ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಶ್ರೀ ಇಲ್ಲ. ದೇ-~-ಅವನು ಯಾವಜಾತಿಯವನು? ಶ್ರೀ--- ಮುಸಲಮಾನ. ದೇ-ಅವನು ಮತ್ತ ಬಂದಾಗ ಏನು ಹೇಳಿದನು. ಶ್ರೀ--- ಅವನೇನು ಹೇಳಾನು?ಏನೂಬಿಲ್ಲ. ದೇ-ಒಳ್ಳೆಯದು, ಆಮೇಲೆ ? ಶ್ರೀ---ಅಪಿ ನೆಂದು ಕಾಗದವನ್ನು ತಂದಿದ್ದನು. ದೇ~-ಶಚೀಂದನ ಕಡೆಯಿಂದಲೇ ಶ್ರೀ•••ಹೌದು. ದೇ••-ಆಕಾಗದವನ್ನು ನೀನು ನೋಡಿದೆಯ? ಶ್ರೀ••• ಅದು ನನ್ನಲ್ಲಿಯೇ ಇರುವುದು. ದೇ~-ಎಲ್ಲಿ, ಎಲ್ಲಿ, ಕೋಡುನೋಡೋಣ. ಶ್ರೀ-ಜೇಬಿನಲ್ಲಿದ್ದ ಕಾಗದವನ್ನು ದೇವೇಂದ್ರನ ಕೈಗೆ ಕೊಡುವನು. ದೇವೇಂದ್ರನು ಆ ಕಾಗದವನ್ನು ಕೈ ಯಲ್ಲಿ ತೆಗೆದುಕೊಂಡು ಓದಿದನು, ಅದರಲ್ಲಿ ಈ ರೀತಿಯಾಗಿ ಬರೆದಿದ್ದಿತು. ಅತ್ತೆ! ಕಾಗದವನ್ನು ನೋಡಿದ ಕೂಡಲೇ ಹೊರಟು ಬರಬೇಕು. ನಿನಗೋಸ್ಕರ ಒಂದು ಗಾಡಿಯನ್ನು ಕಳುಹಿಸಿ ಕೊಟ್ಟಿರುವನು-ಮಾಮನ ಅವಸ್ಥೆಯು ಬಹಳ ಶೂಟ ನೀಯವಾಗಿರುವುದು, ಇತಿ ಶಚೀಂದ.