ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ - ಧರ್ಮಶವಗಣಾನಂತರ | ಮೊಮೆ-ಯೆ ತಮ್ಮಿರ್ವರಾಯುರವಸಾನವನಾ | ಕರ್ಮವ್ಯಪಹೃತರಂ ಭವ || ನಿರ್ಮ ಳನರಪ್ಪ ಮುನಿಗಳಂ ಬೆಸಗೊಂಡರ' ೪೩|| ವ್ಯ ಅದರ್ಕೆ ಮುಗುಳ್ಳಗೆನಗುತ್ತು ಮಾಮುನೀಂದರಿಂತೆಂದರೆತವಿಸqರಿದೆನಿಸುವ ದಿವಿ , ಜವಿತಾನದಸಾರಸಾಗರೋಪಮದಾಯುಂ || ತವಿಲಪ್ಪುದೆಂದೂಡೀಮಾ | ನವರಾಯುಂ ತವಿವುದರಿದೆ ಸಹಜದಿಸಬರಂ 1:೪೪ ಸಮಸತ್ಸೆ ಮಂ ನಿಮೋಳಿ , ಸಮನಿಸಿದಂತಾಯು ತವದೆ ಸಮನಾಲ್ಕು ದಿಟಂ || ನಿಮಗಿನ್ನುಳದು ತಾವೋಂ | ದೆ ಮಾಸದಾಯುಮೆಂದು ಮುನಿವರರೆಂದರೆ || ೪೫1! ಸೆಗೆಲ್ಲಂ ಮದನಾನುರಾಗವಶದಿಂದ ಫೋಯ್ತು ಕಾಲಂ ದಿಟಂ | ಮಹಿ೦ದಿನ್ನತಿರೆಯುಂ ಕೃತಾಂತವಿಷಮವ್ಯಾಳಾಸ್ಯದೊಳ್ ಸಿರೆ | ಚKಿನೀಗಳ ಪದೆದುಕೆಯು ನಿಮಗುಮಾಸದಾಯುಷ್ಯದೊ೪೯ | ನಜತೆ ಸದ್ದರ್ಮದ ಪೆರ್ಮೆಯಂ ನೆಗರೇ ನಿಮಿರ್ವರುಂ ಸೆವದಿ೦ || ಎಂದಿತು ಕಾರಣರ ದಯೆ | ಯಿಂದಂ ಪೇಜಿ ಕೇಳು ಬಿಕ್ಕೊಂಡತ್ಯಾ ! ನಂದದೆ ನಿಜಘ್ರರಿಗವರೆ ! ತಂದರೆ ಖಚರೇಂದ್ರನುಂ ನರೇಂದನುಮಾಗಳ |೪೭ || ಚಿತ್ತಜನಿಜರೂಪತಿ || ದತ್ತಕುಮಾರಂಗೆ ನಿಖಿಳ ರಾಜ್ಯ ಮಹತ್ಸಂ | ಪತ್ತಿಯನಂತಾಕ್ಷಣದಿಂ : ದಿತ್ಯಂ ಸದೆದಮಿತತೇಜಖೇಚರರಾಜಂ ೪vi ಘನಬಾಹುಬಲಧಿಂ ಪಿರಿ | ಯನೆನಿಪ್ಪ ಸುತೇಜನೆಂಬ ಏರಿಯ ಕುಮಾರಂ || . .