ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಂಗಪಟ್ಟಣದ ಮುತ್ತಿಗೆ ಇ೦ಗ್ಲಿಷರಿಗೆ ಭಾವು ಮಾಡಿದ ಸಹಾಯವು, ೧೨೩ ಕಾರದ ಹುಜೂರಸೈನ್ಯದ ಸಾರರು, ಕಾಲಾಳುಗಳು, ತೋಫುಗಳು, ಯಾವ ತJಾ ಪಟವರ್ಧನ ಸರದಾರರು, ప్రోృతిసిధి, ಗೋಖಲೆ ಮು೦ತಾದ ಚಿಕ್ಕ ದೊಡ್ಡ ಸರದಾರರು, ಅವರವರ ಕಡೆಗಿರುವ ದ೦ಡು ఇచ్చే নংত9মমত১Jo ಹವನ್ನು ಭಾವೂಸಾಹೇಬನ ಸಾಧೀನಮಾಡುವದು ನಿಶ್ಚಯವಾಯಿತು. ಇದೆ ಲ್ಲ ಕಣೋಡಿದರೂ ಒಪ್ಪಂದದಲ್ಲಿ ಗೊತ್ತಾದ ದಂಡಿಗೆ సరియుద్ధిల్ల. ●び3○Oび3 ಹೊಸ ದ೦ಡು ಕನೂಡಿಸಬೇಕೆಂದು ಭಾವೂಗೆ ಆಜ್ಞೆಯಾಯಿತು; ತಾಸಗಾ೦ವಿ r ટ)Cઝ૩.છ છ ડેઝિંગ 3.Jerse) છc3ફ ಉದ್ಯೋಗಕ್ಕೆ ಹತ್ತಿದನು; ಅವನು దావిళియు ಸಿದ್ಧತೆಯನ್ನು ಬಹಳ ಚಟುವಟಕೆಯಿ೦ದ ಮಾಡತೊಡಗಿದನು. ದೂರಿನ ದಾಳಿಯು ಸಿದ್ಧತೆಯನ್ನು ಬಹಳ ಚಟುವಟಕೆಯಿ೦ದ ಮಾಡುವ ಕೆಲಸ ವ ಪರಮಪ್ರಯಾಸಕರವು. 83sC。ぬ2おさび ವಸ್ತ್ರ-ಪಾವರಣ ಮೊದ ಲೆಬ್ಬೂಂಡು ಅವರ ಅನ್ನ-ನೀರು ಮು೦ತಾದ ಸಾಮಗ್ರಿಗಳ ವರೆಗೆ, ಸಾರಜನರ ಕುದುರೆಗಳ ನಾಲುಹಿಡದು, ಅವುಗಳ ಕಡಿವಾಣದವರೆಗೆ, ಎಲ್ಲ ಪದಾರ್ಥಗಳ ಸಂಗ್ರಹವು ಸಾಕಷ್ಟು ಇರುವದೋ ಇಲ್ಲವೋ ಎಂಬದನ್ನು ನೋಡಿಕೊಳ್ಳ ಬೇಕಾಗುವದು; ಇದಲ್ಲದೆ ಶಸಾಸ್ತ್ರ ಮೊದಲಾದ ಆಹವ-ಸಾಹಿತ್ಯಗಳು ಸಾಕಷ್ಟು ಇದ್ದು ಅವುಗಳ ವ್ಯವಸ್ಥೆಯು ಕನಾಗಿ ಇರುವದೋ ಇಲ್ಲವೋ ಎಂಬದರ ಕಡೆಗೆ ತಕ್ಕಷ್ಟು ಲಕ್ಷ್ಯಕೊಡಬೇಕಾಗುವದು. ಕೆಲಸದ ಮಹತ್ವ ವನು 375 6-7 نح رع نة وع، وع رينج (خ وع ತಕ್ಕ ಜನರನ್ನು ನೇಮಿಸಬೇಕು. ఇసాల్ల ಕಾರ್ಯನಿರ್ವಾಹವು ಬಹಳ ಕಠಿಣವಾದದ್ದು, ಇದೆಲ್ಲ ಮನದ೦ದು ಭಾವು ಯುದ್ಧಸಿದ್ಧತೆಯನ್ನು ಒಳ್ಳೆ ನಿಕಟತನದಿಂದಲೂ ಜಾಗ್ರತೆಯಿಂದಲೂ ನಡೆ ಸಿದನು. ಇಪೆಲ್ಲ ಆಗಲು ಮೂರು ತಿಂಗಳುಗಳು ಕಳೆದವು. ಸರ್ವಸಿದ್ರ ತೆಯಾಯಿತು; ಆಪಾಡಮಾಸದ ಅಂತ್ಯದಲ್ಲಿ ojಾವು ಘಾಸ గావింవియమిండా యేJథిరాటJసెు. ఆ గా అనానా సOగాడా 28000 ಸಾರರು ΦΟΟΟ శాఖల వెళా)గాళా) ಇದ್ದರು. సాJeదాలు నా)జలు శౌటనేంబల్లి; ಎರಡನೇದು శావాiులేయుల్లి; అల్లి ಮುಂಬೈಯಿಂದ ಹೊರಟುಬ೦ದ ఇOగ్గి నారా సోల టJణవా ಅವನನ್ನು శాJఇడి చేJఇండితెు. ಆಗ ಮಳೆಗಾಲವಾದುದರಿಂದ, ಮಳೆಯು • ಧೋ ? : ಧೋ ” ಎ೦ದು ಸುರಿಯುತ್ತಿತ್ತು, ಈಗಿನಕಾಲದ ಮಳೆಗಾಲವಲ್ಲ: ಮಳೆಗಾಲದಲ್ಲಿ ಕುಡಿ ಯುವ ನೀರು ಸಿಗುವದಿಲ್ಲ. ಆಗ್ಗೆ ಜನರು ಸ್ವಧರ್ಮನಿರತರಿದ್ದರು; నిబిడా