ಪುಟ:ಭೋಜಮಹರಾಯನ ಚರಿತ್ರೆ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • •xx+vvvde vv vvvvvvvvvvvv vv nvvvvvvvv

  • ಇHYA YA + AAA AAY

+++ was ೬v ಭೋಜ ಚರಿತ್ರೆ. ರಚರ್ಕಣೆ ಕೊಡದ ಹಣದಿಂದ ಪ್ರಯೋಜನವಿಲ್ಲವು. ಮತ್ತೊಬ್ಬರಿಗೆ ಉವಕಾರವಿಲ್ಲದ ಕೆಲಸವು ತಾನೇ ಯಾತಕ್ಕೆ ? ಸಜ್ಜನರನ್ನು ದ್ವೇಷಿಸಿ, ಐದು ಕಿರುವುದು ತಾನೆ ಏನು ಪ್ರಯೋಜನವು. ಗ। ತತಸ್ಸಕಾಳಿದಾಸಶ್ಯಾರಣವೇದಂ ವಿಧಾಯ ಖಡ್ಗವವಿದ್ವರ್ಹಕೋಕಾ ರ್ಧಮತ್ಯರಂಗಾ ತೇಷಾವಾಭಿಮುಖವಾಗ ಸಾಫ್ಟ್ ಜಯತಾಶರತನನುಡೀ ಹಚ್ಚರಭಾವಯಾ ಆಹ ವಿದ್ಯಾವಾರಿಧಯೋಭೋಜ ಸಭಾಯಾಂಸಂವಾದ ಮಹತಾಶಯಃ ಬೃಹಸ್ಪತಯ ಇವ ಸಂಭಯಕುಜಿಗವಿಸವೊಚನಂತೆ ಕ ತುಕಲಂವೊರಾಜಾಚ ಕುಶಲೀ ಅಸ್ವಾಭಿಃ ಕಾಶೀದೇಶಾದಗವತ ಭೋಜದರ್ಶನಾಯ ವಿತ್ತಸೆಕಯಾ | ತಾ|| .ಬಳಿಕ ಕಳಿವಾಸನು ಚಾರಣವೇದವನ್ನು ತಾಳಿ ಕತ್ತಿಯನ್ನು ಧಟಿಸಿಕೊಂಡು 'ಅರ್ಧ ಹರದಾರಿ ಮುಂದಕ್ಕೆ ಹೋಗಿ ಅವರಿಗೆದುರಾಗಿ ಬಂದು ಆ ಕವಿಗಳನ್ನು ಕುರಿತು ಜಯಶಬ್ದ ಪುರಸ್ಸರವಾಗಿ ಆ೫ರಾದ ಮಾಡಿ ಅವರ ಮತ್ತು ಧಗೆಯ ಕೇಸುವನ್ನು ಕೇಳಿ ಯಾ ವಿದ್ಯಾಸ: ದ್ರರೇ ಭೋಜಸಭೆಯಲ್ಲಿ 'ಮನ್ನಣೆಯುಳ್ಳವರೇ ನೇತ್ರಗಳಲ್ಲಿ ಹಗುರಿವಿ ನಾನು ಕಾಶೀ ದೇಶದಿಂದ ನಿಮ್ಮ ರಾಜನನ್ನು ಕಾಣಲು ದ್ರವ್ಯಾಭಿಲಾಕೆಯಿಂದ ಬಂದಿರುವೆನು ಅಂದನು. 'ಗ! ತತಃಪರಿಹಾಸಕಾಂತಃ ಸರ್ವೆ ನಿಪ್ಪಾಲತಾಃ ತತಕ್ಕೇಕ ತದ್ಧಿ ರವಾಕರ್ಣಪಂಚ ಚಾರಣವನ್ಯಮಾನಃ'ಕುತೂಹಲೇನ ವಿವ *ಹ ಅಸೋಚಾರಣಶಣುತ್ಯಾವಶ್ಯಾಂದವಿರ್ತ ಅ ತೋಪುಯಾ ಅಡ್ಡೆವೊಚ್ಚತೇ ರಾಜ್ಯಾಸರೀಭೋವಿದ್ದರೂ ಣಯ ಸಮಕಾತರಣಾಶಕ್ಕಳಿಕುಪಿತೇನರಾಜ್ಯಾದೇಶಾಂತ 'ಕಕ್ಷಚಿಜ್ಞಗಸಿನವ ಏತೇ ನಿಶ್ಚಕ್ರಮು8 || ತಾ|| ತರುವಾಯ ಚಾರಣನ ಮಾತುಗಳಿಗೆ ಹಾಸ್ಯ ಮಾಡುತ್ತಾ ಹೋ ರಟುಹೋಗುತ್ತಿರಲವರಲ್ಲಿ ಒಬ್ಬನು ಅವನ ಮಾತನು ಕೇಳಿ ಅವನನ್ನು -ಚಾರಣನೆಂದು ತಿಳಿದು ಹೇಳಿದ್ದೇನಂದರೆ ಯೆಲ್‌ ಚಾರಣನೇ ಕೇಳು ನಿನಗೆ ಆಮೇಲೆ ತಿಳಿಯಲೇ ತಿಳಿಯುತ್ತದೆ ಆದಾಗೂ ನಾ. ಗಲೇ ತಿಳಿಸುವೆನು ರಾಜನು ನಮ್ಮೆಲ್ಲರಿಗೂ ಒಂದು ಸಮಸ್ಯೆಯನ್ನು ಕೊಟ್ಟಿರಲಾಗಿ ನಾವು ಗಳು*ಇದನು -ಪೂ ಮಾಡದಿರಲು ರಾಯನು ಕೊವಕೊಂಡು ನನ್ನನು