ಪುಟ:ಮಿಂಚು.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



44

ಮಿಂಚು

"ಮರೆತೇನಾ ? ”
“ದೊಡ್ಡ ಕಾರಿನಲ್ಲಿ ಬಂದಿದ್ದಾನೆ. ಅದರಲ್ಲೇ ವಿಶಾಖಪಟ್ಣಕ್ಕೆ ಪ್ರವಾಸ. ಮುಂದೆ ವಿಮಾನದಲ್ಲಿ ದಿಲ್ಲಿಗೆ ಹಾರಾಟ."
ಸಾಷ್ಟಾಂಗ ಪ್ರಣಾಮ, ಮುಖಮಂಟಪದಲ್ಲಿ. ಅಲ್ಲಿ ಆಶೀರ್ವಚನ, ವಿನೀತಳಾಗಿ ಅವಳೆಂದಳು :
“ಇನ್ನು ಕಿಷ್ಕಿಂಧೆಯ ರಾಜ್ಯಲಕ್ಷ್ಮಿ ದಂತೇಶ್ವರಿ, ರಾಜಧಾನಿ ಕಲ್ಯಾಣ ನಗರವಲ್ಲ_ಜಗದಲಪುರ."
“ಹುಚ್ಚಮ್ಮ! ನಿನಗೆ ಒಳ್ಳೆಯದಾಗಲಿ.”