ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧w ಕರ್ಣಾಟಕ ಕಾವ್ಯಮಂಜರಿ (ಸಂಧಿ, / An ಹರಿಸದಿನಾಬಿಜ್ಯೋದರರಾದಂ | ನರದ ನರೇಂದ್ರರ ನಡುವೆ ಸುಕರ್ಮದಿ | ಸರಭಿಶರೂಪಮರೂಪಗೆ ನಿಜಸುತೆಯುಂ ದಾರೆಯನmದಂ || ಇಂದು ಮದುವಯಂ ಮಾಡಿ ಪವನಗತಿ | ತಿಂತಿಸಿಗೂಡಂಬರಕರಧರಣಿ | ಕಾಂತರುವಂ ಪ್ರಿಯದಿಂದ ಕಳಿಪಿಯುಳಿಯನುಮಂ ನಿಜಕಾಂತೆ || ಕಾಂತಾವತಿಯಂ ಬವಣಸಹಿತ ! ಇಂತಹರುಪಹೃದಯಂ ಕಳುಹಲು ಸುರ | ಕಾಂತಸದೃಶವೈಭವದಿಂ ನಿಜಪುರವರಕೆಯಿದರವರು || ೩೦ ಪರಮಂ ಪೊಕ್ಕು ಪುರಂಧಿಸಹವಾ ! ದರದಿಂ ಜನಕಜನನಿಗಭಿವಂದಿಸಿ | ಹರಕೆಬನಾಂತು ಕನಕವರ್ಮನೃಪಂ ಸಲಹಗಲವನಿದನು || ಸಿರಿವೆರಸಬೋದರನಾಳ್ಳಂದದಿ | ತರುಣೀಮಣಿ ಕಾಂತಾವತಿಸಹಿತಂ | ಏರಿದುಂ ಕೀರ್ತಿವರದು ಪರಿಪಾಲಿಸಿದಂ ಮನದಕದೊಳು || ಆವಿಜಯಾದಿಯುಭಯಾನುವಿನೊಳೆ | ತೀವಿರ್ದ ದಶೋತ್ತರಶತಸಂಖ್ಯೆಯ 1 ಭೂವರರೆಲ್ಲವರಂ ತಲೆವಾಗಿಸಿ ಮತ್ತವರೊಳಗುಳ್ಳ ಆವಾರಣಹಯತರುಣೀರತ್ನವು | ನೋವದ ಕಪ್ಪಂಗೊಂಡವನಿಯೊಳ ಡು | ಕೋವಲ್ಲಿಯನಡರಿಸಿದಂ ತಚರಕಕ್ಕೇಶ್ವರನು || ೩೪ ಹರನನ ಸಕಲಕಲಾಭ್ಯಂ | ಹರಿಯನೆ ಸಲ್ಲಲಿತವಿಚಾರಂ ಸರ | ಸಿರುಹಾಸನನನ ಚತುರಾಸ್ಯಂ ಭಾಸ್ಕರನೆನೆ ಸತ್ತಂ || ವರಮೃಗಪತಿಯನೆ ಮತಂಗೋನ್ಮದ || ಹರಣಂ ಶಯನ ಕುವಲಯರಾಜು | ಧರೆಯೊಳಗತಿವಿಭಾಜಸಿದಂ ಕಾಂಚನವರ್ಮನರೇಂದio \\4X