ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೫೦ ಶ್ರೀಮಂತ ಪರಶುರಾಮೆಪಂತ ಭಾವೊ ಪಟವರ್ಧನ ಇವೆರ ಚರಿತ್ರೆ, ಪವಾದ ರೂ ದಣುವಾರಿಸಕೊಳ್ಳಬೇಕೆಂದರೆ ಗಿಡದ ನೆಳಲು ಇಲ್ಲ, ಕ೦ಣಿಗೆ ಹಿಚಿ ಕೊoಡೆನoದರೆ ಹನಿನೀರು ಇಲ್ಲ, ಸಂಗಡ ಜಡಪದಾರ್ಥಗಳಿದ್ದವು. eet 3ÒodeJJO ದ್ವಾಣಿ-ಹುಲ್ಲು-ನೀರುಗಳಿರದ್ದರಿಂದಲೂ, ఎత్పై-శాుదోురెగోళా) ಕಂಗೆಟ್ಟವು; ಅವುಗಳ ಎಲಬಿನ-ಹಂದರವು ಕಾಣತೊಡಗಿತು. ಎಲ್ಲ ಕಡೆಗೂ అన్నెన్విరెుగాళా ಹಾಹಾಕಾರವೆದ್ದಿತು. ಇದಲ್ಲದೆ ಟೀಪುವಿನ ಪಕ್ಷದ ಪು೦ಡ ඍ8ත් ಉಪದ್ರವ ಅವರು డాదియుల్లి ಒಬ್ಬೊಬ್ಬರೆ ಸಿಕ್ಕವರನ್ನು సుల ಕೊಳ್ಳುತ್ತಿದ್ದರು. ಹೀಗೆ ಪರಿಪರಿಯು ಕಪ್ಪುಗಳನ್ನು ಇJಾವು ಮತ್ತು ಆತನ ಪರಿವಾರದ ಜನರು ಸೋಸಿ ಪರವು ಪ್ರಯಾಸಗೊಂಡರು. ಅಪರಲ್ಲಿ స్సాల్ట' ಗಾಲವು ಪರಾರ೦ಭವಾಯಿತು; ಆಗ ಮರಾಠಾಸೈನ್ಯವು ತುಂಗಭದ್ರೆಯನ್ನು cછે83 થ)૦૦૭.૩૭.. ટ)?ઃ ಎಲ್ಲ ಮಾತಿನ ಅನುಕೂಲವಾಯಿತು. అన్నెನೀರಿನ ಬರವು ಹಿಂ೦ಗಿತು, ದನಕರುಗಳು ಚೇತನಗೊ೦ಡವು, ದಂಡಿನ ಜನ రెల్లి ಉಲ್ಲಾಸ-ವಾಯುಸ೦ಚಾರ ಮಾಡತೆ/ಾಡಗಿತು.. ವುು೦ದೆ ಸ೦ಗಡ ಇದ್ದ ಸರದಾರರಿಗೆ ನಿರೆನೋಪ ಕೊಟು, ಸಕಲ ಸಾಮಾನಗಳ ವ್ಯವಸ್ಥೆ ಮಾಡಿ ಪರಶುರಾಮಭಾವು ತಾಸಗಾಂವಿಗೆ ಬ೦ದನು, FసాO5ు అధ్యాయు, ಆಳತೆ-ಕೊಲೆಾಪೂರಗಳ ಕಾಳಗಗಳು,

  1. ಕೆಲಸವು ಕೊನೆಗ೦ಡಬಳಿಕ, ಭಾವು ತಾಸಗಾಂವಿಯಲ್ಲಿ ಕೆಲವು ದಿವಸಗಳನ್ನು ಸಂಸಾರಸುಖದಲ್ಲಿ ಕಳೆದನು.

Na: ಸ್ವಕೀಯ ಜನರ ದೀರ್ಘಕಾಲ ವಿಯೋಗವಾಗಿ ಪುನಃ ಭೆಟ್ಟಿಯಾಯಿತೆಂದರೆ ಪರಸ್ಪರರಿಗಾಗುವ ಆನಂದವು ಅತ್ಯಧಿಕವಾದದ್ದು, ಅದರಲ್ಲಿ ಹಗೆಗಳೊಡನೆ ಯುದ್ಧವಾಡಲಿಕ್ಕೆ ಹೋಗಬೇಕಾದರೆ, ಎಡಗೈಯ ಲ್ಲಿ ಜೀವಹಿಡಕೊಂಡು ಮತ್ತು ಆಪ್ತವರ್ಗದ ಆಣೆದೊರೆದು ಹೋಗಬೇಕಾ ಗುವದು. ರಣಭೂಮಿಯಿಂದ ವಿಜಯೋತ್ಸಾಹದಿ೦ದ ಮರಳಿ ಬರುವದಂತೂ