ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ದಂಡಿನೊಡೆಯನು ಮೃತವಾದುದರಿಂದ ಮತ್ತು ಮರಾಠಾದಂಡಿನವರ ಪರಾ ಕ್ರಮವು ಹೆಚ್ಚಾದುದರಿಂದ ఇంగ్లినెస్మోనిశారు ರಣಭೂಮಿಯಿಂದ ಕಾಲ್ವೆ ಗೆದು ಪನವೇಲಿಗೆ ಬ೦ದು ಮುಟ್ಟಿದರು. + ಹೀಗೆ ಇಂಗ್ಲೀಫರು ಮಹಾರಾಷ್ಮರೊಡನೆ ಯುದ್ಧದಲ್ಲಿ ತೊಡಗಿರುವ ದನು 寺○び3) ಹೈದರಅಲ್ಲಿಯು దాక్షిణంండా నాపై నెదోల్లి ಬಂಡಾಯವೆಬ್ಬಿಸಿ ದನು. ಆತನು ಇಂಗ್ಲಿಸರ అంకితేశ్మిరునా ಪ್ರದೇಶಗಳನ್ನು 9...Gස්ත් ಸಿ೦೦ದೆ/ಾ೦ದು ಹಿಡಕೊಳ್ಳಲಾರ೦ಭಿಸಿದನು. ಹೈದರನು ವಿದ್ದ ಕJಾಶದರಿ೦ದ నా)తేు ಮಹಾರಾಷ್ಮರೊಡನೆ ಮಾಡಿದ ಯುದ್ದದಲ್ಲಿ ఖేలసిన్గ్సత్తియు ভJ৯ং৩ ಬಾರದರಿ೦ದ ಚಾಣಾಕ್ಷರಾದ ಇಂಗ್ಲಿಸರು ಯುದ್ಧ ಪ್ರಸಂಗವನ್ನು ಮುಗಿಸ ಬೇಕೆoದು ಯೋಚಿಸಿದರು. ಇತ್ರ ಕಲಕತ್ತೆಯಿ೦ದ ಹೊರಟುಬ೦ದ ಪೆಯೋ ಫ್ಯಾಮನೆಂಬುವ ಶೂರ ಸರದಾರನು ದುರ್ಗಮವಾದ ಗ್ಯಾಲೇರಕಿಲ್ಲೆಯನ್ನು ಸಿಂಡಕೊ೦ಡನು. ಇಸ್ಮರಲ್ಲಿ ಹೈದರನು ಕೆಲವು ಕಾಳಗಗಳಲ್ಲಿ ಸೋತು ಕಡೆಗೆ ಅವನು ಕಾಲಿಗೆ ಹುಂಣು ಆಗಿ ಕಾಲವಾದನು. ಇದೆಲ್ಲ ಸಮಾಚಾರ ವನು স্টং? নত৯ত৯ ಇತ್ಯಾದಿ ಕಾರಭಾರಿಗಳು ಇಂಗ್ಲೀಷರೊಡನೆ ಒಡಂಬ ಡಿಕೆಯನ್ನು ಮಾಡಿಕೊಳ್ಳುವದು ವಿಸಿಂತವೆಂದು ತಿಳಿದು ಅವರ ಅನುಸಂಧಾ ನಕ್ಕೆ ಸಮ್ಮತಿಸಿದರು. ಕಡೆಗೆ ಶಿoದೇನ ವಿದ್ಯಮಾನ ಇ೦ಗ್ಲಿಪ-ಮಹಾರಾ ಪರನಡುವೆ ಸಾಲಾಯಿಯಲ್ಲಿ ಒಪ್ಪಂದವಾಯಿತು. * ಈ ಒಪ್ಪಂದದಿಂದ ದಾದಾಸಾಹೇಬನ ( ರಘುನಾಥರಾವ ) ಇತಿಶ್ರೀಯು ಆದ೦ತಾಯಿತು. ತರು ఈ ಯುದ್ಧವು ಮಹಾರಾಷ ರ ಮೊದಲನೆ ಯುದ್ಧವೆ೦ದು ಇತಿಹಾಸಪ್ರಸಿ ದ್ಧವಾಗಿರುವದು, ಇದರಬಗ್ಗೆ ಕೆಲವು ಕೆಲವು ಇತಿಹಾಸಕಾರರ ಅಭಿಪ್ರಾಯವು ಭಿನ್ನ ಭಿನ್ನ ವು೦ಟು. ಆದರೆ ನಾವು ಇಲ್ಲಿ ಕೊಟ್ಟವರ್ಣನೆಯು బయేువెుతేవను ఒళ ಕೊ೦ಡಿರುವದರಿ೦ದ ಇದು ಹೆಚ್ಚು ವಿಶ್ವಸನೀಯವಾದದ್ದೆಂದು ಒಪ್ಪಬೇಕಾಗುವದು, 米 ಸಾಲ್ವಾಯಿ ಒಪ್ಪ೦ದದ వేుఖ్య ಶರ್ತುಗಳು: ೧ ಪುರ೦ಧರದ ఒచ్చేందవాడబళిశా ఇంగ్లినెరు ಗೆದ್ದುಕೊಂಡ ಪ್ರದೇ ಶಗಳನ್ನು ಬಿಟ್ಟುಕೊಡಬೇಕು. ೨ ಪೂರಂಧರದ ಒಪ್ಪಂದದಲ್ಲಿ ಗೊತ್ತಾದಪ್ರಕಾರ వేలిపాయ్సరు ఇంగ్లి ಷರಿಗೆ ಭಡೆಯೋಚದ ಬಳಿಯಲ್ಲಿ ೩ ಲಕ್ಷ ಉತ್ಪನ್ನ ದ ಸೀಮೆಯನ್ನು ಕೊಡಬೇಕಾಗಿತ್ತು, ಅದನ್ನು ಅವರು ಬೇಡಬಾರದು,