ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಕರ್ನಾಟಕ ಕಾವ್ಯಮಂಜರಿ ಕರ್ನಾಟಕ (ಸಂಧಿ. »» »»» •••••••••••• ಮೊದಲಾಮುನಿಪತಿಯುಪಶಾಂತಕೆ | ಪದವಿ. ತಂತಮ್ಮಯ ವ್ಯರಂ | ದದಿರದೆ ನಿಂದು ನಿರೀಕ್ಷಿಸ ಪಕ) ಪುಲಿ ಕರಿ ಹರಿ ಫಣಿ ಪರ್ದು 11 ರದನಿಯರಸುಮಿಗಗಳ ಮತ್ತಾತನ | ಮೃದುಮಧುರಸುಧರ್ಮನಿರೂಪಣಮಂ | ಹೃದಯಂಬುಗೆ ಕೇಳು ಕರಂ ಹರಿಸಂಬಡೆದುದನೇವೊಗಟೆಂ || ov ಆಗಳಿಗೆಯೊಳಾಯೆಡೆಯೊಳೆ " ಪು 1 ನಾಗಮೆರಡು ತುನಿವಚನವನನು | ರಾಗದಿ ಶುಭಭಾವನೆಯಿಂ ಕೇಳ್ಲ್ಲಿಂ ಮುಂದಕೆ ನಡದು || ಪೋಗಿ ಪೊದಣ್ಣಾತುರದಿಂ ಸಮುಸಂ | ಭೋಗಕ್ರಿಡೆಯೊಳಾಲಿಂಗಿಸಿದುವು | ಹೂಗಣೆಯುಂ ಹುರಿಗೂಡಿದ ಸಂಮೋಹನನಾಶದ ತದಿ || Lov ಇತ್ತಲವನಿಖರಾರಂ ಮುನಿವಂ | ಕೋತ್ತಂಸನ ನುಣ್ಣುಡಿಯಂ ತನ್ನ ಯು | ಚಿತ್ರಂಬುಗೆ ಕೇಳಡಿದಾವರೆಗಿರದೆಂಗುತ ಬೀಳ್ಕೊಂಡು || ಮೊತ್ತದರಸುಮಕ್ಕಳೆರಸತಿಯುದ | ಮುತ್ತ ಮರಾಧೀಶ್ವರವೈಭವದಿಂ ! ಚಿತ್ತಜಕೇಳಿದೊಳಿರ್ಪವುರಗಮಿಥುನದೆಡೆಗೆ ದನು || ೦೯ ಸುರತಾಂತೃದ ಸಖ್ಯದೊಳುದ್ಭವಿಸಿದ | ಪರವಶದಿಂ ನಿಂದು ತಲೆದುನತಿ | ಭರದಿಂ ಬಾಗಿದ ಪೆಣೆವಾವುಗಳ ನಿವಿರಿದುಂ ಸೊಗಸಿದುವು || ಸ್ಮರಕ್ಳೀನವಮೋಹನವಲ್ಲರಿ || ಬೆರಡುಂ ಮುರಿದು ಬೆಳೆದು ತೆಂಕಣ ತೆ | ಥೈರಲಲೆಯಲೆ ಧರಣೀತಳಕೊವದೆ ಬಾಗುವ ಭಂಗಿಯೊಳು ||೩೦ ಸ್ಮರಕೇಳಿಯೊಳೀಯಂದದೊಳಿರ್ಸಾ ! ವುರಗಮಿಧುನಮಂ ನೃಪನೊಡನೆಕ್ಕುವ | ಪರಿಜನದೊಳಗೊ ರ್ಗ೦ ದುರುಳ ಮುಂ+ಗುಡಿಯೊಳ ಕಾಣುತವೆ ! +, ಗಡ: 91