ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಲ್ಲಾಪುರಕರ, ಹೈದರ, ಇ೦ಗ್ಲಿಷರೊಡನೆ ಭಾವು ಮಾ, ಸಂ, ವರ್ಣನೆ, ೧೦ಗಿ ಅದನ್ನು ఎల్లశాడేంుండా నా)ుత్తి ಇತೇರಿಗೆ ತ೦ದನು. ఇంగ్లి జనెరో) ದುರ್ದಶೆಯನ್ನು ಹೊಂದಿ ಹಿಂದಕ್ಕೆ ಸರಕೊ೦ಡರು. ಆಗ ಕಾಳಗವು ನಿಂತಿತು. ಉಭಯದಳದ ಜನರು ಹಗಲು ಸುಮ್ಮಗೆ ಇರುತ್ತಿದ್ದರು. రాత్రి ಯಾದ ಬಳಿಕ ಮೇಕಿಸಾಹೇಬನು ಪ್ರಯಾಣಕಾಯಕವನ್ನು ನಡಿಸುತ್ತಿದ್ದನು. ಅದು ತಿಳಿಯುತ್ತಲೆ ಇjಾವು ಅವನನ್ನು బీన్నెత్తిడ్జ్లోనేు. ০ৈংণে ಪ್ರವಾಸ ಕ್ರಮದಿ೦ದ సా) డిసెఫ్రెటేల్రబనా) బయోు ಪ್ರಯಾಸದಿ೦ದ 33.J.R.వివాళిగ ೩J೦ದು ಮುಖ್ಯ ಸೇನಾಪತಿಯನ್ನು ಕ/ಾಡಿಕೊ೦ಡನು. ಮು೦ದೆ ೧೫ ದಿನಗಲ್ಲಾದಬಳ ಕ ಗಾಡರ್ಡ ಸಾಹೇಬನು ಕರ್ನಲ್ಲ ಬಾವನನೆ೦ಬುವನ ಕಕೋಡ ೩ ಪಲಟಣ, ಹತ್ತು ತೋಫು ಮತ್ತು ಕೆಲವು 恋人oび ಸಾರರು ఇంతిని స్మోన్గ్యరే.ఇట్కు ಪನವೇಲಿಯಿ೦ದ ಪ್ರುನ: ಯುದ್ಧ ಸಾಮಗ್ರಿಯನು ತಕ್ಕೊಂಡುಬರುವದಕ್ಕೆ ಕಳುಹಿದನು. ಹಾದಿಯಲ್ಲಿ ಇರಾವು ಹೊ೦ಚುಹಾಕಿಕೊಂಡು ಕಕೊತೇ ಇದ್ದನು. ಆತ್ರನು ಬ್ರಾವನನನು ಅಡ್ಡಗಟ್ಟ ಆತನ ದಂಡನ ಸುಲಿದನು, ಯುದ ಸಾಮಾನುಗಳನ್ನು ಹೇರಿದ ವಿತ್ತುಗಳ గ్నో ಇಬ್ಭಾವನನು ಕೊಡಬಾರದೆಂದು ಕೈಲಾದಷ್ಟು ಯತ್ನಮಾಡಿದನು; ಆದರೆ ದೀರ್ಘಸಾಹಸಿಯಾದ ಇರಾವು ಬಿಡಲಿಲ್ಲ, ಹಲವು ವಿತ್ತುಗಳು ಆತನ ವಶವಾ ದವು. ನಾನಾನು ಭಾವೂನ ನೆರವಿಗೆ ತುಕೋಜರಾವ ಹೋಳ್ಕರನನ್ನು ಕಳಿ ಸಿದ್ದನು. )نيح ಪ್ರಸಂಗದಲ್ಲಿ ಭಾವೂಗೆ ಆತನು ಬಹಳೆ ಸಹಾಯಮಾಡಿದನು. ಭಾವು ನಡುವೇ ಹಾದೀಬಡೆದು ಸುಲಗೆಮಾಡಿದ್ದರಿ೦ದ ಬಾವನಸಾಹೇಬನು ಮು೦ದೆ ಹೋಗುವದು ಅಸಾಧ್ಯವಾದುದಲ್ಲದೆ, ಹಿಂದಕೆ ಹೋಗುವದು τό ಸಹ ಶಕ್ಯವಿದ್ದಿಲ್ಲ. ಯುದ್ಧ-ಸಾಮಗ್ರಿಯು ಬಾರದರಿಂದ ಗಾಡರ್ಡಧೆಯೊರೆಯು ರಿಗೆ. ನಾಲ್ಕೂಕಡೆಯಿಂದ ಅವನು తేJaందరెంుల్లి ಬಿದ್ದನು. ನೋಡಿದತ್ತೆಲ್ಲ ಮರಾಠಾಸರದಾರರ ಹಾವಳಿಯು.. ಅವನ ಧೈರ್ಯವು శాగ్గి ತು, ಆಗ ಅವನು ಮು೦ಬೈಯಿಂದ ನವೀನ ಸೇನಾ-ಸಹಾಯವನ್ನು తెరిసి) శేJణండా సోు. ఇత్తె 'ಬಾವನಸಾಹೇಬನು ಭಾವೂಸಾಹೇಬನ ಕಾಟವನ್ನು চ5ংT্যততে C১ ಸ್ಕೈ ಸಿ ಕೊ೦ಡು, ಉಳಿದ ಸಾಮಾನಗಳೆಯೊಂದಿಗೆ ೩ರೋಪವಳಿಗೆ ೩J೦ದು ಮುಟ್ಟಿದನು. モー ಗುದ್ದಾಟದಲ್ಲಿ ఇ0గ్లి నారా ಅಸಂಖ್ಯ ಯುದ್ಧ ಸಾಮಗ್ರಿಯು ಇJಾವೂನ ಕೈವಶವಾದುದಲ್ಲದೆ ಅವರ ಕಡೆಯ ನಮೂರಾರು ಜನರು ಸತ್ತುಹೋದರು.