ರಯಾಣೇತು ವಿಶೇಣ ಕಿಂಪುನಃ ಶ್ರವಣಾ ನೀತಾ lloilಆಶ ಯುಜ ಶುದ್ಧ ದಶಮಿಯ ವಿಜಯನೆಂಬ ಮುಹೂರ್ತವು ಸಕಲ ಕರಗ ೪ಗೂ ಯೋಗ್ಯವಾದದ್ದು. ಪ್ರಯಾಣಕ್ಕೆ ಅತಿ ಪ್ರಶಸ್ತವಾದದ್ದು. ಈ