ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ. (ಸಂಧಿ, JAAAA 1 ಮುಂದೇತರಸಂಮದದಿಂ ಮನದಣಿ | ವಂದದಿ ಪೊಂದೆಡವಂ ಮೆಚ್ಚಿತ್ತಾ | ನಾಂದರಿಯತಿವಿನಿಯೋಳವಳಂ ಬೀಳ್ಕೊಡುತುಂ ಬಕ ||೦೦ ಎಸೆವೆಳ್ಳಿಗೈಯೊಳಗಿಡುತುಂ ನವ | ರಸದಾಳಿಂಬದ ಬಿತ್ತಂ ನೇಲ್ಲ | ಪೊಸದೊರೆಯನಿಮಾವಿನ ಹಣ್ಣು ತರಿಸಿ ಕುಡುಕುಗೊಡಲು || ಹಸಿದಿರ್ದುಂ ತಿನಿಲ್ಲದೆ ಕಣ್ಣನಿ | ಮೊಸರುತ್ತೆಲೆ ನಲ್ಲಳೆ ಹಾಯೆನುತುಂ || ಬಿಸುಸುಯ್ಯುತೆ ಹಳವಳಿಪರಗಿಳಿಯಂ ಕಂಡಳೆ ಕಮಲಾಕ್ಷಿ ||೩ ಅಡವಿಯೊಳೊಗೆದು ಎಳೆದ ಹುಲುಗಿಳಿಯಾ | ಮಡದಿಯ ಮೇಗಣ ವಸ್ತೆಯ ಕಳವಳ || ದೊಡವೆರಸಿದ ಮಾತಂ ನುಡಿಯುತ ಬಿಸುಸುಯ್ಲೆ೦ ನಾಮಿತ್ರ || ಕುಡುಕಂ ತೊuದಿಹುದಚ್ಚರಿಯೆಂದೆನು | ತುಡುಪಾನನೆ ನಿರವಿಸಲೆಂದುದು ನಾ | ನಡವಿಯ ಹುಲುಗಿದುಹುದೆನ್ನ ಯ ವಾರ್ತೆ ಮುನುಸಿರುವೆ ಕೇಳು ಗಿಳಿ ಎನುತಿಂತುಸಿರಿದುದೆಲೆ ಕೊಮಲೆಯಿ | ಜನಪದಕತಿದೂರದೊಳೊಂದು ಮಹಾ | ವನವುಂಟದ ನಡುವೆ ಋಷ್ಯಾಶ್ರಮವೊಂದುಂಟದಲ್ಲಿ || ವನಿತೆ ಸರಸ್ವತಿಯೆಂದೆಂಬಳ್ರ | ಸನುರಾಗದಿ ತನ್ನಂ ಬಳಸಿದ ವಟು | ಜನದ ನಡುವೆ ಶೋಭಿಸಿದಂ ವಿಮಲಜ್ಞಾನಿವೆಸರ ತವಸಿ ox ಆದಿತ್ಯಂಗರ್ಥ್ಯಂಗುಡಲೆನುತುಂ | ಮೇದಿನಿಗಿದೆ ಸುಲಪತಿ ಮೊದ | ಲಾದರನೆಲ್ಲರನಾಹ್ವಾನಿಸುತಾದರಿಸಿ ವಿಸರ್ಜಿಸುವ || ವೇದದ ಸಂಶದವಂ ವೇಧಂಗತಿ | ಭೇದಿಸುವಂದದೊಳಂ ನಿರವಿಸಿ ವಾ | ದೇವಿಗೆಯೋದಂ ಕಲಿಸುವ ಪತಿರಾಯುನೆಸೆದನಲ್ಲಿ 14