೧೨೦ ಭೋಜ ಚರಿತ್ರೆ. vvvvvvvv• • ••••• • w•••••••••••••••• ತಾಗಿ ನಂದಾವರಿ ದೊರೆಯು ಸಿಂಹಾಸನಾಸೀನನಾಗಿರಲು ದ್ವಾ ರಪಾಲಕನು ಬಂದು ಮಹಾಸ ವಿ ಗಂಗಾತೀರದಲ್ಲಿ ವಾಸಮಾಡುವ ಒಬ್ಬ ಬಾಂಗಣ ಮುದುಕಿಯು ಬಂದಿರುವಳೆನಲು ದೊರೆಯು ಕರೆದುಕೊಂಡು ಬರಹೇಳಲು ಆಕೆಯು ಬರಲಾಗಿ ದೊರೆಯು ನಮಸ್ಕಾರಮಾಡಿದನು. ಆಗ ಆಶೀರ್ವಾದವಾಡಿ ಹೇಳುತ್ತಾಳೆ. ಶೈಭೋಜಪ್ರತಾಪಾಗ್ನಿರಪೂರ ಏಷ8ಜಾಗರಿಭೂಭೌಟಕಗ್ಗಲೀಷು। ರ್ಯಪ್ರವಿಸ್ಮರಿಸುಮಾರ್ಥಿನಾನಾಂ ತೃಣಾನಿರೊಹಂತಿಗೃಹಾಂಗ ಜೇನು | ತ: ! ಈ ಭೋಜರಾಯನ ಪ್ರತಾಪಾಗ್ನಿಯು ಅಪೂರವಾದುದು. ಹೇಗಂದರೆ ಈ ಅಗ್ನಿಯು ಶತ್ರುರಾಜನ ಮೇಲೆ ಬಿದ್ದರೆ ಅವರ ಮನೆಗಳ ಅಂಗಳಗಳಲ್ಲೆಲ್ಲಿಯ ಹುಲ್ಲು ಬೆಳೆಯುವುದು. (ಅಂದರೆ ಶತ್ರುಗಳು ಓಡಿಹೋಗಿ ಮನೆಗಳು ಹಾಳುಬೀಳುತ್ತವೆ. ಗ ರಾಜಾತಸ್ಯೆ ರತ್ನಪೂರ್ಣ೦ ಕಲಶಪ್ರಾಯಶ್ಚಕ್ || ತಾ| ಬಳಿಕ ದೊರೆಯು ಆಕೆಗೆ ರತ್ನಗಳಿಂದ ತುಂಬಿರುವ ಒಂದು ಕಲಶವಂನು ಕೊಟ್ಟನು (ದಾನಶಾಸನದಲ್ಲಿ) || ಭೋಜನಕಲಶಾದತಃ ಸುವರ್ಣಮಣಿಸಂಭೂತಃ ಪ್ರತಾವಸ್ತುತಿ ತುಮ್ಮೆನಯ್ಯರಾಜಸಂಸದಿ || ತಾ|| ಭೋಜರಾಯನು ಒಬ್ಬ ಮುದುಕಿಯ ರಾಜ ಸಭೆಯಲ್ಲಿ ಬಂದು ರಾಯನ ಪರಾಕ್ರಮವಂನು ಬಣ್ಣಿಸಿದ್ದರಿಂದ ಒಂದು ರತ್ನ ಪೂತ ಕಲಶ ವಂನು ಕೊಟ್ಟಿರುವನೆಂದು ಬರೆದನು. ಗೆ ಅನ್ನದಾದೂರದೇಶಾದಾಗತಃ ಕಶ್ಚಿಚಾರೊರಾಜಾನಂವಾಹದೇವ ಸe ಹಳದೇಶವಯಾಕಾಚನ ಚಾಮುಂಡಾಲಯ ರಾಜಕನಾದೃಷ್ಟಾವಾ ಭವದೇವಸ್ಥೆಮಹಿವಾನಂ ಬಹುದಾಶ್ರುತಂ ತೃಮಪಿವ ದೇಶಪಪ್ರಚ್ಛ ಮಯಾಚತಸ್ಮಾತೆ ದೇವಗುಣಾವ್ಯಾವರ್ಣಿತಾಹ ಸಾಚಾತ್ಯಂ ತತೋ ವಾಚ್ಯಂದನ ತರೋರ್ನಿರುವನಂ ಗರ್ಭಖಂಡಂದಾಯಫಾಸ್ಟಾನಂ ಪ್ರದೇ ದೇವಗುಣಾಭಿವರ್ಣನ ಪ್ರಾಪ್ತಂ ತದೀತಗುಹಾಣ ಏತ ಸೃತಸರಿಮಳಭರಣಿ ಶೃಂಗಾಭುಜಂಗಾಕ್ಷ್ಯಸಮಾಯಾಂತಿ ರಾಜಾ ತದು ಹೀತ್ಯಾ ತಸ್ಕಲಕಂದ, ತಾ ಮತ್ತೊಂದಾವರ್ತಿ ಬಹು ದೂರದೇಶದಿಂದ ಒಬ್ಬಾನೊಬ್ಬ ಚಾ