ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾರಿ,

  • An/ •

ಬಲ್ಲವರಾದೊಡಮೇನೊ ಕೆಲರ್ತಾ | ಮಲ್ಲದೆ ತಮ್ಮ ಮಾತಲ್ಲದೆ | ಸಲ್ಲದು ಸರ್ವಗೆ್ರನುತಂ ಮುತ್ತಿನ ಮಾನ್ಯರೊರೆದ ಕೃತಿಯಾ || ಸಲ್ಲಲಿತಮನೇನೆನ್ನದೆ ತಮ್ಮಯ | ಬಲ್ಲತನವನೇ ಮyವಣ್ಣಂಗಳ | ಎಲ್ಲತನದ ಬಾಯೊಳು ಬಳಹರಿ ಬಲ್ಯುನಿಸುಗಳೆದು ಹೊಗಲಿ ||೧೭ ಒಂದೇ ಬೀಜದೊಳೊಂದೇ + ರೂಮಿನೊ | ಳೊ೦ದೇನೆಲದೊಳಗೊಂದಿ ಬೆಳೆದು ಕಲ | ವೊಂದಳೊಡನೆ ಬೆರೆದು ಬೇವೊಳ್ಳಸಂತೆ ಮೃದುವನು || ಬಂದದ #ಖರಮುದ್ದ ದಿಲಿ ಸಜ್ಜನ! ರೊಂದಾಗೊಗೆದು ಎಳೆದು ಖಳಗುಣಮನ | ದೆಂದುಂ ಬಿಡದಿಹ ಕಲುಹೃದಯರ್ಗಾನವಿರತವಂಜುವೆನು ||೧v ಸುರಭಿವಿಲೇಪನಸುರುಚಿರರತ್ನಾ | ಭರಣವನತಿಗಳೆಯಿಸಿ ತಲೆಯೋಡೆಲು | ಗುರಳವಲ್ಲೂ ವೆಗೆ ಶನ ಸಾಮೀಪ್ಯಂ ಬಡೆವಂತೆ | ಸರಸಕಲಾವಿದಸಜ್ಞನರಂ | ಪೊರೆಯೊಟ್ಟಿಲಲೀಯದೆ ಪಿರಿದುಂ ತಾ | ಮರಸುಗಳಂ ಬಿಡದಿಹ ದುರ್ಜನಸಂತತಿಗಾನಂಜುವೆನು ||ರ್೧ ಬಂದಿರ ಪರಿಣಾಮವೆ ಮನೆಯೊಳಗ | ಇಂದಿರನುವೆ ಮಕ್ಕಳು ಹದುಳವೆ ನೀ | ವೆಂದುಂ ಬಾರದವರು ನಮ್ಮಲ್ಲಿಗೆ ಬಂದಿರಿ ಕರುಣದೊಳು || ಎಂದು ವಿನಯವಚನಮನೆ ನುಡಿದು ಬಗೆ | ಗೊಂದಿದ ಕಾರೀಮನಿನಿಸುಂ ಬಿಡದ | ಣ್ಣಂದಿರನೀಕ್ಷಿಸುವುದು ಮುನ್ನೆಸಗಿದ ಪಾಪದ ಫಲವೈಸೆ || ೨೦ ವರತೀಕ ಸೃಕ್ಷಿತರಾದೊಡ | ಮುರುತರಸಜ್ಜನಸಮುದಾಯಂ ಭಾ | ಸುರಸದ್ದು ಣನಿಕುರುಂಬಮನಿನಿಸು ಮನೋವಾಕ್ಕಾಯದೊಳು || + ನೆಲದೊಳ | ಗೊಂದಿ ಬೆಳೆದು ಫಲವಾಗಿ ಬಳಿಕ, ಕ || * ಖಳ, ಕ||