ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಇಂ ದೇವೇಂದ್ರ ಹೇಳಿದನು,ರೇವತಿಯಲ್ಲಿ ? "ಇಲ್ಲಿಯೇ ಇರುವಳು. ದೇ-ನನ್ನನ್ನು ಅವಳ ಹತ್ತಿರ ಕರೆದುಕೊಂಡು ಹೋಗು.
- ಏತಕೆ ?
ದೇ-ಆಕೆಯನ್ನು ನೋಡಿದ ಮೇಲೆ, ನಿನಗೇನು ತರ ಕೊಡಬೇಕೆಂಬುದನ್ನು ಅಲೋಚಿಸುವೆನು,
- -ಹಾಗಾದರೆ ನಿನ್ನನೀಗಲೇ ಅವಳ ಹತ್ತಿರ ಕರೆ ದುಕೊಂಡು ಹೋಗುವನು.
ದೇ-ಕರೆದುಕೊಂಡು ಹೋಗು. ಜ್-ಆಮೇಲೆಯಾದರೂ ನನ್ನ ಪ್ರಶ್ನೆಗೆ ಉತ್ತರ ಕೂಡಬಲ್ಲೆಯ ? ದೇ-ಆಗಲಿ. -ಹಾಗಾದರೆ ನನ್ನ ಜತxಲ್ಲಿ ಬಾ, ನೀನು ನಿಜ ವಾಗಿಯೂ ಒಪ್ಪಿಕೊಳ್ಳುವ ; ನೀನು ಅವಳನ್ನು ಪ್ರೀತಿಸು ವುದರಿಂದ ಅವಳ ಮುಖವು ಕಂಡಕೂಡಲೆ ನೀನೆಂದಿಗೂ ನನ್ನ ಪ್ರಾರ್ಥನೆಯನ್ನು ತಿರಸ್ಕರಿಸಲಾರೆ-ಬಾ. ಆಮಲೆಯು ದೇವೇಂದ್ರನನ್ನು ಕರೆದುಕೊಂಡು ಪಕ್ಕದ ಕೋಣೆಯೊಳಗೆ ಪ್ರವೇಶಮಾಡಿದಳು. ಅಲ್ಲಿದ್ದ ಒಂದು ಮರದ ಮಂಚದಮೇಲೆ, ರೇವತಿಯು ಮೃತಪು) ಯಳಾಗಿ ಬಿದ್ದಿದ್ದಳು. ರೇವತಿಯ ಮುಖಮಂಡಲವು ಹಣದ ಮುಖದಂತ ಕೇವಲ ಕುಂದಿಹೋಗಿ ವಿವರ್ಣವಾಗಿರುವುದು, ಆಕೆಯ ನ್ನು ನೋಡಿದಾಕ್ಷಣವೇ ದೇವೇಂದ್ರನ ಹೃದಯದಲ್ಲಿ, ಹಿಂದೆ