ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ೫ ೩೬ ೩೭ ಶಾಂತೀಶ್ವರ ಪುರಾಣಂ ದಿನಾಜ್ಞಾನಿಧಿ ಮೇಘವಾಹನಮಹಾವಿದ್ಯಾಧರಂ ಸಿದ್ದಕೂ | ಟದ ವಿಖ್ಯಾತಿಯ ಚೈತ್ಯಮಂದಿರಕೆ ತಾನೇಂದನಾನಂದದಿಂ || ೩೫ ಪರಿಕಿಪೊಡೆ ಮೇರು ತಾನ | ಚ ರಿಯ ಮಹಾಮೇರು ತಾನನು ಮರಮಹೀ || ಧರಮಂ ಮಣಿಮಯದಿಂ ಮಾಂ | ಕರಿಸುವುದೌನ್ನತ್ಯಭಾನಿ ಚೈತ್ಯನಿವಾಸಂ | ಎಸೆವ ಮಹಾಮೇರುವೆನಿ || ಪ್ರಸವೋನ್ನತಚೈತ್ಯಭವನವು ಬಲವರು ತುಂ | ಸಸುತಂ ಚರಾಧಿಪನೇ | ಆಸುತುಂ ಹಿಮತಿಗ್ಯಕರದ ಪರಿವರ್ತನನಂ || ಇಂತು ಬಲವಂದು ಭಕ್ತಿಯಿನಿಂದು ನಿಸಿದಿಯೆಂದು ನಿವೇದಿತಚೈತ್ಯ ನಿವಾಸನುವಾಗಿ ನಾನಾವಿಧಾರ್ಚನೆಗಳಿ೦ ಪೂಜೆಸಿ ಪರಮಜಿನರಾಜನಂ ನುತಿನಿ ನತನಾಗಿ ಮೇಘುವಾಹನವಿಯಚ್ಚರೇಂದ್ರನಗಣಿತಮನೋನುರಾಗದಿಂ ದುಗಳ - ತನುಕಾಂತಿವಂತನಂತರ್ಮುಖದಮುಲಮಹದ್ಯೋಧನಂಬೀಯ ಚಿತ್ರ! ಘನಶಾಂತಿಯ ಸೈಪಂ ಪ್ರಕಟನೆಯವಧಿಜ್ಞಾನಿ ತಾನಪ್ಪ ಭಾಸ್ಕೃ . ನ್ನು ನಿಧರ್ವಾಚಾರ್ರಾಕೇಸಡಿಗಡಿದ೪ರಂ ಮಾಡಿದಂ ನಡೆಯುಂ ಭೋ ! ಕೆನೆ ತನ್ನು ದೂರೀಟಾ ರುಣವಣಿವಿಳ ಸ ಚಿಯಿಂ ಖೇಚರೇಂದ್ರ!೩v - ಅಭಿನವರತಿಪತಿ ವಿದ್ಯು | ೩ಭನೆಸವಾಯವಮೌಳಮಮೌಕ್ತಿಕನಿಕರ || ಪ್ರಭೆಯಂ ಧರ್ಮಾಚಾರನ | ಶುಭಪದನಖಕಿಗಣವಿಸರದೊಳ್ ಪಸರಿಸಿದಂ | ಮನದೊಳೇದವಿದ ದಯಾಮೃತ | ವನಸುಂ ಪೊಂಪೊಳ್ಳಿ ನಿಮಿರ್ದುದೆನೆ ದಶನವಯ || ಖನಿಕಾಯಮುಕ್ಕುತಿರೆ ಸ ! ನ್ನು ನಿಧರ್ವಾಚಾಲ್ಯನೆಸೆದು ಪರಸಿದನಾಗಳ | Wು ೪೦