ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೬ ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ ವೆ ಅಂತಾಗದಶನಿಚಯಾಶ್ರಯಂ ತಿಪ್ರದಕ್ಷಿಣೀಕೃತಗಂಧಕ ಟ್ಯಾಶ್ರಯನಾಗಿ ನಿಖಿಳ ಭುವನಾಶ್ರಯನ ಪದಪದ್ಯೋಜಾಶ್ರಯಮಪ್ಪ ಕಂ ಈರಪಾಸನೂಪಕಂಠದೊಳ್ಳೆಂದು ಹರಿಪೀಠಾನನದೊಳ್ಳದಟ್ಟು ಹರಿನೀಳೋರ್ವೀತಳಾಲಿಂಗ್ಯಟಂ | ಧುರಸರ್ವಾಂಗನುಮಾಗಿ ರಾಗದೆ ಹರಿಪ್ಪಟ್ಟಾತ್ಮಕೂರಹಿತ(?) ! ರರುಜಕ್ಕೇರಲತಾಂತಮಲೆಗಳನಾದಂ ಪೂಜೆಗೆಯ್ದಂ ಲಸ | 'ರಿಕೋಟಭನ ಶಾಂತಿಜಿನ[ನಾ]ಪಾದಾರವಿಂದಂಗಳಂ _FC ವ ಇಂತು ವಿನತನಾಗಿ ನಿಂದಿರ್ದು ಮುಕುಳತಕರಾರವಿಂದಂ ಸ? ಧರ್ಮ೦ದ್ರನಾಗಳ್ 8ಮತ್ಕವಳಭೋಧಭಾಮಿನಿಗೆ ಲೋಕಾಲೋಕಗರ್ಭೀಕರೋ | ದ್ಯಾಮಪ್ಪಚ್ಚವಪುರಾಜಿತಗೆ ರತ್ನಾದರ್ಕಮಾಯ್ಯದನಿ || ಮಂಗಲ್ಯಮುಖೇಂದುಮಂಡಳದ ನಿರ್ಯಂದ ಚಂದಾತರ | ಸ್ತೋಮಂ ತೋಳುಗೆ ಮನ್ಮನಸ್ತಿಮಿತಮಂ ಶ್ರೀಕಾಂತಿತೀರ್ಥೇಶ್ವರF ಗೆಲಲಾವಂಗಮವದುರ್ಜಯನೆ ತನು ಮನೋಜಿತನಂ | ಸಲೆ ಗಲ್ಯವದೆ ಮೋಹವಳಭವಭೂಹೋನ್ನೂಳನಂಗೆಯ್ದು ನಿ | ರ್ಮನಾತ್ಕಾಂಗಮರುದುಮಕ್ಕ ಮೃತಲಕ್ಷ್ಮಿ ದೀರ್ಘರೋರ್ವರೀ | ವಳಸಂಜೆನ ನೀನೆ ಮತ್ತೆ ಪರಾರ್ ಶ್ರೀಕಾಂತಿತೀರ್ಥೇಶ್ವರಾ ೩೯೩॥ ಫುನತೃಪ್ಲಾ ಜಳಪೂರದಿಂ ಪವಳಮೋಹಾವರ್ತದಿಂದಾರ್ತನೂ | ತನವೀHಚಯದಿಂ ವಿಜೃಂಭಿಸುವtರಂ ದುಸ್ತರಂ ತಾನೆನಿ | ಏನಿತುಂ ಪಂಪಡೆಗೊಂಡ ಸಂಸರಕಾರವಾರಮಂ ದಾಂಟ ಶು | ವನಕೈವಲ್ಯಸುಬೈಕಸಿದ್ಧಿ ವರದೈ ಶ್ರೀಕಾಂತಿತೀರ್ಥೇಶ್ವರಾ೯೪|| ಪರಿಹೊಂದಕ್ಟರಿವನ್ನು ಬಿತ್ತರಿಸುವೀಕ್ಷಶುಕ್ರಯೇಭಾರಿವಿ | ಸ್ವರದಿವ್ಯಧ್ವನಿಪುಷ್ಪವೃಷ್ಟಿ ವಿಳಸದ್ಭಾಮಂಡಳಕಟ | ಮರದೇವನಕಮೆಂಬಿನಿತಿಕಯಂ ಸೇಬುತ್ತು ಮಿರ್ದym || ಪರಮಶ್ರೀವಿಭುವಪ್ಪ ನಿನ್ನೆ ಸಕಮಂ ಶ್ರೀಕಾಂತೀರ್ಥಕ್ಷರಃ |೫||