ಈ ಪುಟವನ್ನು ಪರಿಶೀಲಿಸಲಾಗಿದೆ
ನಾಚಿದ ಪುಟ್ಟವ್ವ ಸೆರಗು ಸರಿಪಡಿಸಿಕೊಂಡಳು. ಸುದ್ದಿ ಕಾಳ್ಗಿಚ್ಚಾಗುತ್ತದೆ ಎಂದಿದ್ದರು ನಾಯಕರು. ಕಾಡು ತಣ್ಣಗೇ ఇತ್ತು. ಬಿರುಗಾಳಿಯಾದಳು : ಬುಸುಗುಟ್ಟಿದಳು.
ಈಕೆ ಸನ್ಯಾಸಿನಿಯೋ ? ಮಾಯಾವಿನಿಯೊ ? ಆರ್ತರ ಅನಾಥರ ಸೇವೆಗೆ ಜೀವವನ್ನು ಮುಡಿಪಿಟ್ಟಳು.
ಕಿಷ್ಕಿಂಧೆಯ ಮುಖ್ಯಮಂತ್ರಿಯಾದಳು.
'ದಿಲ್ಲಿ ನಮ್ಮ ಮೇಲೆ ಧುರೀಣನನ್ನು ಹೇರುವುದು ನಮಗೆ ಸಮ್ಮತವಿಲ್ಲ'.
ಸೌದಾಮಿನಿ ದೇವಿ ಚಿರಾಯುವಾಗಲಿ!.
ನಿರಂಜನ ಕೃತಿ ಮಿಂಚು
ಐಬಿಎಚ್ ಪ್ರಕಾಶನ ಗಂಧಿನಗರ ಬೆಂಗಳೂರು ೫೬೦೦೦೯