ಚ ತು ಥಾ ೯ ಶಾ ಸ೦ ೯೧ ವ|| ಅಂತಿರ್ವರುಮೇಳು ಶಿವಸ್ಮರಣಪರಿಣತಾಂತಃಕರಣರುಮ ಪೂರ್ವ ಸುರಭಿ ಜಲಪರಿರಚಿತಸ್ಮಾನರುಂ ಪರಿವೃತಭೌತವಸನಸಮಂಚಿ ಕೊಳಕಳೇವರ ರುಂ ವಿರಚಿತಶಿವಲಿಂಗ ಪೂಚಾನವಿಧಾನರುಂ ತತ್ಪದಾಂಬುಪ್ರಸಾದಾಸಾ ದನಾನಂದಕಂದಳಿತಹೃದಯರುಂ ಯಥೋಚಿತಪ್ರಧಾನನಾನಾದಾನವಿಧಾನಸ ನ್ಯಾನಮಾಸಿತಾಸಮಾನಮಹೇಶ್ವರ ಪ್ರತಾನರುಮಭಿನವಾಭರಣಗಣಪರಿಕಲಿತದಿ ವ್ಯಾಂಗರುಮತಿಸು ಗಂಧ ತಾಂಬೂಲಮಧುರತರಮುಖಾಂತರ್ವಳಯ ರುಮಮ್ಮ ತಮತಿಸತ್ಯೇಂದ್ರ ನರೇಂದ್ರರತ್ಯಂತಪ್ರಮೋದದಿಂ ರತಿಮ ದನರಂ ಪಳೆವವಿಳಾಸದಿಂ ಕಪಯಾಪ್ತಸಖೀ ಜನಂಬೆರಸು ಕೇಳೀನಿಳಯದ ಕನಕನ ಪರ್ಯ೦ಕವೀರಮ ನಳಂಕರಿಸಿ ಕುಳ್ಳಿರ್ದ್ದಾಗಳ ಕಂ|| ಮೊಗಸಸಿ ತಿಳಿಜೊನ್ನ ಮನೊ | qುಗುವಂತಿರೆ ತುಳ್ಳಿ ರದನರುಚಿ ರಮಣ೦ಗಾ || ಮೃಗಲೋಚನೆ ವೇಳಳ್ಳುಗ | ಮೊಗೆತರೆ ತಾ೦ ಕಂಡ ಕನಸನೆಲ್ಲವನಾಗ... | ಕೇಳದನೊಂದಿನಿಸುಳಿಯದೆ | ತಾಳ್ವತಿಮುದಮಂ ತನೂರುಹಂ ಗುಡಿಗಟ್ಟು | ತೈತೆ ತನು ವೊರುಣಿಗೆ || ಪೇಳ ತಳಮನರಸನಿಂತೆಂದಾಗ 1 ವ|| ಕರಿಯಿ೦ ಭದ್ರಯುತಂ ಸರೋಜದೆ ಗುಣ ಈ ಧರಂ ವೃಷಾಧೀಶನಂ | ಹರಭಕ್ತಂ ಕಮಳಾಪ್ತಸಿಂ ಪ್ರಬಳ ತೇಜೋಯುನ: ರ್ಶದಿಂ || ಪರಸಂಪ್ರೀತಿದನಬ್ಬಿಯಿ೦ದತಿಗ ಭೀರಂ ಮೇರುವಿಂ "ವಿಧ್ಯ | ದ್ವರನಬ್ಬಾ ಹಿತಸಿಂಕಳಾನಿಧಿ ಕುಮಾರ೦ ಪಟ್ಟು ವಂ ನಿಶ್ಚಯ೦ || ವ|| ಎಂದು ಮನೋರಮಣನ ಮಾತಂ ಮನಿಗೊಂಡು ಮನೋರಧಂ ಕೈರ್ಸಾ೦ತೆ ನಂಬಿ ನಲವೇ ಮಿಾ ಪರಮಹರ್ಷಮನೊಳ ಕೊಂಡಿರು ತುಮಿರೆ ಯಿರೆ ನ ೨೮ ୭୧
ಪುಟ:ರಾಜಶೇಖರ ವಿಲಾಸಂ.djvu/೧೦೫
ಗೋಚರ