ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫|| ೧೩೧ ಶಾಂತೀಶ್ವರ ಪುರಾಣಂ - ವಆಗಳ' ಸ್ಮಯಂಪ್ರಭಾದೇವಿಯುಂ ಜ್ಯೋತಿರ್ಮಾಳಾದೇವಿಯುಂ ಸಮ್ಮ ದದಿಲ ತಮ್ಮಿರ್ವರ ವಿನಯವಂ ನಡಿಯುತುಂ ಮುದಶು ವಂ ಸಿಡಿ ಯುತುಂ ಪುನಃಪುನರಾಲಿಂಗನಂಗೆಯ್ಯು ತುಂ ಮುಗುಳು ಕಳಪಿದಾಗ- ಸುನಫೆಷಾನೀಕಮಂ ಕೀಘ್ರಡಿಸಿ ಮೋಟಗೆ ನಾನಾನಕಧಾನವಾಸ್ಯಂ। ದನಕೀತ್ಕಾರಂ ಬುಕ್ಕಾತುರಗರಥಗಜಾನೀಕಘೋಷಂ ಮಹಾಧಾ : ನನಿಕಾಯಂ ತೀವೆ ದಿಕ್ಕ ಕವನತಿವಾದದಿಂದರ್ಕಕೀರ್ತಿಕ್ಷ ಮಾಧೀ || ಶನನಾಗಳ ಬೇಗದಿಂ ತಾಂ ಕಳಿಸಿ ಮಗುಳೆ ಬಂದಂ ಪುರಕ್ಯಾನರೇಂದ್ರ - ಅವಿನೀತೋರ್ವೀಶರಂ ಶಿಕ್ಷಿಸುತುಮತುಲಮರ್ಯಾದೆಯಿಂದುರ್ವರಾಚ | ಕವನಾದಂ ರಕ್ಷಿಸುತ್ತುಂ ಸಕಲಸುಜನಸಂತರ್ಪಣಂಗೆಯು ತುಂ ಬೇ ! ಪ್ರವರ್ಗ ಬೇಂದನೀಯತಮೆ ಚತುರಧಿಕಾಶಿ ತಿಲಕ್ಷಾಬ್ಲಮಪ್ಪ ! ನೈವರಂ ಸಾಮ್ರಾಜ್ಯಭೂಗೋನ್ನತಿಯೊಳಸೆಯುತಿರ್ದಂತ್ರಿಸಿಪ್ಪಾವನೀಶಂ। ವ! ಇಂತರಸುಗೆಯ ತುಮಿರ್ದೊ೦ದು ದಿನದೊ೪- ವರಸೌಂದರ್ಯದಿನಿಸ್ವಯಂಪ್ರಭೆ ಕರಂ ಶೃಂಗಾ೦ಸಂಪತ್ತಿವೆ | ತಿರೆ ತಾನೀಕ್ಷಿಸುತಾಗ೪ಸತಿಗೆ ಮುನ್ನಾ ಕಾಂಕ್ಷೆಗೆ ಶಕಂ | ಧರನಂ ನನ್ನನವಾಯತಿ ಚಿತ್ರವಿಧದಿಂ ಕೊಂದಿಕ್ಕದೇನಿಂತು ಚೆ || ಚರದಿಂ ಕೆಮ್ಮನೆ ಕೊಂದೆನೆಂದು ನೆನೆದಂ ಮಂ ಪೋದುದಂ ಭೂವರಂ ||೨೦|| * ಈವಧು ನೋಡೆ ನೋಡೆ ವಿವಿಧ ಸುಧದಿಂ ತದೊಟ್ಟು ತುಂ ಹಯ || ಗಿವನನಿಂತು ಕೊಲ್ಲದೆ ರಣೋರ್ವಿಳಾಗಳ ಕೊಂದೆನೆಂದು ಕೊ | ಪಾವಹಚಿತ್ತನಾದ ವಿಳುಚಕಿಗೆ ತೊಟ್ಟನೆ ಕಟ್ಟಿ ಸಪ್ತಮ | ಕ್ಷಾವಧಿಯಾಯುವಾದುದೆನೆ ಕೋಪದಿನಗ್ಗಳ ಮುಂದೆ ಸಾವಕೆ೦ (೨೧ - ದುರಭುಕುಳವೆನಿಪ ನಿರಯನ | ನಿರದೆಯಿಪ ನಿರಯದೂತಿ ನಿದ್ರಾಮೀಪದಿಂ , ದಿರದುಯಂತಿರೆ ನಿದ್ರಾ | ಭರದಿಂದಂತ್ಯಯವನೆಯಿದಂ ಚಕ್ರಧರಂ |೨೨| ಕಸಿತಗತಿ ನಿಂದು ಕಡುತ | "ಸನೆಯ್ದಿದ ಗಾತ್ರಮಂ ಸ್ವಯಂಪ್ರಭೆ ತಾನೀ ||