ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦.) ಜಯನೃಪಕವೃಂ ೧QM >, , , , , , , ನೋವನವರ ಮೇಲೆಂತುಟು ಬಿಡುವುದು | ಜೀವನವಿಹಪರದೊಳಗದeಂದಾ || ಜೀವವ್ಯಧೆಯುಂ ಬಿಡುವುದೆ ಧರ್ಮಂ ಭಜನೋತ್ತಂಸಂ || ೪ ಕೊಂದ ಪಗೆಯನಾಕೋಲೆಯಿಂ ಸತ್ವ | ನೋಂದಾಗಿರ್ದಹಿತರ್ವೋದಲಾಗಿದು | ಮೊಂದಿನಿಸುಂ ಕೊಲ್ಲದೆ ಸುಮ್ಮನಿರು ನಿಶ್ಚಯಮದಂದ || ಒಂದಾಗುದಯಿಸಿ ಬೆಳೆದಾತನುವಂ | ಹೊಂದಿಸಿದನನಾಜೀವಂ ಮುಂದಕೆ || ಕೊಂದಿಕ್ಕದೆ ನಿರ್ನೆರಮಂತಿರ್ಪುದು ಭವ್ಯಜನೋತ್ತಂಸು || ಹಿಂದಣ ಭವದೂಳ್ಳಾದಕ್ಕೆನ್ನ೦ | ಕೊಂದೆವಲಾಯನುತುಂ ಕಡುಮುನಿಸಂ | ತಂದು ಪಚಾರಿಸಿ ನಾನಾತೆ ದುಪಸರ್ಗಮನಾಹಗೆಗೆ || ತಂದು ಕರು ಕೊಲದು ಬಲ್ಲರವದ | ಅಂದಾಹಿಂಸೆದು ದಂದುಗಮಂ ನೆ | ಸಂದೆಗವಿಲ್ಲದೆ ಬಿಡುವುದು ಧರ್ಮಂ ಭವ್ಯಜನೋತ್ತಂಸ '೬ ಏನೋಂದೀಗಲ್ಲಿ ಬಿತ್ತಿದ ಬೀಜಮ್ || ಸೂನಫಲಮನಂದಿಂಗಿವಂದದಿ | ತಾನೊಬ್ಬರ ಮೃತಿಗೆಣಿಸಿದ ದೋಷಂ ನಿಮಿಷಕ್ಕೊರ್ಮೊವೆ್ರ || ಆನದೊಗೆದು ಎಸಿ ಕುವ ನಿಗೋದೆ | ಸ್ಥಾನಮನೀವುದು ಮೂತಿಗೆಣಿಸದ ಸೈ | ಪಾನಿಜನಾಖ್ಯಾಮೃತಪದವೀದದೆ ಭವ್ಯಜನೋತ್ತಂಸಾ || ೬ ಏನೇನವರಿಚ್ಛೆಸಿದ ವಸ್ತುವ | ನಾನದೆಯೊಲಿದು ಕುಡುವುದತ್ಯುತ್ತಮ || ದಾನಂ ತತ್ಪಲದಿಂ ಸುರಸುಖಮಪ್ಪುದು ನಿಜದೇಹಕ್ಕೆ || ತಾನೇಅತಿಹಿತವೆನಿಸುವ ಜೀವನ | ದಾನದ ಫಲಮಪವರ್ಗಮನಾಗಿಸಿ | ವನಿತಸಖ್ಯವನೀಯದೆ ನಿಲ್ಲುದೆ ಭವ್ಯಜನೋತ್ತಂಸಾ |