ಪುಟ:ಮಿತ್ರ ದುಖಃ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೪೩ ---

ಸೂರ್ಯನ ನಿರಾಶೆಯ ಈ ನುಡಿಯನ್ನು ಕೇಳಿ ಚಂದ್ರ

ನಿಗೆ ಬಹಳ ಕೆಡಕೆನಿಸಿತು. ಆದರೆ ಚಂದ್ರನ ತಲೆಯು ಶಾಂ ತವಾದದ್ದರಿಂದ, ಸೂರ್ಯನಾರಾಯಣನು ಅವಿನಾಶಿಯ, ಅಜರನೂ, ಅಮರನೂ ಎಂಬ ವಿಚಾರವು ಅವನಲ್ಲಿ ಜಾಗ್ರತವಾ ಗಿತ್ತು. ಅದರಿಂದ ಅವನು ಕೂಡಲೆ ಸೂರ್ಯನನ್ನು ದೇಶಿ ಸಿ--ಎಲೈ ಸೂರ್ಯನಾರಾಯಣಾ, ನಿನ್ನ ತಲೆಯೊಳಗಿನ ಈ ಭ್ರಮೆಯನ್ನು ನೀನು ತೆಗೆದು ಹಾಕು, ನಿನ್ನ ನನ್ನ ಕಡೆಯ ಬೆಟ್ಟಿಯೆಂದು ನೀನೆಂದೂ ಭಾವಿಸತಕ್ಕದ್ದಲ್ಲ. ಯಾವ ಸಚ್ಚಿದಾ ನಂದ ಸರಮೇಶನು ನಮ್ಮೆಲ್ಲರನ್ನು ಹುಟ್ಟಿಸಿರುವನೋ ಅವನ ಇಚ್ಛೆಯು ಹೀಗಿರುವದಿಲ್ಲ. ಹಾಗೂ ಆತನ ಇಚ್ಛೆಯ ವಿನಃ ಯಾವ ಸಂಗತಿಯು ಎಂದೂ ಘಟಿಸಲಾರದು.

ರಥವು ಒತ್ತರದಿಂದಲೂ ಚಂದ್ರನಿಂದ ಬಹುದೂರವಾ

ಗಿಯ ನಡೆದಿದ್ದರೂ ಕೂಡ ಸೂರ್ಯನು ಯಾವ ಪರಮೇ ಶ್ವರನ ಇಚ್ಛೆಯ ಬಗ್ಗೆ ನೀನಿಷ್ಟು ವಿಶ್ವಾಸವನ್ನು ವಹಿಸಿರುವ ಯೋ ಆ ಪರಮೇಶ್ವರನು ನನಗೆ ಈ ವರೆಗೆ ಎಲ್ಲಿಯ ಭೆಟ್ಟಿಯಾಗಿರುವದಿಲ್ಲವಲ್ಲ? ಅವನು ನನಗೆಂದಾದರೂ ಕೂಡಿ ದರೆ, ನನ್ನನ್ನು ಈ ಸರಿ ದುಃಖಮಯ ಸ್ಥಿತಿಯಲ್ಲಿಡುವದ ರಿಂದ ನಿನಗಾವ ಪುರುಷಾರ್ಥವು ಲಭಿಸುವದದೆಯೆಂದು ನಾನು ಅವನಿಗೆ ಸ್ಪಷ್ಟವಾಗಿ ವಿಚಾರಿಸತಕ್ಕವನಿದ್ದೇನೆ. ಆದರೆ ಅವ ನು ನನಗೆಲ್ಲಿಯ ಕಾಣುವದಿಲ್ಲ, ಎಂದು ಒದರಿ ಹೇಳಿದನು.

“ಅವನಂತೂ ಎಲ್ಲಿನೋಡಿದದಲ್ಲಿ ಕಾಣುತ್ತಾನೆ ಎಂದು

ಚಂದ್ರನು ಕೂಗಿದನು.

ಸೂರ್ಯ-ಹಾಗಾದರೆ ನಾನು ಅವನನ್ನು ಪ್ರತಿನಿ

ತ್ಯವೂ ಶೋಧಿಸುತ್ತಿರುತ್ತೇನೆ, ಅವನ ಗಂಟು ಬೀಳುವ ಸಲು ವಾಗಿ ಹಾಗು ಅವನಿಗೆ ಈ ಪ್ರಶ್ನೆಯನ್ನು ಕೇಳುವಸಲುವಾಗಿ