ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ಲಿ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. び○r\v○ ಭಾಗಾನಗರ | ದಲ್ಲಿರುವ ನಿಜಾಮನಿಗೂ జింబలశ ಬರಬೇ ಕೆಂದು ಪತ್ರಬರೆದನು. ಹರಿಪಂತನು ಸಹಾಯಿಕ ಸೇನಾಪತಿಯಾದ ಭಾವ ఇత్యాది ಸರದಾರರನ್ನೂ ಅವರವರ ದಂಡನ್ನೂ ತನ್ನ ಬಳಿಯಲ್ಲಿಟ್ಟುಕೊಂಡು మిశా ಸೈನ್ಯವೆಲ್ಲವನು ಅ೦ದರೆ ನಿಜಾವುನ ಯಾವತ್ತು ದ೦ಡು ವುತ್ತು ΦΟ, ΟΟΟ ಮರಾಠಾಸೈನ್ಯವನ್ನು ಕೃಪರಾವಬಳವಂತ ಧಾಯುಗುಡಿ ಮತ್ತು ರಘುನಾಥನೀಲಕಂಠ ಕುರುಂದವಾಡಕರ ಇವರ ಸಂಗಡ ಕೊಟ್ಟುಕಳುಹಿ .ದಂಡನ ಹೈದರಾಬಾದದಿಂದ ಬಂದ ದಂಡು ಕಕೊಡಿಕೊ೦ಡಿತು 9ع .ډانم t3 సింగ ఒట్మ ఉం,00ం స్మోన్యెనే ಸಿದ ವಾಯಿತು. ಪೇಶವೆ-ನಿಜಾಮರ ಬೆ೦ಬ లవా 2)రా) నా సాJSదాల ಮೊಹಬತಜಂಗನನ್ನು FiJନ୍ତ ୧ଞ୍ଚି)?J ಆದವಾನಿಯನ್ನು ನೆಲಸಮಮಾಡಬೇಕೆ೦ದು ಹವಣಿಸಿ ಸುಲಾನನು ೨|೩ಸಾರೆ ಕಿಲ್ಲೆಯಮೇಲೆ వీరియే./Eడాను. ಅದಕ್ಕೆ సాణయోబతేజంగాను ఇచేదారాలిల్ల. ఇష్ రోలి ජ ದೊಡ್ಡದಂಡು ಆತನ జింబలశ్మి బరాలు, ట్వినై నా)ుత్తి,గంున్న శిక్తి ಕೊ೦ಡು దేక్షిణళ్మే ನಡೆದನು. ಮೊಹಬತಜ೦ಗನ ಪತ್ರದಂತೆ ಸೇನಾ ಸಹಾಯವನ್ನು శాల్టుగింసి ಕೊಟ್ಟಬಳಿಕ oುಾವ--ಹರಿಪ೦ತರು ಉಳಿದ అల్ట్సన్స్టెల్ల్స ಸೈನ್ಯದೊಡನೆ ჭ, t3 ಹಟ್ಟಯಿಂದ యే/థిరాటు ಗಜೇಂದ್ರಗಡಕ್ಕೆ ಬ೦ದರು, ಆದವಾನಿಯು శాపెయు F Jవిగా నా నోుగియునా నా)ుOరిరేంనుల, ల ಶೂರರಿಬ್ಬರು ಗಜೇಂದ್ರ ಗಡವನ್ನು ತಮ್ಮ ಹಸ್ತಗತಮಾಡಿಕೊಂಡಿದ್ದರು. ಗಜೇಂದ್ರಗಡವನ್ನು ಹಿಡಕೊ೦ಡ ತರುವಾಯ, ಭಾವ-ಹರಿಪಂತರು ಸೈನ್ಯದೊಂದಿಗೆ ಕೊಪ್ಪಳ-ಬಹದ್ದುರಬೇಡಗಳ ಕಡೆಗೆ ಸಾಗಿದರು, ೩)ಹ ದ್ದರಬೇಡವು ಅವರ స్నెధి(నెవాంమితేు. ಕೊಪ್ಪಳಕಿಲ್ಲೆಯನೂ ಅವರ ವಶ ವಾಗತಕ್ಕದ್ದಿತ್ತು, ಅಪದಲ್ಲಿ ಸುಲ್ತಾನನು ದೊಡ್ಡ ದಂಡಿನೊಡನೆ ತುಂಗ భద్రుయేనే్ను ದಾಟ ಬ೦ದನೆ೦ಬ ವರ್ತಮಾನವು ಹತ್ತಿತು; ಅದರಿ೦ದ ಹಿ.ಪ್ರ ವಿನ ಮೇಲೆ ಸಾಗಿಹೋಗುವ ಸಿದ್ರತೆಯು ನಡೆಯಿತು. ಆದರೆ అల్లి ಸಂಗ್ರಾ ಮಕ್ಕೆ ಯೋಗ್ಯ ಸ್ಥಳವ ಸಿಗದ್ದರಿಂದ ಪೇಶವೆ ಸರದಾರರು ದಂಡಿನೋಡನೆ ಸವನ/ಾರ ಸಮೀಪಕ್ಕೆ ಬಂದು ತಳವೂರಿದರು, ಓJಪುವು ಅವರನ್ನು ವಿದು. ನಿಜಾಮನ ರಾಜಧಾನಿಯಾದ ಹೈದರಾಬಾದಕ್ಕೆ భిలిగాలి నగరవేaబ రేనెరు ರೂಢಿಯಾಗಿರುವದು.