ಪುಟ:ಮಿಂಚು.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಾಚಿದ ಪುಟ್ಟವ್ವ ಸೆರಗು ಸರಿಪಡಿಸಿಕೊಂಡಳು. ಸುದ್ದಿ ಕಾಳ್ಗಿಚ್ಚಾಗುತ್ತದೆ ಎಂದಿದ್ದರು ನಾಯಕರು. ಕಾಡು ತಣ್ಣಗೇ ఇತ್ತು. ಬಿರುಗಾಳಿಯಾದಳು : ಬುಸುಗುಟ್ಟಿದಳು.

ಈಕೆ ಸನ್ಯಾಸಿನಿಯೋ ? ಮಾಯಾವಿನಿಯೊ ?
ಆರ್ತರ ಅನಾಥರ ಸೇವೆಗೆ ಜೀವವನ್ನು ಮುಡಿಪಿಟ್ಟಳು.

ಕಿಷ್ಕಿಂಧೆಯ ಮುಖ್ಯಮಂತ್ರಿಯಾದಳು.

'ದಿಲ್ಲಿ ನಮ್ಮ ಮೇಲೆ ಧುರೀಣನನ್ನು ಹೇರುವುದು ನಮಗೆ ಸಮ್ಮತವಿಲ್ಲ'.

ಸೌದಾಮಿನಿ ದೇವಿ ಚಿರಾಯುವಾಗಲಿ!.

                                                ನಿರಂಜನ ಕೃತಿ
                                                  ಮಿಂಚು

ಐಬಿಎಚ್ ಪ್ರಕಾಶನ ಗಂಧಿನಗರ ಬೆಂಗಳೂರು ೫೬೦೦೦೯