ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

വം്e ಅಧಾಯ–ನಿಜಾಮನ ಪರಾಜಯ, - Ոձ-*ւ: ವಾಗುತ್ತೆ ಹೋದಂತೆ, ಪರಸ್ಪರ ಸ್ವಭಾವ-ಪ್ರಚೀತಿಯು ವಿಶೇಷವಾಗಿ ಆಗ రెరేక్తి లేు. నా.రెలిదాలిజియ)ు ಒಳ್ಳೆ ಸಾಭಿಮಾನಿಯು; ಆದರೂ ಆತನು ಭಾವು ತನಗೆ ಸರಿಯಾದ ಬಲಿಷ್ಮಸರದಾರನು ఇరానాసాందోు త్రిళిదాసి ఆత్రే লক্ষ্মে ಮನಃಪೂರ್ವಕವಾಗಿ సాన్నిసుత్తి,్చను. モ* ಬಗ್ಗೆ ಆಗ್ಗೆ ವರ್ತಿಸಿದ ಒ೦ದು ಚಮತ್ಕಾರಿಕ ಆಖ್ಯಾಯಿಕೆಯನ್ನು ఇదోరాడియల్లి ಕೊಡುವೆವುಃ ೪ು೦ದು ದಿವಸ ಶ್ರೀಮಂತ ಸವಾಯಿಮಾಧವರಾವ, ಮಹದಾಜಿ ಶಿಂದೆ ನಾನಾಫಡಣವೀಸ ಮತ್ತು ಪರಶುರಾಮ ಭಾವು ఇత్యెది ಜನರು ದೇವದರ್ಶ ನಕ್ಕೆಂದು వివాణాత్రిగా ಹೋಗಿದ್ದರು. ದೇವದರ್ಶನ ಮಾಡಿಕೊ೦ಡು ವುರಳಿ ಬರುವಾಗ್ಗೆ, ಶ್ರೀಮಂತರಿಗೆ ಪರರ್ವತಿಯ ಕೆರೆಯಲ್ಲಿ నౌశా-వియోరెవాన్ను ಮಾಡಬೇಕೆಂಬ ಅಪೇಕ್ಷೆಯಾಯಿತು. ಕ/ಾಡಲೆ ನೌಕೆಯು ಸಿದ ವಾಯಿತು. ಅದರಲ್ಲಿ ಸವಾಯಿ ಮಾಧವರಾವ, oಾವು ಮತ್ತು ಶಿಂದೆ, ಈ ಮೂವರು ಕೂತುಕೊಂಡರು. మిళ్మె ಪರಿವಾರದ ಜನರು ಕೆರೆಯ ದ೦ಡೆಯ ಮೇಲೆ, )నాశా-వియోరా-జనాత్మారెనెన్నె సాJ6(డా) నా ల నాలని చేయనిుండా నిండ్రె ويم ಕೊಂಡರು. ఇనే్ను నాశా.శ్రీడేయు ಪ್ರಾರಂಭವಾಗತಕ್ಕದ್ದು : ಅಸರ రాలి ನಾನಾಫೆಡಣವೀಸನು • ಮಹಾದಾಜಿ ಬಾಬಾ, ಶ್ರೀಮ೦ತರ ಅಂಗರಕ್ಷಣೆ గాగి నాశింమెల్లి ಇನ್ನೂ ಯಾರನಾದರೂ ಕಕೋಡ್ರಿಸಿಕೊಳ್ಳುವದಿಲ್ಲವೇನು? ఎOదోు " విఙతిరిసిడా నా); ಅದಕ್ಕೆ ಆ ಚತುರಪುರುಪನು “ ದಿವಾಣಸಾಹೇಬ, ಉತ್ತರದಲ್ಲಿ ಸೇವೆಕನಾದ ನಾನು, ದಕ್ಷಿಣದಲ್ಲಿ ಪರಮಪರಾಕ್ರಮಿಯಾದ ಪರಶುರಾಮ ಭಾವ, ಹೀಗೆ ನಾವಿಬ್ಬರು ಪ್ರಭುಸೇವೆಯಲ್ಲಿ ತತ್ಪರರಿರಲು ಶ್ರೀಮಂತರ శా ఇదెలచే 六3型3 ಕೈ ಹಚ್ಚುವ ಎದೆಯು ಯಾರಲ್ಲಿ ಇರುವದು? శాసెరాణ G4 ಬಗ್ಗೆ ඉද්oෂීඨිද් ಸ್ವಸ್ಥರಾಗಿರಬೇಕು ಎಂದು ಸಮರ್ಪಕ ವಾದ ಉತ್ತರ ಕೊಟ್ಟನು. వాటరె5దాపెజియు ది(ఫోF ప్రాయేత్నే, ಮೋಹಕ ಭಾಷಣ, ಚಾತುರ್ಯ ಲಾಘವ, ಮುಂತಾದವುಗಳ ಯೋಗದಿಂದ ಶ್ರೀಮಂತರು ಅವನ ವಶರಾಗಿ ಅವನು ಹೇಳಿದಂತೆ ಕುಣಿಯತಕ್ಕವರೇ? eタび3で5 ವ್ಯವಹಾರಕುಶಲನಾದ ఇూవ బళించేుల్లి రోలు శిండ్విన ಇಷ್ಕಕಾರ್ಯವು ಹೇಗೆ ಕೈಗೂಡುವದು? ಹೀಗೆ ಮಹದಾಜಿಯ ಮಹತ್ಯಾಕಾಂಕ್ಷೆಯು ಸಫಲವಾಗಲಿಲ್ಲ, ನಾನಾನ そs4 ಘಹನಕಾರ್ಯಭಾಗವನ್ನು ಆತನ ಪ್ರಾಣಸಖನಾದ ూవ. నినా Fంసి