೧೧೪ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ರಾಜಪದ್ಧತಿಯಂತೆ ಯುುದ ಪ್ರಕಟನೆಯಾಗಿ 9ع ಸಾರಿಯಸಂಗಡ ಬರಬೇಕೆಂದು ಎಲ್ಲ ಸರದಾರರಿಗೆ ಅಜ್ಞಾಪತ್ರಗಳು ಕಳಿಸಲ್ಪಟ್ಟವು. ಪ್ರಣೆ ಯಲ್ಲಿ ದಂಡು ಕೂಡತೊಡಗಿತು. ಪೇಶವೆಸರಕಾರದವರು ಇಂಗ್ಲೀಷರಿಗೆ ಸಹಾಯಕ್ಕೆ 2Joeyυ ಪತ್ರಬರೆದರು. ಆದರೆ ಅವರು ಕೆಲವು ಆಕ್ಷೇಪಣೆಗಳ న్నే குirta) బరాలిల్ల. శిండి, యే భాశారా ಮೊದಲಾದ ಪ್ರಮುಖಸರದಾ ರರು ದಂಡಿನೋಡನೆ ಪುಣೆಗೆ ಬ೦ದರು. ಹುಜೂರಸೈನ್ಯವು ಸಿದ್ಧವಾಯಿತು. ಆಗ ನಾನಾಘಡಣವೀಸನು ಆ ದಾಳಿಯ ಸರ್ವ ಇJಾರವನ್ನು ಪೇಶವಾ యుయు ಭವ್ಯಕ್ಟ್ಟಡಕ್ಕೆ అస్తివార్నెరా. పోరాడా ಪರಶುರಾಮ ಜ್ಯುವ ಮತ್ತು ಹರಿಪಂತೆ ಫಡಕೆ ಈ ಉಭಯತರಿಗೊಪ್ಪಿಸಿದನು. モー శాలచే ಪರಶುರಾವು , ಇJಾವು ನಾನಾನ ಬಲಗೈ €9ጽ\ ಕೂತಿದ್ದನು. ನಾನಾನ ಅತಕಸ್ಯಚಾತುರ್ಯ ಪರಿಪೂರ್ಣವಾದ ರಾಜ್ಯದಾಡಳತೆಯು ಇJಾವೂನ ಭುಜಬಲ, ದೃಢನಿಶ್ಚ Oనేు, 六びS『おさFさ, యుధ్ధశాల ಮುಂತಾದವುಗಳನ್ನು అనాలంబిసితేు. ఒశ్చి ojಾವು ಇದ್ದರೆ బె(బేసాయురాు సురాక్షితెరింునా5ు; బెలేవాయుయు ನಿಪಂಟಕವಾಗಿ ಸಾಗುವದು, ನಾನಾನ ರಾಜ್ಯ-ಕುಶಲತೆಯು τπυοδ355ο 7やび5 ತೇಜವನ್ನು ಹೊ೦ದು ವದು, ಸಾರಾ೦ಶ, రిశ్చి ojಾವು ಇದ್ದರೆ మ్మి ದ್ದೆಲ್ಲವೂ ংn৩০83১. ০ৈংীে ಆ ಕಾಲಕ್ಕೆ ಎಲ್ಲರೂ ಮಾತಾಡತೊಡಗಿದರು. G. స్సారెr ಯುದ್ಧ ಸನ್ನದ್ಧ ವಾದ ಸೈನ್ಮಸಮೂಹವು ಪುಣೆಯಿ೦ದ ಹೊರಟು ಭೀಮಾನದಿ ತಟಾಕದವರೆಗೆ ಸಾಗಿಬಂತು. ನಾನಾನು ಸ್ವತಃ ಪಂಢರಪುರ ಮುಕಾಮಿಗೆ ಬಂದು ಮುಟ್ಟಿದನು. ಮುಂದೆ ಯಾದಗಿರಿಯಲ್ಲಿ ಭೋಸಲೆ-ನಿಜಾಮರ ದಂಡುಗಳು ಬಂದುಕಯೋಡಿದವು, ಮೇಲೆ ಹೇಳಿದಂತೆ ಫಡಕೆ ಹರಿಪಂತನು ಆ ದಾಳಿಯ ಮುಖ್ಯ ಸೇನಾ ಪತಿಯು; ಭಾವು ಸಹಾಯಕ ಸೇನಾಧಿಪತಿಯು; ಸರ್ವಭಾರವು ಅವರಿಬ್ಬರದು. ಭಾವ, ಗಂಗಾಧರರಾವ ಗೋವಿ೦ದ ಮತ್ತು ರಘುನಾಥ ನೀಲಕಂಠ ಇತ್ಯಾದಿ ಪಟವರ್ಧನ ಸರದಾ ರರು ತಮ್ಮ ಸೈನ್ಯಸಹಿತ ಬಂದು ಹರಿಪಂತನನ್ನು ಕೂಡಿಕೊಂಡರು. ಕೃಪಾ-ತುಂಗಾನದಿಗಳ ನಡುವಿನ ಯಾವತ್ತೂ ಪ್ರದೇಶವನ್ನೂ, ಅಲ್ಲಿ ಇರುವ ಚಿಕ್ಕದೊಡ್ಡ ಕಿಲ್ಲೆಗಳನ್ನೂ ుడేశ.ఇళ్ళలిశ్మ ತುಕೋಜಿರಾವ ಹೋಳಕರ, ಗಣೇಶಪ೦ತ ಬೇಹರೆ ಇವರಿಬ್ಬರು ನೇಮಿಸಲ್ಪಟ್ಟರು. అనరా) 08ంOం
ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೨೫
ಗೋಚರ