ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮ ಸಂಧಿ. ಸೂಚನೆ ನೆರೆದ ನರೇಂದ್ರ ತನುಜರಿರ್ದ೦ದದಿ | ವರರೂ ಏನೊಳೆ ಜಯನಂ ಜಯಲೂ | ವರನಬಲಾವಣಿಯಂ ವರಿಯಿಸಿದಂ ಧರಂ ವಂದಳು!! ನರಪಾಲಕನಂದನವಿತತಿ ಸಮಂ | ಬರಗಾಲೆಯೊ೪ರಲತ್ತಲಕಂಸನ | ವರನತಿಯಮಿತಪ್ರಭೆಯು ಬೆಸದಿನವಳಾದರೆಂದು || ಗರುವೆ ಸುಲೋಚನೆಯಂ ಹೊಸಹನೆಯೊಳ | ಗಿರಿಸಿ ಬಳಿಕ ಹರಿಸಂ ಮಿಗೆ ಸಕಲಾ ! ಭರಣಕೆ ಮೊದಲೆನಿಸುವ ಮಜ್ಜನಮಂ ಮಾಡಿಸಲೆಳಸಿರು | ತರುಣಭ್ರಮರಸಮಿತಿಗತೋತ್ಸಲ | ದರಲ ರಸಮನೆವಂತೆ ತಮಾಲೋ | ಇರಲತಿಕೆಗೆ ಕರ್ಪೂರವಿಮಿತ್ರಿತವಾರಿಯನೆ ವಂತೆ | ತರುಣಿದು ತಲೆಗೆಣ್ಣೆದನೆ೦ದುಗುರಿಪ | ವರಸತಿಯುಗುರೆಸೆದುದು ಕಾರ್ಗಲದ | ಕರಿದುಮುಗಿಲ ಹೊ೦೨ ಲೋಳು ಹರಿದಾಡುವ ಕಿಮೀಚಿನ ತಂಗಿ || ಒಲವಿಂದುಗುರಿಪ ವನಿತೆಯು ಕಂಕಣ | ದುಲಿವೆಂಬೆಳಗಂ ಕೇಳುತ ಮಿಗೆ | ನಲಿವ ನವಿಲ ಗgಿಯಂದದಿನಾಕೂರುಗುರ್ಗಳ ಹೊಳಂಬ || ವಿಲಸಚ್ಚಂದ್ರಿಕೆ ತನ್ನೊಳವರಿದು | ನೆಲದ ಭೀತಿಯನುನಡುಗುವ ಕ || ಅಲೆಯಂದದಿನಲುಗಿದುವಳಕಾಳಿಗಳಾರಾಜಾತಿಯಾ |೬ ಅಲರ ಸರಕೆ ಬಾಸಣಮಿಸ್ಸು ವವೂಲು ! ಲಲಿತಾಂಗಕೆ ನವಚಂದನಸಂಕವ | ನೋಲವಿಂ ತಿಮಿರಿ ಬುಕ ಹೂವಿನ ಹೊಂಗಾಲಗೆಯೊಳಗಿರಿಸಿ | ಟಾಸಟಸಿ ಕ|| ಗ!|