ಪುಟ:ಮಿತ್ರ ದುಖಃ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೪೦ ---

ಜ್ಯೋತಿಷ ಶಾಸ್ತ್ರ ನಿಪುಣರ ಮತವಾಗಿರುತ್ತದೆ. ಮಿತ್ರಾ ಚಂದ್ರಾ, ನಮ್ಮ ಕೆಳಗಿನ ಈ ಭೂತಲದ ಮೇಲಿನ ಮನು ಮೂರ ಶರೀರಗಳು ಅವರು ಸತ್ತ ಬಳಿಕ ಸುಡಲ್ಪಡುತ್ತವೆ. ಆದರೆ ಈ ನಿನ್ನ ಮಿತ್ರನ ಶ್ರೇಷ್ಠತ್ವವೂ, ಹತಭಾಗ್ಯತ್ವವೂ ಮಿಗಿಲಾಗಿರುವದರಿಂದ, ನನ್ನ ದೇಹವು ನಾನು ಜೀವಗಿಂಗಿ ರುವಾಗಲೇ ಸುಡುತ್ತಿರುತ್ತದೆ. ಈ ನನ್ನ ದುರ್ಭಾಗ್ಯಕ್ಕೇನೆ ಬೇಕು? ಈ ಬಗೆಯ ಈ ಶ್ರೇಷ್ಟತನ ನನಗೆ ಸಾಕಾ ಗಿದೆ. ಸೂರ್ಯನ ದೇಹದ ಉಷ್ಣತೆಯು ಬರಬರುತ್ತ ಕಡಿಮೆ ಯಾಗುವದರಿಂದ ಒಂದಾನೊಂದು ದಿನ ಅದು ವಿಶೇಷವಾಗಿ ಅವನು ಇಲ್ಲದಂತಾಗುವನೆಂದು ಕೆಲವು ಶೋಧಕ ಗಣಕರು ಗಣಿತ ಹಾಕಿ ನಿಶ್ಚಯಸಿದರೆ, ಉಳಿದ ಎಷ್ಟೋ ಅಹಂಮನ ಜೋಯಿಸರು ಅವರನ್ನು ಹುಚ್ಚರ ವರ್ಗದಲ್ಲಿ ಸೇರಿಸಿ ನಗು ವರು. ಆದರೆ ನಾನು ನನ್ನ ಕಷ್ಟಮಯ ಜೀವಿತಕ್ಕೆ ಬಹಳ ವಾಗಿ ಬೇಸತ್ತಿರುವದರಿಂದ ಎಂದಾದರೊಂದು ದಿನ ಆ ಗಣ ಕರು ವರ್ತಿಸಿದ ನನ್ನ ಮರಣದ ಭವಿಷ್ಯವನ್ನು ಸತ್ಯವಾಗ ಮಾಡಲಿಕ್ಕೆ ನಾನು ಪ್ರಯತ್ನಿಸದೆ ಇರಲಿಕ್ಕಿಲ್ಲ,

ಬಳಿಕ ಚಂದ್ರನು ಮನಸ್ಸಿಲ್ಲದಿದ್ದರೂ ತನ್ನ ಗತಿಯ

ದಿಕ್ಕನ್ನು ಸಾವಕಾಶವಾಗಿ ಬದಲಿಸುತ್ತ-'ಎಲೈ ಭಾಸ್ಕರಾ, ಹೀಗೆ ನೀನು ನಿರಾಶನಾಗಬೇಡ. ನೀನು ನಿನ್ನ ಚಿತ್ರವನ್ನು ತುಸು ಶಾಂತವಾಗಮಾಡು. ಈ ಪ್ರಕಾರದ ದುಷ್ಟ ವಿಚಾರದಿಂದ ನಿನ್ನ ತಲೆಯು ಇರ್ಮಣಹೊಂದಿರುವಾಗ, ನಿನ್ನ ಬಳಿಯಲ್ಲಿದ್ದು ನಿನ್ನ ಶರೀರದ ಬಗ್ಗೆ ಎಚ್ಚರಿಕೆ ಪಡುವರಾರಾದರೂ ನಿನಗೆ ಅವಶ್ಯ ಎಗಿ ಬೇಕು. ನಿನಗೆ ಯಾವದಾದರೂ ಶೈತ್ಯೋಪಚಾರ ವನ್ನು ಮಾಡಿ, ನಿನ್ನ ಪ್ರಕೃತಿಯನ್ನು ಸುಧಾರಿಸುವದು ನನ್ನ ಕರ್ತವ್ಯವಾಗಿದೆ; ಆದರೆ ಮಾಡಲೇನು? ಈ ಮೊದಲೇ ಸೂಚಿಸಿದಂತೆ ನಮ್ಮಿರ್ವರ ವಿಯೋಗದ ಕಾಲವು ಬಂದೇ ಬಿಟ್ಟಿ